ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ವಸಂತ ದ್ವಾದಶಿ ಹಾಗೂ ಶ್ರೀ ವಿದ್ಯಮಾನ್ಯ ತೀರ್ಥರ ಉತ್ತರಾಧನೆ ಪ್ರಯುಕ್ತ ರಥೋತ್ಸವ
ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ವಸಂತ ದ್ವಾದಶಿ ಹಾಗೂ ಶ್ರೀ ವಿದ್ಯಮಾನ್ಯ ತೀರ್ಥರ ಉತ್ತರಾಧನೆ ಪ್ರಯುಕ್ತ ಚಿನ್ನದ ಮತ್ತು ನವರತ್ನ ರಥದ ರಥೋತ್ಸವ ಕಾರ್ಯಕ್ರಮ ನಡೆಯಿತು. ಚಿನ್ನದ ರಥದಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರನ್ನಿತ್ತು ಹಾಗೂ ನವರತ್ನ ರಥದಲ್ಲಿ ವಿದ್ಯಾಮಾನ್ಯ ತೀರ್ಥರ ಭಾವಚಿತ್ರ ಹಾಗೂ ಅವರು ರಚಿಸಿರುವ ಗ್ರಂಥಗಳನ್ನು ಇಟ್ಟು, ವಿವಿಧ ಬಗೆಯ ವಾದ್ಯ ಸೇವೆಯೊಂದಿಗೆ ರಥೋತ್ಸವವನ್ನು ಅತ್ಯಂತ ವೈಭವದಿಂದ ನಡೆಸಲಾಯಿತು. ಶ್ರೀ ಪುತ್ತಿಗೆ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಈ ರಥೋತ್ಸವವು ಅತ್ಯಂತ ಸಂಭ್ರಮದಿಂದ ನಡೆಯಿತು. ನಂತರ ರಾಜಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಗ್ರಿ ರಾಘವೇಂದ್ರ ಉಪಾಧ್ಯಯರಿಂದ ಸಂಪಾದಿತ ವಿಧ್ಯಾಮಾನ್ಯ ತೀರ್ಥ ಸಂದೇಶ ರತ್ನಮಾಲಾ ಗ್ರಂಥದ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಂತರ ಪುತ್ತಿಗೆ ಹಿರಿಯ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.
Видео ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ವಸಂತ ದ್ವಾದಶಿ ಹಾಗೂ ಶ್ರೀ ವಿದ್ಯಮಾನ್ಯ ತೀರ್ಥರ ಉತ್ತರಾಧನೆ ಪ್ರಯುಕ್ತ ರಥೋತ್ಸವ канала SRI PUTHIGE UDUPI
Видео ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ವಸಂತ ದ್ವಾದಶಿ ಹಾಗೂ ಶ್ರೀ ವಿದ್ಯಮಾನ್ಯ ತೀರ್ಥರ ಉತ್ತರಾಧನೆ ಪ್ರಯುಕ್ತ ರಥೋತ್ಸವ канала SRI PUTHIGE UDUPI
Показать
Комментарии отсутствуют
Информация о видео
Другие видео канала
Dwadasha Stotra - Jagadeka Karana46th CHATURMASYA VISIT SHRI BHANDARAKERI MATHA AND ANUGRA SANDESHAPUTHIGESHREE SANDESHA ಸುಂದರಕಾಂಡದಲ್ಲಿ ಗೀತೋಕ್ತ ಚಿಂತನೆಗಳು46th CHATURMASYA JANMA NAKSHATRA SHRI PUTHIGE SHREE CULTURAL PROGRAMME 2ಭಾಗವತದ ಸಂದೇಶ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಭಾಗವತ ಸಪ್ತಾಹ - ವಿದ್ವಾನ್ ವಿಜಯಸಿಂಹ ತೋಟಂತಿಲ್ಲಾಯ ಇವರಿಂದಭಾಗವತದ ಸಂದೇಶ - ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಭಗವದ್ಗೀತೆಯಲ್ಲಿ ಭಕ್ತಿಯೋಗ ಪ್ರಶಾಂತ ಭಾರ್ಗವ ಆಚಾರ್ಯಭಾಗವತದ ಸಂದೇಶ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಭಗವದ್ಗೀತೆ ಶ್ವೇತಾಶ್ವತರೋಪನಿಷತ್ ಸಾಮ್ಯ ವೆಂಕಟೇಶ ಆಚಾರ್ಯಭಾಗವತದ ಸಂದೇಶ - ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಭಗವದ್ಗೀತೆಯಲ್ಲಿ ದೈವೀಸಂಪತ್ತುವಿದ್ವಾನ್ ಡಾ. ಭೀಮಸೇನಾಚಾರ್ಯKOTI GEETHA PARYANA INAUGURATION ಅಖಂಡ ಉದಯಾಸ್ತಮಾನ ಗೀತಾ ಪಾರಾಯಣ ಉದ್ಘಾಟನಾ ಸಮಾರಂಭUpanyasa - Day 946th CHATURMASYA KRISHNA ASTAMI CULTURAL PROGRAMME PROGRAMME 03 YAKSHGANA KOTEESHWARA MAGANE GROUPಕೋಟಿ ಗೀತಾ ಲೇಖನ ಯಜ್ಞದ ಕೋಟಿ ಲೇಖನ ಪುಸ್ತಕಗಳ ಪ್ರಥಮ ಬಿಡುಗಡೆ SVBCTTDNEWSVIDEO CLIPPUTHIGE SHREE SANMANA 2017 SANMANAPUTTIGE MATHA KODI BANGREDURGAPARESHWAMRIಶ್ರೀವಿದ್ಯಾಮಾನ್ಯತೀರ್ಥಶ್ರೀಪಾದರ ಸಂಸ್ಮರಣೆ 02 ಮಾತೃಹೃದಯ ಗುರುಗಳು ಶ್ರೀವಿದ್ಯಾಮಾನ್ಯತೀರ್ಥರುಸರ್ವಮೂಲ ಗ್ರಂಥ ಹಾಗೂ ಶ್ರೀ ಮಧ್ವಾಚಾರ್ಯರ ಮೂರ್ತಿಯ ಶೋಭಾಯಾತ್ರೆಯು ಭಜನೆಯೊಂದಿಗೆ ವೈಭವದಿಂದ ನೆರವೇರಿತು.ವಿದುಷಿ ಶ್ರೀಮತಿ ಕಾತ್ಯಾಯಿನಿ ಶೃಂಗಾರ ಮೈಸೂರ್ ರಿಂದ ಭರತನಾಟ್ಯ ಕಾರ್ಯಕ್ರಮಶ್ರೀ ವ್ಯಾಸರಾಜರ ಕೃತಿಗಳು ಹಾಗೂ ಭಾವಚಿತ್ರದ ಮೆರವಣಿಗೆ ಶ್ರೀ ಪುತ್ತಿಗೆ ಶ್ರೀಪಾದರ ಉಪಸ್ಥಿತಿಯಲ್ಲಿ ನೆರವೇರಿತು..PUTHIGESHREE 60 KALSHA POOJE 02PUTHIGESHREE 60 KALSHA POOJEಉಡುಪಿ ಹಿರಿಯಡಕ ದಲ್ಲಿರುವ ಪುತ್ತಿಗೆ ಶ್ರೀ ಮೂಲ ಮಠದಲ್ಲಿ ನರಸಿಂಹ ದೇವರಿಗೆ ನರಸಿಂಹ ಜಯಂತಿಯ ಪಂಚಾಮೃತ ಅಭಿಷೇಕ,