ದೈವಕ್ಕೆ ಅಪಚಾರ ಮಾಡಿದ್ದಲ್ಲಿ ಈ ಕ್ಷೇತ್ರಕ್ಕೆ ತಪ್ಪು ಕಾಣಿಕೆ ಹಾಕಿದರೆ ಸಿಗುವುದು ಕ್ಷಮೆ| #offended#daiva#forgive
#daivapower
#daivaradhane
#tulunaduculture
#kantharareels
#daiva
#panjurli
#panjurlikola
ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಮಂಗಳೂರಿನ ಅತ್ಯಂತ ಪುರಾತನ ದೇವಸ್ಥಾನ. ಈ ದೇವಸ್ಥಾನಕ್ಕೂ ನಾಥಪಂಥದ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಕದ್ರಿ ದೇವಸ್ಥಾನದಷ್ಟೇ ಇಲ್ಲಿನ ಕೆರೆಗಳೂ ಪ್ರಸಿದ್ಧ. ತಮ್ಮಣ್ಣ ಶೆಟ್ಟಿಯವರು ಹೇಳುವ ಪ್ರಕಾರ ತುಳುನಾಡಿನ ಇಡೀ ದೈವಾರಾಧನೆಗೆ ಸಂಬಂಧಪಟ್ಟ ಒಂದೇ ಒಂದು ಕ್ಷೇತ್ರವೆಂದರೆ ಮಂಗಳೂರಿನ ಕದ್ರಿ ದೇವಸ್ಥಾನ. ದೈವಗಳ ವಿಚಾರದಲ್ಲಿ ತಪ್ಪು ನಡೆದಾಗ, ದೈವಾರಾಧನೆಗೆ ಸಂಬಂಧಿಸಿದಂತೆ ವಿಶೇಷ ಸೇವೆ ನಡೆಸುವಾಗ ಕದ್ರಿ ಶ್ರೀ ಮಂಜುನಾಥನಿಗೆ ಕಾಣಿಕೆ, ಕಾಲಭೈರವೇಶ್ವರನಿಗೆ ಕಾಣಿಕೆ ನೀಡುವುದು ಅನಾದಿಯಿಂದಲೂ ಬಂದಿರುವ ಕ್ರಮ.
ಕದ್ರಿ ದೇವಸ್ಥಾನಕ್ಕೂ ಇಡೀ ತುಳುನಾಡಿಗೂ ನಿಕಟ ಸಂಬಂಧವಿದೆ. ಅಲ್ಲಿನ ಕೆರೆಗಳ ನೀರು ಬತ್ತಿದಲ್ಲಿ ಮುಂದೆ ತುಳುನಾಡಿಗೆ ಭಾರೀ ದುರಂತ ಕಾದಿದೆ ಎಂಬ ಪ್ರತೀತಿಯೂ ಇದೆ. ದೈವಗಳಿಗೂ ಕದ್ರಿ ದೇವಾಲಯಕ್ಕೂ ಪುರಾತನ ಕಾಲದ ಸಂಬಂಧವಿದೆ. ಆದ್ದರಿಂದ ಯಾರಾದರೂ ತಿಳಿದೋ, ತಿಳಿಯದೆ ಮಾಡಿರುವ ದೈವ ನಿಂದನೆಯಿದ್ದಲ್ಲಿ ದಯವಿಟ್ಟು ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಬಂದು ಯಥಾನುಶಕ್ತಿಯ ಕಾಣಿಕೆ ಇಟ್ಟು ಪ್ರಾರ್ಥಿಸಿದರೆ ಉತ್ತಮ ಎಂದು ತಮ್ಮಣ್ಣ ಶೆಟ್ಟಿಯವರು ಹೇಳಿದರು.
Видео ದೈವಕ್ಕೆ ಅಪಚಾರ ಮಾಡಿದ್ದಲ್ಲಿ ಈ ಕ್ಷೇತ್ರಕ್ಕೆ ತಪ್ಪು ಕಾಣಿಕೆ ಹಾಕಿದರೆ ಸಿಗುವುದು ಕ್ಷಮೆ| #offended#daiva#forgive канала Star Of Mangalore
#daivaradhane
#tulunaduculture
#kantharareels
#daiva
#panjurli
#panjurlikola
ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಮಂಗಳೂರಿನ ಅತ್ಯಂತ ಪುರಾತನ ದೇವಸ್ಥಾನ. ಈ ದೇವಸ್ಥಾನಕ್ಕೂ ನಾಥಪಂಥದ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಕದ್ರಿ ದೇವಸ್ಥಾನದಷ್ಟೇ ಇಲ್ಲಿನ ಕೆರೆಗಳೂ ಪ್ರಸಿದ್ಧ. ತಮ್ಮಣ್ಣ ಶೆಟ್ಟಿಯವರು ಹೇಳುವ ಪ್ರಕಾರ ತುಳುನಾಡಿನ ಇಡೀ ದೈವಾರಾಧನೆಗೆ ಸಂಬಂಧಪಟ್ಟ ಒಂದೇ ಒಂದು ಕ್ಷೇತ್ರವೆಂದರೆ ಮಂಗಳೂರಿನ ಕದ್ರಿ ದೇವಸ್ಥಾನ. ದೈವಗಳ ವಿಚಾರದಲ್ಲಿ ತಪ್ಪು ನಡೆದಾಗ, ದೈವಾರಾಧನೆಗೆ ಸಂಬಂಧಿಸಿದಂತೆ ವಿಶೇಷ ಸೇವೆ ನಡೆಸುವಾಗ ಕದ್ರಿ ಶ್ರೀ ಮಂಜುನಾಥನಿಗೆ ಕಾಣಿಕೆ, ಕಾಲಭೈರವೇಶ್ವರನಿಗೆ ಕಾಣಿಕೆ ನೀಡುವುದು ಅನಾದಿಯಿಂದಲೂ ಬಂದಿರುವ ಕ್ರಮ.
