ಶ್ರೀವಿದ್ಯಾಮಾನ್ಯತೀರ್ಥಶ್ರೀಪಾದರ ಸಂಸ್ಮರಣೆ 02 ಮಾತೃಹೃದಯ ಗುರುಗಳು ಶ್ರೀವಿದ್ಯಾಮಾನ್ಯತೀರ್ಥರು
ಶ್ರೀವಿದ್ಯಾಮಾನ್ಯತೀರ್ಥಶ್ರೀಪಾದರ ಸಂಸ್ಮರಣೆ 02 ಮಾತೃಹೃದಯ ಗುರುಗಳು
ಶ್ರೀವಿದ್ಯಾಮಾನ್ಯತೀರ್ಥರು
ಶ್ರೀವಿದ್ಯಾಮಾನ್ಯತೀರ್ಥರು ಮಾತೃ ಪ್ರೀತಿಯನ್ನುನೀಡಿ ಅನುಗ್ರಹಿಸಿದರು. ಬಾಲ್ಯದ ದಿನಗಳನ್ನು ಗುರುಗಳ ಬಳಿಯಲ್ಲೇ ಕಳೆದೆವು.
ಪಾಠ ಪ್ರವಚನಗಳನ್ನು ತಾವೇ ಮಾಡಿ ನಮ್ಮನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತಿದ್ದರು. . ತಮ್ಮ ಬಳಿಯಲ್ಲಿ ಅಧ್ಯಯನಕ್ಕೆ ಬಂದ ಎಲ್ಲರನ್ನೂ ವಾತ್ಸಲ್ಯದಿಂದ ನೋಡುತ್ತಿದ್ದರು. ಅವರ ಪ್ರೇರಣೆ ಮತ್ತು ಅನುಗ್ರಹದಿಂದ ಸುಗುಣ ಪ್ರಿಂಟಿಂಗ್ ಪ್ರೆಸ್ ಸ್ಥಾಪನೆಯಾಯಿತು.
ಈ ಮೂಲಕ ಸುಗುಣ ಮಾಲಾ ಮಾಸಪತ್ರಿಕೆ ಪ್ರಾರಂಭವಾಯಿತು . ಈ ಪತ್ರಿಕೆಯ ದಶಮಾನೋತ್ಸವ ಸಂದರ್ಭದಲ್ಲಿ ಬಂದು ಸಂತುಷ್ಟರಾಗಿ ಅನುಗ್ರಹಿಸಿದ್ದನ್ನು ಮರೆಯಲು ಸಾಧ್ಯವಿಲ್ಲ.
ಹೀಗೆ ನಮ್ಮ ಸಾಧನೆಗೆ ಏಳಿಗೆಗೆ ಬೇಕಾದ ಸರ್ವಸ್ವವನ್ನೂ ನಿಸ್ವಾರ್ಥವಾಗಿ ಧಾರೆ ಎರೆದು ಅನುಗ್ರಹಿಸಿದ ಇಂಥಹ ಮಾತೃ ಹೃದಯಿ ಗುರುಗಳು ನಮಗೆ ದೊರೆತದ್ದು ನಮ್ಮ ಸುಕೃತ ಎಂದು ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀಸುಗುಣೇಂದ್ರತೀರ್ಥಶ್ರೀಪಾದಂಗಳವರು ಗುರು ಸ್ಮರಣೆಯನ್ನು ಮಾಡಿದರು.
ಮೇ 20ರಂದು ರಾಜಾಂಗಣದಲ್ಲಿ ವಸಂತ ದ್ವಾದಶಿ ಹಾಗೂ ಶ್ರೀವಿದ್ಯಾಮಾನ್ಯತೀರ್ಥಶ್ರೀಪಾದರ ಆರಾಧನಾಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸರಾದ ಸಗ್ರಿ ರಾಘವೇಂದ್ರ ಉಪಾಧ್ಯಾಯರು ಸಂಪಾದಿಸಿರುವ ಶ್ರೀವಿದ್ಯಾಮಾನ್ಯತೀರ್ಥ ಸಂದೇಶರತ್ನಮಾಲಾ ಪುಸ್ತಕವನ್ನು ಲೋಕಾರ್ಪಣೆ ಮಾಡಿ
ಈ ಮೇಲಿನ ಸಂದೇಶವನ್ನು ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದಂಗಳವರು
ಶ್ರೀವಿದ್ಯಾಮಾನ್ಯತೀರ್ಥರ ಮಹಿಮೆಯನ್ನು ಕೊಂಡಾಡಿದರು.
