Dwadasha Stotra - Jagadeka Karana
ವಿಶ್ವಗುರು ಶ್ರೀ ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಉಪೇಂದ್ರ ತೀರ್ಥರ ಪರಂಪರೆಯಲ್ಲಿ ಬಂದ, ರುಕ್ಮಿಣಿ ಸತ್ಯಭಾಮ ಸಮೇತ ಶ್ರೀ ಪಾಂಡುರಂಗ ವಿಠ್ಠಲನ ಪಾದಪದ್ಮಾರಾದಕರಾದ ವಿಶ್ವವಂದ್ಯ ಉಡುಪೀಶ ಕೃಷ್ಣನ ಮೂರು ಪರ್ಯಾಯ ಮಹೋತ್ಸವವನ್ನು ವೈಭವದಿಂದ ಪೂರೈಸಿದ ಉಡುಪಿ ಶ್ರೀ ಪುತ್ತಿಗೆ ಹಿರಿಯ ಮಠಾಧೀಶರಾದ ನಮ್ಮ ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಷಷ್ಠ್ಯಬ್ಧದ ಶುಭಾವಸರದಲ್ಲಿ ಜಗದ್ಗುರು ಆನಂದತೀರ್ಥರು ಉಡುಪಿ ಕೃಷ್ಣನನ್ನು ಹಾಡಿ ಕೊಂಡಾಡಿದ ದ್ವಾದಶ ಸ್ತೋತ್ರದ ಧ್ವನಿಸುರುಳಿಯನ್ನು ಪುತ್ತಿಗೆ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಲೋಕಾರ್ಪಣೆ ಮಾಡಲಾಗುತ್ತಿದೆ..
ಈ ಪದ್ಯದ ರಾಗ ಸಂಯೋಜನೆಯನ್ನು ನಮ್ಮ ಮಠದ ವಿಶೇಷ ಅಭಿಮಾನಿಗಳಾದ ನಮ್ಮವರೇ ಆದ ಶ್ರೀ ವಿಶ್ವೇಶ ಭಟ್ ಹಾಗೂ ಅವರ ತಂಡದವರು ಮಾಡಿದ್ದಾರೆ.
ಸಂಘದ ಪರವಾಗಿ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ..
ಎಲ್ಲರೂ ಕೇಳಿ ಆನಂದ ತುಲ್ಯರಾಗಿ ಪುನೀತರಾಗಿ ಪೂರ್ಣಪ್ರಜ್ಞರ ಅಂತರ್ಯಾಮಿ ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗೋಣ..
Artists :
Music Composer & Singer:@VishwiniBhat
Keyboard, Mixing, and Mastering: Ajith KP
Violin: Sathyaprakash Kattepura
Flute: Sanjeeth Nayak
Vocal Support: Arabhi Bhat
Coordinator: Shri Prasanna Acharya
Video and Editing:@akbhagavath
Publication: Sri Puthige Math
Видео Dwadasha Stotra - Jagadeka Karana канала SRI PUTHIGE UDUPI
ಈ ಪದ್ಯದ ರಾಗ ಸಂಯೋಜನೆಯನ್ನು ನಮ್ಮ ಮಠದ ವಿಶೇಷ ಅಭಿಮಾನಿಗಳಾದ ನಮ್ಮವರೇ ಆದ ಶ್ರೀ ವಿಶ್ವೇಶ ಭಟ್ ಹಾಗೂ ಅವರ ತಂಡದವರು ಮಾಡಿದ್ದಾರೆ.
ಸಂಘದ ಪರವಾಗಿ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ..
ಎಲ್ಲರೂ ಕೇಳಿ ಆನಂದ ತುಲ್ಯರಾಗಿ ಪುನೀತರಾಗಿ ಪೂರ್ಣಪ್ರಜ್ಞರ ಅಂತರ್ಯಾಮಿ ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗೋಣ..
