Загрузка страницы

ಸೋನಿಯಾ ಗಾಂಧಿ ED ವಿಚಾರಣೆ-ಶಿವರಾಜ್ ತಂಗಡಗಿ, ರಾಘವೇಂದ್ರ ಹಿಟ್ನಾಳ ಹೇಳಿದ್ದೇನು? Shivaraj Tangadagi, Hitnal MLA

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ED ವಿಚಾರಣೆ ಹಿನ್ನೆಲೆ .ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಅಧಿನಾಯಕಿ ಶ್ರೀಮತಿ ಸೋನಿಯಾಗಾಂಧಿ ವಿರುದ್ದ ಕೇಂದ್ರ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದ ಪ್ರತಿಭಟನಾ ಧರಣಿಯಲ್ಲಿ ಡಿಸಿಸಿ ಅಧ್ಯಕ್ಷ ಶಿವರಾಜ್ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಮಾಜಿ ಶಾಸಕರಾದ ಬಸವರಾಜ್ ಹಿಟ್ನಾಳ, ಮಾಜಿ ವಿಧಾನಪರಿಷತ್ ಸದಸ್ಯರಾದ ಎಚ್.ಆರ್.ಶ್ರೀನಾಥ್, ಕರಿಯಣ್ಣ ಸಂಗಟಿ, ಮಾಲತಿ ನಾಯಕ್, ಶೈಲಜಾ ಹಿರೇಮಠ, ಜ್ಯೋತಿ ಗೊಂಡಬಾಳ, ಶಾಮಿದ್ ಮನಿಯಾರ್, ಕಾಟನ್ ಪಾಷಾ, ಎಸ್.ಬಿ.ನಾಗರಳ್ಳಿ ಸೇರಿದಂತೆ ಕಾರ್‍ಯಕರ್ತರು ಭಾಗವಹಿಸಿದ್ದರು. * ನಿರಂತರ ಸುದ್ದಿ ಮತ್ತು ಮಾಹಿತಿಗಾಗಿ ಕನ್ನಡನೆಟ್.ಕಾಂ ಲಕ್ಷಾಂತರ ಓದುಗರ, ನೋಡುಗ ನೆಚ್ಚಿನ ಚಾನಲ್ ಕನ್ನಡನೆಟ್ ನ್ಯೂಸ್*

Iqbal Ansari Ex Minister Gangavati @iqbalansarimla #iqbalansari #gangavathi

http://www.Kannadanet.com
https://www.facebook.com/kannadanet
https://www.youtube.com/kannadanet
http://www.instagram.com/kannadanet
http://www.twitter.com/kannadanet1
Pls Like and subscribe our channel
Kannadanet News #koppal #shivarajtangadagi #raghavendrahitnal #koppalmla #kanakagirimla
Kannadanet News

