ಕಟೀಲು ಯಕ್ಷಗಾನ ಮೇಳಗಳ ತಿರುಗಾಟ ಪ್ರಾರಂಭ - ಸಾಕ್ಷಾತ್ ದೇವಿಯ ನೋಡಲು ಜನ ಕಾತುರ!
ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ತಿರುಗಾಟ ಸೇವೆಯಾಟದೊಂದಿಗೆ ನಿನ್ನೆ ಆರಂಭವಾಗಿದೆ. ದೇವಳದ ಪ್ರಧಾನ ಅರ್ಚಕ ಅನಂತಪಧ್ಮನಾಭ ಅಸ್ರಣ್ಣ ಕಲಾವಿದರಿಗೆ ಗೆಜ್ಜೆ ಹಸ್ತಾಂತರಿಸುವ ಮೂಲಕ ತಿರುಗಾಟಕ್ಕೆ ಚಾಲನೆ ನೀಡಿದರು. ಸುಮಾರು 150 ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿರುವ ಕಟೀಲು ಮೇಳದ ತಿರುಗಾಟ ಕೋವಿಡ್ ಕಾರಣದಿಂದಾಗಿ ಈ ಬಾರಿ ತಡವಾಗಿ ಆರಂಭವಾಗಿದೆ. .ಜೊತೆಗೆ ಈ ಬಾರಿ ಹಲವಾರು ಮಂದಿ ಹೊಸ ಕಲಾವಿದರ ಸೇರ್ಪಡೆ ಕಟೀಲು ಮೇಳಕ್ಕೆ ಹೊಸ ಬಲ ತಂದಿದೆ. ಇನ್ನು ನಿನ್ನೆ ರಥಬೀದಿಯಲ್ಲಿ ಆರು ಮೇಳಗಳ ದೇವರಿಗೆ ಚೌಕಿ ಪೂಜೆ ನಡೆದ ಬಳಿಕ ಬಯಲಾಟ ನಡೆಯಿತು.
ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
#NammaKudla #Nammakudlanews24x7 #Nammakudlalive #LIVENEWS
► Download NammaKudlanews 24x7 AndroidApp
:https://play.google.com/store/apps/details
id=com.queryapps.nammakudla1
► Subscribe to Namma Kudla news 24x7 :
https://www.youtube.com/channel/UCu9vwnC8Zs8Ju0Y5xIdAEuA
view_as=subscriber
► Like us on Facebook:https: https://www.facebook.com/nammakudla24x7/
► Follow us on Twitter: https://twitter.com/KudlaNamma
Видео ಕಟೀಲು ಯಕ್ಷಗಾನ ಮೇಳಗಳ ತಿರುಗಾಟ ಪ್ರಾರಂಭ - ಸಾಕ್ಷಾತ್ ದೇವಿಯ ನೋಡಲು ಜನ ಕಾತುರ! канала Namma Kudla News 24x7
ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
#NammaKudla #Nammakudlanews24x7 #Nammakudlalive #LIVENEWS
► Download NammaKudlanews 24x7 AndroidApp
:https://play.google.com/store/apps/details
id=com.queryapps.nammakudla1
► Subscribe to Namma Kudla news 24x7 :
https://www.youtube.com/channel/UCu9vwnC8Zs8Ju0Y5xIdAEuA
view_as=subscriber
► Like us on Facebook:https: https://www.facebook.com/nammakudla24x7/
► Follow us on Twitter: https://twitter.com/KudlaNamma
Видео ಕಟೀಲು ಯಕ್ಷಗಾನ ಮೇಳಗಳ ತಿರುಗಾಟ ಪ್ರಾರಂಭ - ಸಾಕ್ಷಾತ್ ದೇವಿಯ ನೋಡಲು ಜನ ಕಾತುರ! канала Namma Kudla News 24x7
