Загрузка...

ಸಿಂಧನೂರು ಟು ಗಂಗಾವತಿ ರಾಜ್ಯ ಹೆದ್ದಾರಿಯಲ್ಲಿ ಕಾರುಗಳ ಮೇಲೆ ಕಲ್ಲುಗಳನ್ನು ಎಸೆಯುವ ಚಡ್ಡಿ ಗ್ಯಾಂಗ್ #18updates

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿಧ್ಯಾನಗರ ಬಳಿ ಇರೋ ರೈಲ್ವೆ ಬ್ರೀಡ್ಜ್ ನಿಂದ ಡಾಣಾಪುರ ಕ್ರಾಸ್ ವರೆಗೆ ಕಾರುಗಳ ಮೇಲೆ ಕಲ್ಲು ಎಸೆಯಲಾಗುತ್ತಿದೆ. ಕಾರು ಅಪಘಾತ ನಂತರ ಸ್ಥಳಕ್ಕೆ ಕಾಪಾಡುವ ನೆಪದಲ್ಲಿ ಬರುವ ಗ್ಯಾಂಗ್ ಕಾರ್ ನಲ್ಲಿರೋರ ಬಳಿ ಮೊಬೈಲ್, ಮಹಿಳೆಯರಿದ್ದರೆ ಬಂಗಾರದ ತಾಳಿ, ಇನ್ನಿತರ ವಸ್ತುಗಳನ್ನು ಕದ್ದು ಪರಾರಿ ಆಗ್ತಿದ್ದಾರೆ. ಎಂದು ಇಲ್ಲಿವರೆಗೆ ನೆಡದಿರೋ ಘಟನೆಗಳನ್ನು ಆಧರಿಸಿ ಹೇಳಲಾಗ್ತಿದೆ.
#18updates #koppal #gangavathi #gangster

Видео ಸಿಂಧನೂರು ಟು ಗಂಗಾವತಿ ರಾಜ್ಯ ಹೆದ್ದಾರಿಯಲ್ಲಿ ಕಾರುಗಳ ಮೇಲೆ ಕಲ್ಲುಗಳನ್ನು ಎಸೆಯುವ ಚಡ್ಡಿ ಗ್ಯಾಂಗ್ #18updates канала 18updates
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять