"ರಾಮಭಕ್ತ ಹನುಮನನ್ನು ಆರಾಧಿಸಿದರೆ ಕಷ್ಟಗಳೆಲ್ಲವೂ ದೂರ"- ಶ್ರೀ ವಿನಯ್ ಗುರೂಜಿ
ರಾಮಭಕ್ತ ಹನುಮನನ್ನು ಆರಾಧಿಸಿದರೆ ಕಷ್ಟಗಳೆಲ್ಲವೂ ದೂರ | ಅವಧೂತ ಶ್ರೀ ವಿನಯ್ ಗುರೂಜಿ
ಶ್ರೀ ರಾಮನ ಪರಮ ಭಕ್ತ ಆಂಜನೇಯ ಆದ್ದರಿಂದ ನಿಮ್ಮ ಕಷ್ಟಗಳು ದೂರವಾಗಬೇಕು ಎಂದರೆ ಮೊದಲು ರಾಮಭಕ್ತನ ಆರಾಧನೆ ಮಾಡುವುದರಿಂದ ಅದು ಸಾಧ್ಯವಾಗುತ್ತದೆ. ವೇದಗಳಲ್ಲಿ ಹೇಳಿರುವ ಪ್ರಕಾರ ""ಎಲ್ಲಿ ರಾಮನೋ ಅಲ್ಲಿ ಹನುಮನು ಎಲ್ಲಿ ಹನುಮನೋ ಅಲ್ಲಿ ರಾಮನು"" ಎಂಬ ವಾಕ್ಯವನ್ನು ನಾವು ಕೇಳಿಯೇ ಇರುತ್ತೇವೆ.
ಪ್ರಾಣ ಎಂದರೆ ಮೊದಲಿಗೆ ಎಲ್ಲರಿಗೂ ಬರುವ ಯೋಚನೆ ವಾಯು ಆ ವಾಯುಗೆ ಅಧಿಪತಿಯೇ ಈ ಹನುಮ ಅಂದರೆ ಎಲ್ಲರ ಹುಸಿರಲ್ಲೂ ಇರುವ ಹನುಮನನ್ನು ಮನಸ್ಸಲ್ಲಿ ಯಾರು ಪೂಜಿಸಿ ಅವನಲ್ಲಿ ಐಕ್ಯವಾಗುವಂತೆ ಆರಾಧನೆಯನ್ನು ಮಾಡುತ್ತಾರೋ ಅವರಿಗೆ ಶ್ರೀ ನಾರಾಯಣನ ಸ್ವರೂಪವಾದ ಶ್ರೀ ರಾಮನಿಗೆ ಹತ್ತಿರವಾಗಬಹುದು.
ಪೌರಾಣಿಕ ಕಥೆಗಳ ಮೂಲಕ ಆಂಜನೇಯನು ತೇತ್ರಾಯುಗದಿಂದ ಸೃಷ್ಟಿಯ ಅಂತ್ಯದ ವರೆಗೂ ಚಿರಂಜೀವಿಯಾಗಿರುತ್ತಾನೆಂಬ ನಂಬಿಕೆ ಇದೆ ಹಾಗಾಗಿ ಎಲ್ಲೆಲ್ಲೀ ರಾಮನ ಆರಾಧನೆ ಕಥೆಯ ರೂಪವನ್ನು ಪಡೆಯುತ್ತದೋ ಅಲ್ಲೆಲ್ಲ ಹನುಮನು ನೆಲೆಸಿರುತ್ತಾನೆ ಎಂದು ಹೇಳಲಾಗುತ್ತದೆ.- ಶ್ರೀ ಅವಧೂತ ವಿನಯ್ ಗುರುಜಿ.
Worshiping Lord Hanuman reduces our difficulties | Sri Vinay Guruji
Hanuman's unshakable faith in his Lord (Rama) inspires millions of people even today. His epitomises selfless service and devotion.
Offering prayers to hanuman helps to reduce your difficulties.
According to mythology, Hanuman is believed to have lived from the terta-age to the end of creation, so that Hanuman resides wherever the worship of Lord Rama takes its form.
#hanuman #lordrama #rama #sriram #rammandir #tertage #mythology #faith #srivinayguruji #avadhootha #people #followersofram #hanumanrama #mythology
Видео "ರಾಮಭಕ್ತ ಹನುಮನನ್ನು ಆರಾಧಿಸಿದರೆ ಕಷ್ಟಗಳೆಲ್ಲವೂ ದೂರ"- ಶ್ರೀ ವಿನಯ್ ಗುರೂಜಿ канала Avadhootha
ಶ್ರೀ ರಾಮನ ಪರಮ ಭಕ್ತ ಆಂಜನೇಯ ಆದ್ದರಿಂದ ನಿಮ್ಮ ಕಷ್ಟಗಳು ದೂರವಾಗಬೇಕು ಎಂದರೆ ಮೊದಲು ರಾಮಭಕ್ತನ ಆರಾಧನೆ ಮಾಡುವುದರಿಂದ ಅದು ಸಾಧ್ಯವಾಗುತ್ತದೆ. ವೇದಗಳಲ್ಲಿ ಹೇಳಿರುವ ಪ್ರಕಾರ ""ಎಲ್ಲಿ ರಾಮನೋ ಅಲ್ಲಿ ಹನುಮನು ಎಲ್ಲಿ ಹನುಮನೋ ಅಲ್ಲಿ ರಾಮನು"" ಎಂಬ ವಾಕ್ಯವನ್ನು ನಾವು ಕೇಳಿಯೇ ಇರುತ್ತೇವೆ.
ಪ್ರಾಣ ಎಂದರೆ ಮೊದಲಿಗೆ ಎಲ್ಲರಿಗೂ ಬರುವ ಯೋಚನೆ ವಾಯು ಆ ವಾಯುಗೆ ಅಧಿಪತಿಯೇ ಈ ಹನುಮ ಅಂದರೆ ಎಲ್ಲರ ಹುಸಿರಲ್ಲೂ ಇರುವ ಹನುಮನನ್ನು ಮನಸ್ಸಲ್ಲಿ ಯಾರು ಪೂಜಿಸಿ ಅವನಲ್ಲಿ ಐಕ್ಯವಾಗುವಂತೆ ಆರಾಧನೆಯನ್ನು ಮಾಡುತ್ತಾರೋ ಅವರಿಗೆ ಶ್ರೀ ನಾರಾಯಣನ ಸ್ವರೂಪವಾದ ಶ್ರೀ ರಾಮನಿಗೆ ಹತ್ತಿರವಾಗಬಹುದು.
ಪೌರಾಣಿಕ ಕಥೆಗಳ ಮೂಲಕ ಆಂಜನೇಯನು ತೇತ್ರಾಯುಗದಿಂದ ಸೃಷ್ಟಿಯ ಅಂತ್ಯದ ವರೆಗೂ ಚಿರಂಜೀವಿಯಾಗಿರುತ್ತಾನೆಂಬ ನಂಬಿಕೆ ಇದೆ ಹಾಗಾಗಿ ಎಲ್ಲೆಲ್ಲೀ ರಾಮನ ಆರಾಧನೆ ಕಥೆಯ ರೂಪವನ್ನು ಪಡೆಯುತ್ತದೋ ಅಲ್ಲೆಲ್ಲ ಹನುಮನು ನೆಲೆಸಿರುತ್ತಾನೆ ಎಂದು ಹೇಳಲಾಗುತ್ತದೆ.- ಶ್ರೀ ಅವಧೂತ ವಿನಯ್ ಗುರುಜಿ.
Worshiping Lord Hanuman reduces our difficulties | Sri Vinay Guruji
Hanuman's unshakable faith in his Lord (Rama) inspires millions of people even today. His epitomises selfless service and devotion.
Offering prayers to hanuman helps to reduce your difficulties.
According to mythology, Hanuman is believed to have lived from the terta-age to the end of creation, so that Hanuman resides wherever the worship of Lord Rama takes its form.