ಹಿರಿಯ ವಿದ್ವಾಂಸರಾದ ಸಗ್ರಿ ರಾಘವೇಂದ್ರ ಉಪಾಧ್ಯಾಯರು ಶ್ರೀವಿದ್ಯಾಮಾನ್ಯತೀರ್ಥಶ್ರೀಪಾದರ ಅತ್ಯಪೂರ್ವವಾದ ಘಟನೆಗಳನ್ನು ವಿವರಿಸಿದರು.
ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ಎಂ ಪ್ರಸನ್ನ ಆಚಾರ್ಯರು ಶ್ರೀವಿಬುಧೇಶತೀರ್ಥಶ್ರೀಪಾದರ ನೇತೃತ್ವದಲ್ಲಿ ಅದಮಾರಿನಲ್ಲಿ ಸ್ಥಾಪಿತವಾದ ಆದರ್ಶ ಗುರುಕುಲದಲ್ಲಿ ಶ್ರೀವಿದ್ಯಾಮಾನ್ಯತೀರ್ಥಶ್ರೀಪಾದರ ಸನ್ನಿಧಿಯಲ್ಲಿ ಅಧ್ಯಯನ ಮಾಡುವಾಗ ಅನುಭವಿಸಿದ ಗುರುಕಾರುಣ್ಯವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ವಿದ್ವಾಂಸರಾದ ಸಗ್ರಿ ರಾಘವೇಂದ್ರ ಉಪಾಧ್ಯಾಯರನ್ನು ಎಪ್ಪತ್ತರ ಸಂವತ್ಸರದ ಪ್ರಯುಕ್ತ ಸನ್ಮಾನಿಸಲಾಯಿತು.
ಡಾ.ಬಿ.ಗೋಪಾಲಾಚಾರ್ಯರು ಕಾರ್ಯಕ್ರಮವನ್ನು ನಿರ್ವಹಿಸಿದರು.
Видео ಶ್ರೀವಿದ್ಯಾಮಾನ್ಯತೀರ್ಥಶ್ರೀಪಾದರ ಸಂಸ್ಮರಣೆ 02 ಮಾತೃಹೃದಯ ಗುರುಗಳು ಶ್ರೀವಿದ್ಯಾಮಾನ್ಯತೀರ್ಥರು канала SRI PUTHIGE UDUPI
ಶ್ರೀವಿದ್ಯಾಮಾನ್ಯತೀರ್ಥರು
ಶ್ರೀವಿದ್ಯಾಮಾನ್ಯತೀರ್ಥರು ಮಾತೃ ಪ್ರೀತಿಯನ್ನುನೀಡಿ ಅನುಗ್ರಹಿಸಿದರು. ಬಾಲ್ಯದ ದಿನಗಳನ್ನು ಗುರುಗಳ ಬಳಿಯಲ್ಲೇ ಕಳೆದೆವು.
ಪಾಠ ಪ್ರವಚನಗಳನ್ನು ತಾವೇ ಮಾಡಿ ನಮ್ಮನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತಿದ್ದರು. . ತಮ್ಮ ಬಳಿಯಲ್ಲಿ ಅಧ್ಯಯನಕ್ಕೆ ಬಂದ ಎಲ್ಲರನ್ನೂ ವಾತ್ಸಲ್ಯದಿಂದ ನೋಡುತ್ತಿದ್ದರು. ಅವರ ಪ್ರೇರಣೆ ಮತ್ತು ಅನುಗ್ರಹದಿಂದ ಸುಗುಣ ಪ್ರಿಂಟಿಂಗ್ ಪ್ರೆಸ್ ಸ್ಥಾಪನೆಯಾಯಿತು.
ಈ ಮೂಲಕ ಸುಗುಣ ಮಾಲಾ ಮಾಸಪತ್ರಿಕೆ ಪ್ರಾರಂಭವಾಯಿತು . ಈ ಪತ್ರಿಕೆಯ ದಶಮಾನೋತ್ಸವ ಸಂದರ್ಭದಲ್ಲಿ ಬಂದು ಸಂತುಷ್ಟರಾಗಿ ಅನುಗ್ರಹಿಸಿದ್ದನ್ನು ಮರೆಯಲು ಸಾಧ್ಯವಿಲ್ಲ.
