Rajarendare sreepada rajaru
🌹🌹ಶ್ರೀ ಪಾದರಾಜರ ಸ್ಮರಣೆ🌹🌹
ರಾಜರೆಂದರೆ ಶ್ರೀಪಾದರಾಜರು
ರಾಜೀವಲೋಚನನ ಮನ ಒಲಿಸಿದವರು||ಪಲ್ಲ||
ಕಣ್ವತೀರದ ಅಬ್ಬೂರಿನ ಬಳಿ
ಅವತಾರ ಮಾಡಿದ ಪುಣ್ಯ ಪುರುಷರು
ಶೇಷಗಿರಿ ಮತ್ತು ಗಿರಿಯಮ್ಮ ನೆಂಬುವರ
ಪ್ರೀತಿಯ ಪುತ್ರರಾಗಿ ಜನಿಸಿದವರು||೧||
ಸ್ವರ್ಣವರ್ಣತೀರ್ಥರು ಅನುಗ್ರಹ ಮಾಡಿ
ಸನ್ಯಾಸದೀಕ್ಷೆಯಿತ್ತು ಆಶೀರ್ವಾದ ಮಾಡಿ
" ಲಕ್ಷ್ಮಿ ನಾರಾಯಣ ತೀರ್ಥ" ರೆಂದು ಕರೆಯಲು
ದೇಶ ಸಂಚಾರಕ್ಕೆ ಹೊರಟಿಹರಂದು||೨||
ಶ್ರೀ ಮನ್ಯಾಯಸುಧಗೆ " ವಾಗ್ವಜ್ರ" ವೆಂಬ
ವ್ಯಾಖ್ಯಾನ ಬರೆದು ಗುರುಗಳಿಗೆ ನಮಿಸೆ
ಉತ್ತರಾದಿ ಮಠದ ರಘುನಾಥ ತೀರ್ಥರು
ಗ್ರಂಥ ಮೆಚ್ಚಿ " ಶ್ರೀಪಾದರಾಜ" ರೆನಲು||೩||
ಮುಳಬಾಗಿಲಿನಲ್ಲಿ ಸಾಧನೆ ಮಾಡುತ್ತ
ಸಾಳುವ ನರಸಿಂಹನ ಬ್ರಹ್ಮತ್ಯ ದೋಷ ಕಳೆಯುತ್ತ
ವಾಯುಸ್ತುತಿ,ಮಧ್ವನಾಮ ಭ್ರಮರಗೀತೆ ಮೊದಲಾದ
ಕೀರ್ತನೆಗಳನ ಕನ್ನಡದಲ್ಲಿ ರಚಿಸಿ||೪||
ಭೀಮತೀರದಿ " ರಂಗವಿಠಲ" ಮೂರ್ತಿ ದೊರಕಲು
ಅದೇ ಅಂಕಿತದಿಂದ ಪದಗಳನ ರಚಿಸಿ
ಜ್ಯೇಷ್ಟ ಶುಧ್ಧ ಚತುರ್ದಶಿಯಂದು
ಮಧ್ವೇಶಕೃಷ್ಣನ ಪಾದ ಸೇರಿದ||೫||
~~~~~ಹರೇಶ್ರೀನಿವಾಸ
Видео Rajarendare sreepada rajaru канала KN Rathna - (Rohini Rathna) Hari Dasara padagalu
ರಾಜರೆಂದರೆ ಶ್ರೀಪಾದರಾಜರು
ರಾಜೀವಲೋಚನನ ಮನ ಒಲಿಸಿದವರು||ಪಲ್ಲ||
ಕಣ್ವತೀರದ ಅಬ್ಬೂರಿನ ಬಳಿ
ಅವತಾರ ಮಾಡಿದ ಪುಣ್ಯ ಪುರುಷರು
ಶೇಷಗಿರಿ ಮತ್ತು ಗಿರಿಯಮ್ಮ ನೆಂಬುವರ
ಪ್ರೀತಿಯ ಪುತ್ರರಾಗಿ ಜನಿಸಿದವರು||೧||
ಸ್ವರ್ಣವರ್ಣತೀರ್ಥರು ಅನುಗ್ರಹ ಮಾಡಿ
ಸನ್ಯಾಸದೀಕ್ಷೆಯಿತ್ತು ಆಶೀರ್ವಾದ ಮಾಡಿ
" ಲಕ್ಷ್ಮಿ ನಾರಾಯಣ ತೀರ್ಥ" ರೆಂದು ಕರೆಯಲು
ದೇಶ ಸಂಚಾರಕ್ಕೆ ಹೊರಟಿಹರಂದು||೨||
ಶ್ರೀ ಮನ್ಯಾಯಸುಧಗೆ " ವಾಗ್ವಜ್ರ" ವೆಂಬ
ವ್ಯಾಖ್ಯಾನ ಬರೆದು ಗುರುಗಳಿಗೆ ನಮಿಸೆ
ಉತ್ತರಾದಿ ಮಠದ ರಘುನಾಥ ತೀರ್ಥರು
ಗ್ರಂಥ ಮೆಚ್ಚಿ " ಶ್ರೀಪಾದರಾಜ" ರೆನಲು||೩||
ಮುಳಬಾಗಿಲಿನಲ್ಲಿ ಸಾಧನೆ ಮಾಡುತ್ತ
ಸಾಳುವ ನರಸಿಂಹನ ಬ್ರಹ್ಮತ್ಯ ದೋಷ ಕಳೆಯುತ್ತ
ವಾಯುಸ್ತುತಿ,ಮಧ್ವನಾಮ ಭ್ರಮರಗೀತೆ ಮೊದಲಾದ
ಕೀರ್ತನೆಗಳನ ಕನ್ನಡದಲ್ಲಿ ರಚಿಸಿ||೪||
ಭೀಮತೀರದಿ " ರಂಗವಿಠಲ" ಮೂರ್ತಿ ದೊರಕಲು
ಅದೇ ಅಂಕಿತದಿಂದ ಪದಗಳನ ರಚಿಸಿ
ಜ್ಯೇಷ್ಟ ಶುಧ್ಧ ಚತುರ್ದಶಿಯಂದು
ಮಧ್ವೇಶಕೃಷ್ಣನ ಪಾದ ಸೇರಿದ||೫||
~~~~~ಹರೇಶ್ರೀನಿವಾಸ
Видео Rajarendare sreepada rajaru канала KN Rathna - (Rohini Rathna) Hari Dasara padagalu
Показать
Комментарии отсутствуют
Информация о видео
14 июня 2022 г. 12:48:20
00:04:02
Другие видео канала
14 March 2024intha gurugala kanenosri mahalakumi deviyeMangalagouri arathiRathavanerida RaghavendraAtmakathana suladhiYadavarodayana modadi bhajisidaSri gopala dasara karuna kavachaNod noda sree hari taa entha cheluvaChandirana sodariyeenu ruchiyo sri hari namaBaare bhagyada ...Aarathi etthireMangalaruthi tandu belagireAkshaya trutiya vaishistyaNanena madideno rangayyaMadhwanthargatha vedavyasaSwarna gouri vratha katheHanuma Baro bala bheema baroAnda node Krishna na chanda node