#hanuman #lordrama #rama #sriram #rammandir #tertage #mythology #faith #srivinayguruji #avadhootha #people #followersofram #hanumanrama #mythology
Видео "ರಾಮಭಕ್ತ ಹನುಮನನ್ನು ಆರಾಧಿಸಿದರೆ ಕಷ್ಟಗಳೆಲ್ಲವೂ ದೂರ"- ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Информация о видео
Другие видео канала
An Untold Story From Ramakrishna Paramahamsa’s Life – Sadhguruದೇವಸ್ಥಾನ ಏಕೆ ಬೇಕು? | ನಿಮಗೆ ಗೊತ್ತಿರದ ಅಚ್ಚರಿ ವಿಷಯಗಳು | ಅವಧೂತ ಶ್ರೀ ವಿನಯ್ ಗುರೂಜಿ | ಮಾಸ್ಟರ್ ಆನಂದ್ಜೀವವೇ ಇಲ್ಲದ ವಸ್ತು ನಮ್ಮನ್ನೆಲ್ಲಾ ಆಳುತ್ತಿದೆ ..! । ಅವಧೂತ ಶ್ರೀ ವಿನಯ್ ಗುರೂಜಿಶ್ರೀ ವಿನಯ್ ಗುರೂಜಿ ಗೌರಿಗದ್ದೆ ...ಲಲಿತಾ ಸಹಸ್ರ ನಾಮದಲ್ಲಿರುವ ರಹಸ್ಯವಾದರು ಏನು ? | ಅವಧೂತ ಶ್ರೀ ವಿನಯ್ ಗುರೂಜಿ |ಜೀವನದಲ್ಲಿ ಈ ಮೂರು ಪಾಠ ಕಲಿಯಲೇಬೇಕು| We have to learn these 3 lessons in our Life‘ನರೇಂದ್ರ ಮೋದಿ ಶಿವಾಜಿ ಮಹಾರಾಜರ ಅವತಾರ’!|Vinay Guruji| EXCLUSIVE| GowriGadde AshramaVinay Guruji Exclusive Interview | NewsFirst KannadaTV9 Heegu Unte: Snake-like branches appear in coconut tree at Hirekolachi Village in Bellaryತನ್ನನ್ನು ತಾನು ಅರಿಯುವುದು ಹೇಗೆ..? | ಅವಧೂತ ಶ್ರೀ ವಿನಯ್ ಗುರೂಜಿ | ಪ್ರವಚನ | Full Pravachana Videoವಿನಯ್ ಗುರೂಜಿ ರವರ ಪ್ರವಚನ | Vinay Guruji Latest Speech | Avadhootha Vinay Guruji Latest SpeechVinay Guruji Speech | ವಿನಯ್ ಗುರೂಜಿ ರವರ ಪ್ರವಚನ | Avadhootha Vinay Guruji Latest Speechಪ್ರತಿ ಮುತ್ತೈದೆಯೂ ಮನೆಯ ನಿಜವಾದ ವಾಸ್ತು | ಅವಧೂತ ಶ್ರೀ ವಿನಯ್ ಗುರೂಜಿಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್ ಗುರೂಜಿಧ್ಯಾನ ಮಾಡುವಾಗ ಗುರೂಜಿಯವರಿಗೆ ಕಂಡಿದ್ದಾದರು ಏನು.. ? | Avadhootha Sri Vinay Gurujiಈ ಪುಸ್ತಕವೇ ಜಗತ್ತಿನ ಎಲ್ಲ ಪ್ರಶ್ನೆಗಳಿಗೆ ಉತ್ತರ..! । ಅವಧೂತ ಶ್ರೀ ವಿನಯ್ ಗುರೂಜಿಸಂಸ್ಕಾರದಿಂದ ಭಾರತ ಜಗದ್ಗುರು ... ! | Avadhootha Sri Vinay Guruji | Part 01ನಮ್ಮ ಮಾತು - ಕೃತಿ - ನಡತೆ ಸತ್ಯವಾಗಿದ್ದರೆ ಪ್ರತಿಯೊಬ್ಬನೂ ರಾಮನೇ! | ಅವಧೂತ ಶ್ರೀ ವಿನಯ್ ಗುರೂಜಿಬಿಲ್ವಪತ್ರೆ ಶಿವನಿಗೆ ಪ್ರಿಯವೇಕೆ..? | ಅವಧೂತ ಶ್ರೀ ವಿನಯ್ ಗುರೂಜಿ |