श्री कालीचरण महाराजजी और उनके अवधूत श्री विनय गुरुजी | ಕಾಳಿ ಚರಣ ಮಹಾರಾಜರ ಶಿವ ತಾಂಡವ ಸ್ತೋತ್ರಮ್
Sri Vinay Guruji and Kalicharan Maharaj's devotion towards Lord Shiva | ಶ್ರೀ ವಿನಯ್ ಗುರೂಜಿ ಮತ್ತು ಕಾಳಿಚರಣ್ ಮಹಾರಾಜ್ ಅವರ ಶಿವಭಕ್ತಿಯ ಮಹಾಪೂರ | श्री कालीचरण महाराजजी और
उनके अवधूत श्री विनय गुरुजी का भगवान शिव के प्रति अपार भक्ति
ಮಹಾಶಿವರಾತ್ರಿ ಬಂತೆಂದರೆ ಶಿವ ಭಕ್ತರು ಪರಮ ಶಿವನ ಆರಾಧನೆಯಲ್ಲಿ ಲೀನವಾಗಿಬಿಡುತ್ತಾರೆ. ಹಾಗೇಯೇ ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿರುವ, ನಮ್ಮ ನಡುವಿನ ಅವಧೂತರಾದ ಶ್ರೀ ವಿನಯ್ ಗುರೂಜಿಯವರು ಮಹಾಶಿವರಾತ್ರಿಯ ಮಹಾ ದಿನದಂದು ಪರಮ ಶಿವನ ಮೂರ್ತಿಗೆ ವಿಶಿಷ್ಟ ಪುಷ್ಪಗಳ ಅರ್ಚನೆಯೊಂದಿಗೆ ಮಹಾಲಿಂಗಕ್ಕೆ ಅಭಿಷೇಕವನ್ನು ಮಾಡಿ ಶಿವನ ಪ್ರೀತಿಗೆ ಪಾತ್ರರಾದರೂ. ಹಾಗೂ ಅವರ ಭಕ್ತಿಗೆ ಪರಮಶಿವನು ಪುಷ್ಪವನ್ನು ನೀಡಿದರು. ಅಲ್ಲದೆ ಶಿವಪೂಜೆಯಲ್ಲಿ ಪಾಲ್ಗೊಂಡು ಶಿವ ಪೂಜೆಯನ್ನು ಯಶಸ್ವಿಯಾಗಿ ನೆರೆವೇರಿಸಿಕೊಟ್ಟರು.
ಮತ್ತೊಂಡೆ ಮಹಾರಾಷ್ಟ್ರದ ಸಾಧುಗಳಾದ ಕಾಳಿಚರಣ್ ಮಹಾರಾಜ್ ಅವರು ಬೋಜ್ ಪುರದ ಬೆಟ್ಟದ ಶಿವದೇವಾಲಯದ ಭವ್ಯವಾದ 40 ಅಡಿ ಎತ್ತರದ ಲಿಂಗವನ್ನು ಕುರಿತು ಶಿವ ಭಕ್ತಿಯಲ್ಲಿ ಲೀನರಾಗಿ, ರುದ್ರತಾಂಡವನನ್ನು ಕುರಿತು ಶಿವ ತಾಂಡವ್ ಸ್ತೋತ್ರಮ್ ನಲ್ಲಿ ತಮ್ಮದೇ ಧ್ವನಿಯಲ್ಲಿ, ಶಿವನ ರೂಪವನ್ನು ಹಾಡಿಹೊಗಳಿದ್ದಾರೆ. ಮಹಾಶಿವರಾತ್ರಿಯಂದು ವೇಧಮಂತ್ರಗಳ ಸಹಿತ ಶಿವವರ್ಣನೆಯನ್ನು ಬಣ್ಣಿಸುವುದರ ಜೊತೆಗೆ ಶಿವ ಸ್ತೋತ್ರಮ್ ಬಗ್ಗೆ ಹೀಗೆ ಹೇಳಿದ್ದಾರೆ.
ಒಂದೇ ಕಲ್ಲಿನಿಂದ ರೂಪಿತವಾದ ಈ ಅಪ್ರತಿಮವಾದ ಈ ಸ್ಥಳವನ್ನು ಪ್ರವೇಶಿದರೆ ಸಾಕು ಪ್ರತಿಯೊಬ್ಬರೂ ಸಕಾರಾತ್ಮಕ ಶಕ್ತಿಯಿಂದ ತುಂಬಿ ಹಿಂತಿರುಗುತ್ತಾರೆ. ಯಾಕೆಂದರೆ ಇಲ್ಲಿ ಭಕ್ತಿಯು ಚಿಮ್ಮುವುದರ ಜೊತೆಗೆ ಬೆಟ್ಟಗಳು ಹಚ್ಚ ಹಸಿರಿನಿಂದ ಕೂಡಿವೆ. ನಾನು ಕಾಸ್ಮಿಕ್ ಶಕ್ತಿಯಿಂದ ತೇವಗೊಂಡಿದ್ದೇನೆ. ನನ್ನ ಹೃದಯದಲ್ಲಿ ಶಿವನ ಇಂತಹ ಭಕ್ತಿ ಪೂವರ್ಕವಾದ ಪ್ರತಿಮೆಯನ್ನು ಮಾಡಿದವರಿಗೆ ಮತ್ತು ಅವರ ಭಕ್ತಿಗೆ ನನ್ನ ಮನಸ್ಸು ಕೃತಜ್ಞತೆ ಮತ್ತು ಪ್ರೀತಿಯಿಂದ ತುಂಬಿದೆ. ಹಾಗಾಗಿ ದೇವರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಶಿವ ತಾಂಡವ್ ಸ್ತೋತ್ರಮ್ ಅನ್ನು ಪಠಿಸಲು ಮೈ ಮರೆತು ಪ್ರಾರಂಭಿಸಿದೆ ಎಂದು ಹೇಳಿ ಭಕ್ತರಿಗೆ ಹರಸಿದ್ದಾರೆ.