Показать
Комментарии отсутствуют
Информация о видео
Другие видео канала
ದೇವಿ ಮಹಾತ್ಮೆ ಕಟೀಲಿನಲ್ಲಿ ಪ್ರದರ್ಶನವಿಲ್ಲ ಯಾಕೆ ಗೊತ್ತಾ..!? ಮುಸ್ಲಿಂ, ಕ್ರೈಸ್ತ ಬಂಧುಗಳಿಂದಲೂ ಯಕ್ಷಗಾನ ಸೇವೆಯಾಟ !ಶ್ರೀ ಕಟೀಲು ಮೇಳದ ಪ್ರಧಾನ ವೇಷಧಾರಿ ಗಣೇಶ ಶೆಟ್ಟಿ ಕನ್ನಡಿಕಟ್ಟೆ ಅವರಿಗೆ 2020ರ ಸಾಲಿನ ಕದ್ರಿ ವಿಷ್ಣು ಪ್ರಶಸ್ತಿ ಗೌರವತುಳು ಸುದ್ದಿಲು ದಿನಾಂಕ 16.12.2020ಧರ್ಮಸ್ಥಳದಿಂದ ತಲಪಾಡಿಗೆ ಮದುವೆಗೆ ಬಂದರು ಡಾ| ಹೆಗ್ಗಡೆ... ಹಾಗಾದರೆ ಅದು ಯಾರ ಮದುವೆ ? ಎಲ್ಲರಿಗೂ ಕುತೂಹಲಮಹಿಷಾಸುರನ ಅಬ್ಬರದ ಪ್ರವೇಶ ನೀವು ಮಿಸ್ ಮಾಡೋ ಹಾಗಿಲ್ಲ | ರುದ್ರ ಭೀಕರ | ಯಕ್ಷಗಾನ Yakshaganaಪುತ್ತೂರಿನ ಈ 11ರ ಹರೆಯದ ಪೋರ ತುಳುನಾಡಿನ ಅಮೋಘ ಪ್ರತಿಭೆ ತುಳುನಾಡ ತುಡರ್ 'ಲಕ್ಷ್ಮೀಶ್' || ZOOM.IN TV ||ಗೆಜ್ಜೆಗಿರಿ ನಂದನಬಿತ್ತಿಲು ಯಾವುದೇ ಕೋಟಿಚೆನ್ನಯ ಪುಸ್ತಕದಲ್ಲಿಲ್ಲ|Harikrishna Bantwal|Gejjegiri Nandanabittilನಟ ಸತ್ಯಜಿತ್ ಗೆ ಯಾಕೀ ಶಿಕ್ಷೆ ? | Satyajit | Kannada Actor Satyajit | Sandalwood | Mirror KannadaYaksha Rasa ಎಗ್ಗೆ-6:"ಉತ್ತರನ ಪೊರ್ಲು" ಉತ್ತರ ಕುಮಾರನ ಬಡಾಯಿ,ಗೋಪಾಲಕನ ಕುಸಾಲ್,ಬೃಹನ್ನಳೆನ ತಂಕ ಈ ವಾರದ ಯಕ್ಷ ರಸಟ್151ನೇ ಮಣ್ಣಗುಡ್ಡ ಗುರ್ಜಿ ದೀಪೋತ್ಸವ ಬರ್ಕೆ ಫ್ರೆಂಡ್ಸ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ !ಸಾಮರಸ್ಯದ ಸಂದೇಶ ಸಾರುವ ಇನೋಳಿ ಪಾವೂರು ಹತ್ತು ಸಮಸ್ತರ ಶ್ರೀ ದೇವಿ ಮಹಾತ್ಮೆ ...ಉದ್ಯಮಿ, ಸಮಾಜಸೇವಕ, ಶಿಕ್ಷಣ ತಜ್ಞ ಡಾ. ಆರ್.ಎನ್. ಶೆಟ್ಟಿ ನಿಧನ..!Yakshagana mangaladevi mela nagarapanchami ಮನೋಹರ್ ಕುಮಾರ್ & ಕಡಬ ಹಾಸ್ಯ ಜುಗಲ್ಬಂದಿ(part-3)ಶಿಳ್ಳೆ, ಚಪ್ಪಾಳೆ, ಚೀರಾಟದ ಮದ್ಯೆ ರಂಗವೇರಿದ ಭಾಗವತೋತ್ತಮ "ಜನ್ಸಾಲೆ" Maranakatte Yakshagana Seveyata 2020-21ಯುಟಿ ಖಾದರ್ ಬಾಯಲ್ಲಿ ‘ಕೆಮ್ಮಲೆದ ಬ್ರಹ್ಮ’ : ತಲೆದೂಗಿದ ಭಕ್ತಾದಿಗಳು..!ಕಟೀಲು ದುರ್ಗಾಪರಮೇಶ್ವರೀ ದೇವಳದಲ್ಲಿ ದೀಪೋತ್ಸವ ಸಂಭ್ರಮದೇವೀ ಮಹಾತ್ಮೆ | ಪಾವಂಜೆ ಮೇಳದವರಿಂದ ಯಕ್ಷಗಾನ ಬಯಲಾಟ / Devi Mahatme | Yakshagana by Pavanje Melaಪದವಿನಂಗಡಿ ಬಳಿ ಮದ್ಯಪಾನ ಸೇವಿಸಿ ಅಜಾಗರೂಕತೆಯಿಂದ ಕಾರು ಚಾಲನೆ.. ಅಂಗಡಿಯ ಆವರಣಗೋಡೆ, ದ್ವಿಚಕ್ರ ವಾಹನಗಳಿಗೆ ಡಿಕ್ಕಿNaagamanikya - Tulu yakshagana Manuvanthichal virachitha