ಹೀಗೆ ನಮ್ಮ ಸಾಧನೆಗೆ ಏಳಿಗೆಗೆ ಬೇಕಾದ ಸರ್ವಸ್ವವನ್ನೂ ನಿಸ್ವಾರ್ಥವಾಗಿ ಧಾರೆ ಎರೆದು ಅನುಗ್ರಹಿಸಿದ ಇಂಥಹ ಮಾತೃ ಹೃದಯಿ ಗುರುಗಳು ನಮಗೆ ದೊರೆತದ್ದು ನಮ್ಮ ಸುಕೃತ ಎಂದು ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀಸುಗುಣೇಂದ್ರತೀರ್ಥಶ್ರೀಪಾದಂಗಳವರು ಗುರು ಸ್ಮರಣೆಯನ್ನು ಮಾಡಿದರು.
ಮೇ 20ರಂದು ರಾಜಾಂಗಣದಲ್ಲಿ ವಸಂತ ದ್ವಾದಶಿ ಹಾಗೂ ಶ್ರೀವಿದ್ಯಾಮಾನ್ಯತೀರ್ಥಶ್ರೀಪಾದರ ಆರಾಧನಾಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸರಾದ ಸಗ್ರಿ ರಾಘವೇಂದ್ರ ಉಪಾಧ್ಯಾಯರು ಸಂಪಾದಿಸಿರುವ ಶ್ರೀವಿದ್ಯಾಮಾನ್ಯತೀರ್ಥ ಸಂದೇಶರತ್ನಮಾಲಾ ಪುಸ್ತಕವನ್ನು ಲೋಕಾರ್ಪಣೆ ಮಾಡಿ
ಈ ಮೇಲಿನ ಸಂದೇಶವನ್ನು ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದಂಗಳವರು
ಶ್ರೀವಿದ್ಯಾಮಾನ್ಯತೀರ್ಥರ ಮಹಿಮೆಯನ್ನು ಕೊಂಡಾಡಿದರು.
ಹಿರಿಯ ವಿದ್ವಾಂಸರಾದ ಸಗ್ರಿ ರಾಘವೇಂದ್ರ ಉಪಾಧ್ಯಾಯರು ಶ್ರೀವಿದ್ಯಾಮಾನ್ಯತೀರ್ಥಶ್ರೀಪಾದರ ಅತ್ಯಪೂರ್ವವಾದ ಘಟನೆಗಳನ್ನು ವಿವರಿಸಿದರು.
ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ಎಂ ಪ್ರಸನ್ನ ಆಚಾರ್ಯರು ಶ್ರೀವಿಬುಧೇಶತೀರ್ಥಶ್ರೀಪಾದರ ನೇತೃತ್ವದಲ್ಲಿ ಅದಮಾರಿನಲ್ಲಿ ಸ್ಥಾಪಿತವಾದ ಆದರ್ಶ ಗುರುಕುಲದಲ್ಲಿ ಶ್ರೀವಿದ್ಯಾಮಾನ್ಯತೀರ್ಥಶ್ರೀಪಾದರ ಸನ್ನಿಧಿಯಲ್ಲಿ ಅಧ್ಯಯನ ಮಾಡುವಾಗ ಅನುಭವಿಸಿದ ಗುರುಕಾರುಣ್ಯವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ವಿದ್ವಾಂಸರಾದ ಸಗ್ರಿ ರಾಘವೇಂದ್ರ ಉಪಾಧ್ಯಾಯರನ್ನು ಎಪ್ಪತ್ತರ ಸಂವತ್ಸರದ ಪ್ರಯುಕ್ತ ಸನ್ಮಾನಿಸಲಾಯಿತು.
ಡಾ.ಬಿ.ಗೋಪಾಲಾಚಾರ್ಯರು ಕಾರ್ಯಕ್ರಮವನ್ನು ನಿರ್ವಹಿಸಿದರು.