Видео श्री कालीचरण महाराजजी और उनके अवधूत श्री विनय गुरुजी | ಕಾಳಿ ಚರಣ ಮಹಾರಾಜರ ಶಿವ ತಾಂಡವ ಸ್ತೋತ್ರಮ್ канала Avadhootha
उनके अवधूत श्री विनय गुरुजी का भगवान शिव के प्रति अपार भक्ति
ಮಹಾಶಿವರಾತ್ರಿ ಬಂತೆಂದರೆ ಶಿವ ಭಕ್ತರು ಪರಮ ಶಿವನ ಆರಾಧನೆಯಲ್ಲಿ ಲೀನವಾಗಿಬಿಡುತ್ತಾರೆ. ಹಾಗೇಯೇ ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿರುವ, ನಮ್ಮ ನಡುವಿನ ಅವಧೂತರಾದ ಶ್ರೀ ವಿನಯ್ ಗುರೂಜಿಯವರು ಮಹಾಶಿವರಾತ್ರಿಯ ಮಹಾ ದಿನದಂದು ಪರಮ ಶಿವನ ಮೂರ್ತಿಗೆ ವಿಶಿಷ್ಟ ಪುಷ್ಪಗಳ ಅರ್ಚನೆಯೊಂದಿಗೆ ಮಹಾಲಿಂಗಕ್ಕೆ ಅಭಿಷೇಕವನ್ನು ಮಾಡಿ ಶಿವನ ಪ್ರೀತಿಗೆ ಪಾತ್ರರಾದರೂ. ಹಾಗೂ ಅವರ ಭಕ್ತಿಗೆ ಪರಮಶಿವನು ಪುಷ್ಪವನ್ನು ನೀಡಿದರು. ಅಲ್ಲದೆ ಶಿವಪೂಜೆಯಲ್ಲಿ ಪಾಲ್ಗೊಂಡು ಶಿವ ಪೂಜೆಯನ್ನು ಯಶಸ್ವಿಯಾಗಿ ನೆರೆವೇರಿಸಿಕೊಟ್ಟರು.
ಮತ್ತೊಂಡೆ ಮಹಾರಾಷ್ಟ್ರದ ಸಾಧುಗಳಾದ ಕಾಳಿಚರಣ್ ಮಹಾರಾಜ್ ಅವರು ಬೋಜ್ ಪುರದ ಬೆಟ್ಟದ ಶಿವದೇವಾಲಯದ ಭವ್ಯವಾದ 40 ಅಡಿ ಎತ್ತರದ ಲಿಂಗವನ್ನು ಕುರಿತು ಶಿವ ಭಕ್ತಿಯಲ್ಲಿ ಲೀನರಾಗಿ, ರುದ್ರತಾಂಡವನನ್ನು ಕುರಿತು ಶಿವ ತಾಂಡವ್ ಸ್ತೋತ್ರಮ್ ನಲ್ಲಿ ತಮ್ಮದೇ ಧ್ವನಿಯಲ್ಲಿ, ಶಿವನ ರೂಪವನ್ನು ಹಾಡಿಹೊಗಳಿದ್ದಾರೆ. ಮಹಾಶಿವರಾತ್ರಿಯಂದು ವೇಧಮಂತ್ರಗಳ ಸಹಿತ ಶಿವವರ್ಣನೆಯನ್ನು ಬಣ್ಣಿಸುವುದರ ಜೊತೆಗೆ ಶಿವ ಸ್ತೋತ್ರಮ್ ಬಗ್ಗೆ ಹೀಗೆ ಹೇಳಿದ್ದಾರೆ.