Видео ಸೋನಿಯಾ ಗಾಂಧಿ ED ವಿಚಾರಣೆ-ಶಿವರಾಜ್ ತಂಗಡಗಿ, ರಾಘವೇಂದ್ರ ಹಿಟ್ನಾಳ ಹೇಳಿದ್ದೇನು? Shivaraj Tangadagi, Hitnal MLA канала Kannadanet
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
22 июля 2022 г. 19:35:07
00:15:38
Другие видео канала
ಪತ್ರಕರ್ತ ಸಮಾಜದ ಕತ್ತಲು ಕಳೆಯುವ ದೀಪವಾಗಬೇಕು-ಗವಿಶ್ರೀಪತ್ರಕರ್ತ ಸಮಾಜದ ಕತ್ತಲು ಕಳೆಯುವ ದೀಪವಾಗಬೇಕು-ಗವಿಶ್ರೀಬಿಜೆಪಿ ZP ಸದಸ್ಯರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದರೆ ಕ್ರಮ - ದೊಡ್ಡನಗೌಡ ಪಾಟೀಲ್ ಬಿಜೆಪಿ ಜಿಲ್ಲಾಧ್ಯಕ್ಷಬಿಜೆಪಿ ZP ಸದಸ್ಯರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದರೆ ಕ್ರಮ - ದೊಡ್ಡನಗೌಡ ಪಾಟೀಲ್ ಬಿಜೆಪಿ ಜಿಲ್ಲಾಧ್ಯಕ್ಷಕೊಪ್ಪಳ,ಗಂಗಾವತಿಯಲ್ಲಿ ರೌಡಿಶೀಟರ್ ಗಳ ಪರೇಡ್  ನಡೆಸಿದ ಎಸ್ಪಿ ಟಿ.ಶ್ರೀಧರ್ Koppal SP T Sridharಕೊಪ್ಪಳ,ಗಂಗಾವತಿಯಲ್ಲಿ ರೌಡಿಶೀಟರ್ ಗಳ ಪರೇಡ್ ನಡೆಸಿದ ಎಸ್ಪಿ ಟಿ.ಶ್ರೀಧರ್ Koppal SP T Sridharಬಿಜೆಪಿ ಕಾರ್ಯಕರ್ತರಿಗೆ ಹೋಳಿಗೆ ಊಟಬಿಜೆಪಿ ಕಾರ್ಯಕರ್ತರಿಗೆ ಹೋಳಿಗೆ ಊಟಶೃಂಗೇರಿ ಪ್ರಕರಣ ಬಿಜೆಪಿಯವರು ಮುಚ್ಚಿಹಾಕಲು ಪ್ರಯತ್ನ ಮಾಡುತ್ತಿದ್ಧಾರೆ- ಕೆಪಿಸಿಸಿ ಅಧ್ಯಕ್ಷ  ಡಿ.ಕೆ.ಶಿವಕುಮಾರ್!ಶೃಂಗೇರಿ ಪ್ರಕರಣ ಬಿಜೆಪಿಯವರು ಮುಚ್ಚಿಹಾಕಲು ಪ್ರಯತ್ನ ಮಾಡುತ್ತಿದ್ಧಾರೆ- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್!ಕಲ್ಬುರ್ಗಿಯಲ್ಲಿ ೧೯ರಂದು ವಿಭಾಗೀಯ ವಕ್ಫ್ ಆಡಳಿತ ಮಂಡಳಿ ಸಭೆ- ಆಸೀಪ್ ಅಲಿಕಲ್ಬುರ್ಗಿಯಲ್ಲಿ ೧೯ರಂದು ವಿಭಾಗೀಯ ವಕ್ಫ್ ಆಡಳಿತ ಮಂಡಳಿ ಸಭೆ- ಆಸೀಪ್ ಅಲಿಕೊವಿಡ್ 19 ನಿಯಂತ್ರಣಕ್ಕೆ ಸೇವೆಗೆ ಸಾರ್ವಜನಿಕರು ಕೈಜೋಡಿಸಿ ವಾಟ್ಸಪ್ ಗ್ರೂಪ್ ನಲ್ಲಿ ಭಾಗವಹಿಸಿ- ಎಸ್.ವಿಕಾಸ್ ಕಿಶೋರ್ಕೊವಿಡ್ 19 ನಿಯಂತ್ರಣಕ್ಕೆ ಸೇವೆಗೆ ಸಾರ್ವಜನಿಕರು ಕೈಜೋಡಿಸಿ ವಾಟ್ಸಪ್ ಗ್ರೂಪ್ ನಲ್ಲಿ ಭಾಗವಹಿಸಿ- ಎಸ್.