Artists :
Music Composer & Singer:@VishwiniBhat
Keyboard, Mixing, and Mastering: Ajith KP
Violin: Sathyaprakash Kattepura
Flute: Sanjeeth Nayak
Vocal Support: Arabhi Bhat
Coordinator: Shri Prasanna Acharya
Video and Editing:@akbhagavath
Publication: Sri Puthige Math
Видео Dwadasha Stotra - Jagadeka Karana канала SRI PUTHIGE UDUPI
Показать
Комментарии отсутствуют
Информация о видео
Другие видео канала
46th CHATURMASYA VISIT SHRI BHANDARAKERI MATHA AND ANUGRA SANDESHAPUTHIGESHREE SANDESHA ಸುಂದರಕಾಂಡದಲ್ಲಿ ಗೀತೋಕ್ತ ಚಿಂತನೆಗಳು46th CHATURMASYA JANMA NAKSHATRA SHRI PUTHIGE SHREE CULTURAL PROGRAMME 2ಭಾಗವತದ ಸಂದೇಶ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಭಾಗವತ ಸಪ್ತಾಹ - ವಿದ್ವಾನ್ ವಿಜಯಸಿಂಹ ತೋಟಂತಿಲ್ಲಾಯ ಇವರಿಂದಭಾಗವತದ ಸಂದೇಶ - ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಭಗವದ್ಗೀತೆಯಲ್ಲಿ ಭಕ್ತಿಯೋಗ ಪ್ರಶಾಂತ ಭಾರ್ಗವ ಆಚಾರ್ಯಭಾಗವತದ ಸಂದೇಶ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಭಗವದ್ಗೀತೆ ಶ್ವೇತಾಶ್ವತರೋಪನಿಷತ್ ಸಾಮ್ಯ ವೆಂಕಟೇಶ ಆಚಾರ್ಯಭಾಗವತದ ಸಂದೇಶ - ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಭಗವದ್ಗೀತೆಯಲ್ಲಿ ದೈವೀಸಂಪತ್ತುವಿದ್ವಾನ್ ಡಾ. ಭೀಮಸೇನಾಚಾರ್ಯKOTI GEETHA PARYANA INAUGURATION ಅಖಂಡ ಉದಯಾಸ್ತಮಾನ ಗೀತಾ ಪಾರಾಯಣ ಉದ್ಘಾಟನಾ ಸಮಾರಂಭUpanyasa - Day 946th CHATURMASYA KRISHNA ASTAMI CULTURAL PROGRAMME PROGRAMME 03 YAKSHGANA KOTEESHWARA MAGANE GROUPಕೋಟಿ ಗೀತಾ ಲೇಖನ ಯಜ್ಞದ ಕೋಟಿ ಲೇಖನ ಪುಸ್ತಕಗಳ ಪ್ರಥಮ ಬಿಡುಗಡೆ SVBCTTDNEWSVIDEO CLIPPUTHIGE SHREE SANMANA 2017 SANMANAPUTTIGE MATHA KODI BANGREDURGAPARESHWAMRIಶ್ರೀವಿದ್ಯಾಮಾನ್ಯತೀರ್ಥಶ್ರೀಪಾದರ ಸಂಸ್ಮರಣೆ 02 ಮಾತೃಹೃದಯ ಗುರುಗಳು ಶ್ರೀವಿದ್ಯಾಮಾನ್ಯತೀರ್ಥರುಸರ್ವಮೂಲ ಗ್ರಂಥ ಹಾಗೂ ಶ್ರೀ ಮಧ್ವಾಚಾರ್ಯರ ಮೂರ್ತಿಯ ಶೋಭಾಯಾತ್ರೆಯು ಭಜನೆಯೊಂದಿಗೆ ವೈಭವದಿಂದ ನೆರವೇರಿತು.ವಿದುಷಿ ಶ್ರೀಮತಿ ಕಾತ್ಯಾಯಿನಿ ಶೃಂಗಾರ ಮೈಸೂರ್ ರಿಂದ ಭರತನಾಟ್ಯ ಕಾರ್ಯಕ್ರಮಶ್ರೀ ವ್ಯಾಸರಾಜರ ಕೃತಿಗಳು ಹಾಗೂ ಭಾವಚಿತ್ರದ ಮೆರವಣಿಗೆ ಶ್ರೀ ಪುತ್ತಿಗೆ ಶ್ರೀಪಾದರ ಉಪಸ್ಥಿತಿಯಲ್ಲಿ ನೆರವೇರಿತು..PUTHIGESHREE 60 KALSHA POOJE 02PUTHIGESHREE 60 KALSHA POOJEಉಡುಪಿ ಹಿರಿಯಡಕ ದಲ್ಲಿರುವ ಪುತ್ತಿಗೆ ಶ್ರೀ ಮೂಲ ಮಠದಲ್ಲಿ ನರಸಿಂಹ ದೇವರಿಗೆ ನರಸಿಂಹ ಜಯಂತಿಯ ಪಂಚಾಮೃತ ಅಭಿಷೇಕ,