ಒಂದೇ ಕಲ್ಲಿನಿಂದ ರೂಪಿತವಾದ ಈ ಅಪ್ರತಿಮವಾದ ಈ ಸ್ಥಳವನ್ನು ಪ್ರವೇಶಿದರೆ ಸಾಕು ಪ್ರತಿಯೊಬ್ಬರೂ ಸಕಾರಾತ್ಮಕ ಶಕ್ತಿಯಿಂದ ತುಂಬಿ ಹಿಂತಿರುಗುತ್ತಾರೆ. ಯಾಕೆಂದರೆ ಇಲ್ಲಿ ಭಕ್ತಿಯು ಚಿಮ್ಮುವುದರ ಜೊತೆಗೆ ಬೆಟ್ಟಗಳು ಹಚ್ಚ ಹಸಿರಿನಿಂದ ಕೂಡಿವೆ. ನಾನು ಕಾಸ್ಮಿಕ್ ಶಕ್ತಿಯಿಂದ ತೇವಗೊಂಡಿದ್ದೇನೆ. ನನ್ನ ಹೃದಯದಲ್ಲಿ ಶಿವನ ಇಂತಹ ಭಕ್ತಿ ಪೂವರ್ಕವಾದ ಪ್ರತಿಮೆಯನ್ನು ಮಾಡಿದವರಿಗೆ ಮತ್ತು ಅವರ ಭಕ್ತಿಗೆ ನನ್ನ ಮನಸ್ಸು ಕೃತಜ್ಞತೆ ಮತ್ತು ಪ್ರೀತಿಯಿಂದ ತುಂಬಿದೆ. ಹಾಗಾಗಿ ದೇವರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಶಿವ ತಾಂಡವ್ ಸ್ತೋತ್ರಮ್ ಅನ್ನು ಪಠಿಸಲು ಮೈ ಮರೆತು ಪ್ರಾರಂಭಿಸಿದೆ ಎಂದು ಹೇಳಿ ಭಕ್ತರಿಗೆ ಹರಸಿದ್ದಾರೆ.
Видео श्री कालीचरण महाराजजी और उनके अवधूत श्री विनय गुरुजी | ಕಾಳಿ ಚರಣ ಮಹಾರಾಜರ ಶಿವ ತಾಂಡವ ಸ್ತೋತ್ರಮ್ канала Avadhootha
Показать
Комментарии отсутствуют
Информация о видео
Другие видео канала
ಶ್ರೀ ವಿನಯ್ ಗುರೂಜಿ | ಪ್ರವಚನ | Full Pravachana VideoJOLADA ROTTI OOTA With Power Star PUNEETH RAJKUMAR | Karnataka YUVARATHNAA | Basaveshwar KhanavaliShankara Shashidhara Video Song | Shabarimale Swamy Ayyappa | Sridhar, Sreenivas Murthy, GeethaShiv Tandav Stotram | Kalicharan Maharaj | Keshav Kundal | Spectral Audio Productionअद्भुत काली पूजा एवं आरती FULL HD | विजय नगर, इंदौर | कालीपुत्र श्री कालीचरण जी महाराजVinay Guruji Speech | ವಿನಯ್ ಗುರೂಜಿ ರವರ ಪ್ರವಚನ | Avadhootha Vinay Guruji Latest Speech2021 ಹೇಗಿರುತ್ತೆ ? ವಿನಯ್ ಗುರೂಜಿ ಭವಿಷ್ಯ | Special Interview With Vinay Guruji | Suvarna Newsमहिषासुर मर्दिनी स्तोत्रम् | कालीपुत्र श्री कालीचरण जी महाराजInfluence of Technology on Students | Sri Vinay Guruji | Q & A| Pravachana | Uttarahalli | BengaluruAIGIRI NANDINI BY KAALIPUTRA KALICHARAN MAHARAJ | ಶ್ರೀಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಚರಣ್ ದಾಸ್ ಮಹಾರಾಜ್ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿಕೊಲ್ಲೂರಿನಲ್ಲಿ ಕಾಳಿಚರಣ್ ಮಹಾರಾಜ್ ಭಕ್ತಿಗಾಯನ | Kali Charan Maharaj sang a devotional song at Kollurಹನುಮಾನ್ ಚಾಲೀಸಾ ಕೇಳಿ ದುಷ್ಟಗ್ರಹಗಳು ತೊಲಗಿ ಸುಖಪ್ರಾಪ್ತಿ ಲಭಿಸುವದು| Hanuman chalisa | Kannada Bhakthi Songs‘ನರೇಂದ್ರ ಮೋದಿ ಶಿವಾಜಿ ಮಹಾರಾಜರ ಅವತಾರ’!|Vinay Guruji| EXCLUSIVE| GowriGadde Ashramaश्री कालीचरण महाराज से विशेष मुलाखतEXCLUSIVE: Vijay Prakash and Mahathi Vijay Prakash With Anushree | Sandalwood | Anushree AnchorEXCLUSIVE: Team Yuvarathnaa With Anushree | Puneeth Rajkumar | Dhananjaya | Santhosh AnanddramGURUBALA 2021 - ಗುರುಬಲ 2021 - SACHIDANANDA BABU GURUJI 28-03-2021"ಅವತಾರಿ ಶ್ರೀ ಶಿರಡಿ ಸಾಯಿಬಾಬ"- ಶ್ರೀ ವಿನಯ್ ಗುರೂಜಿAvadhootha Aatmavalokana | Sri Vinay Guruji | Speaking about journey of his life