ವಿಕಾಸ್ ಕಿಶೋರ್ಸಾಮಾಜಿಕ ಜಾಲತಾಣದಲ್ಲಿ ಡಿಸಿ ಪಿ ಸುನೀಲ್ ಕುಮಾರ್  ಹವಾಸಾಮಾಜಿಕ ಜಾಲತಾಣದಲ್ಲಿ ಡಿಸಿ ಪಿ ಸುನೀಲ್ ಕುಮಾರ್ ಹವಾನಾನು ಸಭಾಪತಿಯಾಗಿ ರಾಜಕಾರಣ ಮಾತಾನಾಡೋದಿಲ್ಲ‌-ಸಭಾಪತಿ ಬಸವರಾಜ್ ಹೊರಟ್ಟಿ Basavaraj Horattiನಾನು ಸಭಾಪತಿಯಾಗಿ ರಾಜಕಾರಣ ಮಾತಾನಾಡೋದಿಲ್ಲ‌-ಸಭಾಪತಿ ಬಸವರಾಜ್ ಹೊರಟ್ಟಿ Basavaraj Horattiಕೊಪ್ಪಳದ ರಸ್ತೆಯಲ್ಲಿ ಯಮ ಪ್ರತ್ಯಕ್ಷಕೊಪ್ಪಳದ ರಸ್ತೆಯಲ್ಲಿ ಯಮ ಪ್ರತ್ಯಕ್ಷಈ ದೇಶ ನನ್ನದು  ನಾನು ಈ ದೇಶವನ್ನು ಪ್ರೀತಿಸುತ್ತೇನೆ. ನನಗೆ ಪ್ರೀತಿ ಪ್ರದರ್ಶನದ ವಸ್ತುವಲ್ಲ ಕನ್ಹಯ್ಯ ಕುಮಾರ್ಈ ದೇಶ ನನ್ನದು ನಾನು ಈ ದೇಶವನ್ನು ಪ್ರೀತಿಸುತ್ತೇನೆ. ನನಗೆ ಪ್ರೀತಿ ಪ್ರದರ್ಶನದ ವಸ್ತುವಲ್ಲ ಕನ್ಹಯ್ಯ ಕುಮಾರ್ಮತ ಎಣಿಕೆಗೆ ಜಿಲ್ಲಾಡಳಿತ ಸರ್ವ ಸಿದ್ದತೆ -ಡಿಸಿ ನಳೀನ್ ಅತುಲ್, ಎಸ್ಪಿ ಯಶೋದಾ ವಂಟಿಗೋಡಿಮತ ಎಣಿಕೆಗೆ ಜಿಲ್ಲಾಡಳಿತ ಸರ್ವ ಸಿದ್ದತೆ -ಡಿಸಿ ನಳೀನ್ ಅತುಲ್, ಎಸ್ಪಿ ಯಶೋದಾ ವಂಟಿಗೋಡಿವಿಧಾನಸಭೆ ನೇರ ಪ್ರಸಾರ​   #KarnatakaAssemblySession​ | #ವಿಧಾನಸಭೆನೇರಪ್ರಸಾರ​ |  10-03-21ವಿಧಾನಸಭೆ ನೇರ ಪ್ರಸಾರ​ #KarnatakaAssemblySession​ | #ವಿಧಾನಸಭೆನೇರಪ್ರಸಾರ​ | 10-03-21ಕಾಂಗ್ರೆಸ್ ಪಕ್ಷದಿಂದ ನೂತನ ನಗರಸಭಾ ಸದಸ್ಯರಿಗೆ ಸನ್ಮಾನ.ಕಾಂಗ್ರೆಸ್ ಪಕ್ಷದಿಂದ ನೂತನ ನಗರಸಭಾ ಸದಸ್ಯರಿಗೆ ಸನ್ಮಾನ.ನಮ್ಮದು ಡೋಂಗಿ ರಾಜಕಾರಣವಲ್ಲ ನೇರಾನೇರ ರಾಜಕಾರಣ- ಬಿ.ಸಿ.ಪಾಟೀಲ್ನಮ್ಮದು ಡೋಂಗಿ ರಾಜಕಾರಣವಲ್ಲ ನೇರಾನೇರ ರಾಜಕಾರಣ- ಬಿ.ಸಿ.ಪಾಟೀಲ್kannadanet 8years celeberationkannadanet 8years celeberationಕಾಂಗ್ರೆಸ್ ಬಿಜೆಪಿ ಇಲ್ಲಿ ಒಂದಾಗಿದ್ದು ಯಾಕೆ ಗೊತ್ತಾ ?ಕಾಂಗ್ರೆಸ್ ಬಿಜೆಪಿ ಇಲ್ಲಿ ಒಂದಾಗಿದ್ದು ಯಾಕೆ ಗೊತ್ತಾ ?ರೈತ ಸಂಘದ ಕಾರ್ಯಕರ್ತೆಗೆ ರಾಸ್ಕಲ್ ಎಂದ ಮಾಧುಸ್ವಾಮಿರೈತ ಸಂಘದ ಕಾರ್ಯಕರ್ತೆಗೆ ರಾಸ್ಕಲ್ ಎಂದ ಮಾಧುಸ್ವಾಮಿದೇವರು ಯಾರನ್ನು ಇಷ್ಟಪಡುತ್ತಾನೆ? ನಿಜವಾದ ಮಾನವ ಧರ್ಮ ಪೀಠ ಯಾವುದು ? ಶ್ರೀ ಗವಿಸಿದ್ದೇಶ್ವರ ಸ್ವಾಮಿಜಿ ನುಡಿಗಳುದೇವರು ಯಾರನ್ನು ಇಷ್ಟಪಡುತ್ತಾನೆ? ನಿಜವಾದ ಮಾನವ ಧರ್ಮ ಪೀಠ ಯಾವುದು ? ಶ್ರೀ ಗವಿಸಿದ್ದೇಶ್ವರ ಸ್ವಾಮಿಜಿ ನುಡಿಗಳುದೇವದಾಸಿ ಪದ್ದತಿ ನಿರ್ಮೂಲನೆಗಾಗಿ ಸಮಗ್ರ ಕಾಯ್ದೆ ಜಾರಿಗೆ ಆಗ್ರಹಿಸಿ ಜಾಥಾದೇವದಾಸಿ ಪದ್ದತಿ ನಿರ್ಮೂಲನೆಗಾಗಿ ಸಮಗ್ರ ಕಾಯ್ದೆ ಜಾರಿಗೆ ಆಗ್ರಹಿಸಿ ಜಾಥಾ
Яндекс.Метрика