Видео ಶ್ರೀವಿದ್ಯಾಮಾನ್ಯತೀರ್ಥಶ್ರೀಪಾದರ ಸಂಸ್ಮರಣೆ 02 ಮಾತೃಹೃದಯ ಗುರುಗಳು ಶ್ರೀವಿದ್ಯಾಮಾನ್ಯತೀರ್ಥರು канала SRI PUTHIGE UDUPI
Показать
Комментарии отсутствуют
Информация о видео
Другие видео канала
Dwadasha Stotra - Jagadeka Karana46th CHATURMASYA VISIT SHRI BHANDARAKERI MATHA AND ANUGRA SANDESHAPUTHIGESHREE SANDESHA ಸುಂದರಕಾಂಡದಲ್ಲಿ ಗೀತೋಕ್ತ ಚಿಂತನೆಗಳು46th CHATURMASYA JANMA NAKSHATRA SHRI PUTHIGE SHREE CULTURAL PROGRAMME 2VIDYAMAANYATEERTHA SHREEPAADARA MADHYARAADHANE ಭಾಗವತದ ಸಂದೇಶ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರುಭಾಗವತದ ಸಂದೇಶ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಭಾಗವತ ಸಪ್ತಾಹ - ವಿದ್ವಾನ್ ವಿಜಯಸಿಂಹ ತೋಟಂತಿಲ್ಲಾಯ ಇವರಿಂದಭಾಗವತದ ಸಂದೇಶ - ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಭಗವದ್ಗೀತೆಯಲ್ಲಿ ಭಕ್ತಿಯೋಗ ಪ್ರಶಾಂತ ಭಾರ್ಗವ ಆಚಾರ್ಯಭಾಗವತದ ಸಂದೇಶ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಭಗವದ್ಗೀತೆ ಶ್ವೇತಾಶ್ವತರೋಪನಿಷತ್ ಸಾಮ್ಯ ವೆಂಕಟೇಶ ಆಚಾರ್ಯPuthigeshree Sandesha ಕಾಠಕೋಪನಿಷತ್ ನಲ್ಲಿ ಗೀತಾ ಸಂದೇಶUpanyasa - Day 946th CHATURMASYA KRISHNA ASTAMI CULTURAL PROGRAMME PROGRAMME 03 YAKSHGANA KOTEESHWARA MAGANE GROUPಕೋಟಿ ಗೀತಾ ಲೇಖನ ಯಜ್ಞದ ಕೋಟಿ ಲೇಖನ ಪುಸ್ತಕಗಳ ಪ್ರಥಮ ಬಿಡುಗಡೆ SVBCTTDNEWSVIDEO CLIPPUTHIGE SHREE SANMANA 2017 SANMANAPUTTIGE MATHA KODI BANGREDURGAPARESHWAMRIಸರ್ವಮೂಲ ಗ್ರಂಥ ಹಾಗೂ ಶ್ರೀ ಮಧ್ವಾಚಾರ್ಯರ ಮೂರ್ತಿಯ ಶೋಭಾಯಾತ್ರೆಯು ಭಜನೆಯೊಂದಿಗೆ ವೈಭವದಿಂದ ನೆರವೇರಿತು.ವಿದುಷಿ ಶ್ರೀಮತಿ ಕಾತ್ಯಾಯಿನಿ ಶೃಂಗಾರ ಮೈಸೂರ್ ರಿಂದ ಭರತನಾಟ್ಯ ಕಾರ್ಯಕ್ರಮಶ್ರೀ ವ್ಯಾಸರಾಜರ ಕೃತಿಗಳು ಹಾಗೂ ಭಾವಚಿತ್ರದ ಮೆರವಣಿಗೆ ಶ್ರೀ ಪುತ್ತಿಗೆ ಶ್ರೀಪಾದರ ಉಪಸ್ಥಿತಿಯಲ್ಲಿ ನೆರವೇರಿತು..PUTHIGESHREE 60 KALSHA POOJE 02PUTHIGESHREE 60 KALSHA POOJEಉಡುಪಿ ಹಿರಿಯಡಕ ದಲ್ಲಿರುವ ಪುತ್ತಿಗೆ ಶ್ರೀ ಮೂಲ ಮಠದಲ್ಲಿ ನರಸಿಂಹ ದೇವರಿಗೆ ನರಸಿಂಹ ಜಯಂತಿಯ ಪಂಚಾಮೃತ ಅಭಿಷೇಕ,ಭಾಗವತದ ಸಂದೇಶ - ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಭಗವದ್ಗೀತೆಯಲ್ಲಿ ಯಜ್ಞ ಫ್ರೊ.ಹರಿಪ್ರಸಾದ ಭಟ್ ಹೆರ್ಗ ಇವರಿಂದ