ಕದ್ರಿ ದೇವಸ್ಥಾನಕ್ಕೂ ಇಡೀ ತುಳುನಾಡಿಗೂ ನಿಕಟ ಸಂಬಂಧವಿದೆ. ಅಲ್ಲಿನ ಕೆರೆಗಳ ನೀರು ಬತ್ತಿದಲ್ಲಿ ಮುಂದೆ ತುಳುನಾಡಿಗೆ ಭಾರೀ ದುರಂತ ಕಾದಿದೆ ಎಂಬ ಪ್ರತೀತಿಯೂ ಇದೆ. ದೈವಗಳಿಗೂ ಕದ್ರಿ ದೇವಾಲಯಕ್ಕೂ ಪುರಾತನ ಕಾಲದ ಸಂಬಂಧವಿದೆ. ಆದ್ದರಿಂದ ಯಾರಾದರೂ ತಿಳಿದೋ, ತಿಳಿಯದೆ ಮಾಡಿರುವ ದೈವ ನಿಂದನೆಯಿದ್ದಲ್ಲಿ ದಯವಿಟ್ಟು ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಬಂದು ಯಥಾನುಶಕ್ತಿಯ ಕಾಣಿಕೆ ಇಟ್ಟು ಪ್ರಾರ್ಥಿಸಿದರೆ ಉತ್ತಮ ಎಂದು ತಮ್ಮಣ್ಣ ಶೆಟ್ಟಿಯವರು ಹೇಳಿದರು.
Видео ದೈವಕ್ಕೆ ಅಪಚಾರ ಮಾಡಿದ್ದಲ್ಲಿ ಈ ಕ್ಷೇತ್ರಕ್ಕೆ ತಪ್ಪು ಕಾಣಿಕೆ ಹಾಕಿದರೆ ಸಿಗುವುದು ಕ್ಷಮೆ| #offended#daiva#forgive канала Star Of Mangalore
Показать
Комментарии отсутствуют
Информация о видео
Другие видео канала
Water Medicine|ಈ ಕ್ಷೇತ್ರದ ಬಾವಿ ನೀರೇ ದಿವ್ಯೌಷಧಿ|ವೈದ್ಯ ಲೋಕಕ್ಕೆ ಸವಾಲೆನಿಸಿದ ಈ ಕ್ಷೇತ್ರದ ಮಹಿಮೆ ಗೊತ್ತೇ...?ಬೋಲ್ಟ್ ದಾಖಲೆ ಉಡೀಸ್ ಮಾಡಿದ ತುಳುನಾಡ ಕಂಬಳ ವೀರ ಶ್ರೀನಿವಾಸ ಗೌಡ| Srinivas Gowda Breakes Usain Bolts Recordತುಳುನಾಡಿನ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದ ರಕ್ತೇಶ್ವರಿ ದೈವದ ಧರ್ಮ ನಡಾವಳಿ|Raktheswari Daiva Dharma Nadavaliಫೋನಲ್ಲಿ ನೀವು ಕೇಳೋ ಕೊರೋನಾ ಜಾಗೃತಿ ಧ್ವನಿಯ ಒಡತಿ ಮಂಗಳೂರು ಮೂಲದ ಡಾರೆಲ್ ಜೆಸಿಂತಾ ಫೆರ್ನಾಂಡಿಸ್ಮಂಗಳೂರಿನಲ್ಲಿ ರಾಜ್ಯದ ಮೊದಲ ಸ್ಮಾರ್ಟ್, ಹೈಟೆಕ್ ಬಸ್ ಸ್ಟ್ಯಾಂಡ್|State's first smart bus stand in Mangaloreಜ್ವಾಲೆಯಾಗಿ ಶಶಿಕಾಂತ ಶೆಟ್ರ ಅದ್ಭುತವೆನಿಸುವ ಅಭಿನಯಕ್ಕೆ ತೆಂಕಿನ ಪ್ರೇಕ್ಷಕರು ಫಿದಾ|Jwalaprathapa|yakshananaಯಕ್ಷಗಾನ ಕಲಾವಿದನಿಂದ ರಂಗಸ್ಥಳದಲ್ಲಿ ಮತದಾನ ಜಾಗೃತಿಕಾವ್ಯಶ್ರೀ ಅಜೇರು ಮತ್ತು ಗಿರೀಶ್ ರೈ ಅವರ ಸ್ಮರಿಸಯ್ಯಾ ರಾಮ ಮಂತ್ರ|Smarisayya ramamanthra yakshagana song|ಪಟ್ಲರ ನೋಡಿದನು ಕಲಿ ರಕ್ತ ಬೀಜನು ಹಾಡು| Famous yakshagana artist patla Sathish shetty favorite song HDಕೊರಗಜ್ಜನಿಗೆ ಚಿನ್ನದ ಮುಟ್ಟಾಲೆ ಸಮರ್ಪಣೆ|ಕೋಮು ಸೌಹಾರ್ದಕ್ಕೆ ಸಾಕ್ಷಯಾದ ಉಳ್ಳಾಲ|ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಬ್ರಹ್ಮ ರಥೋತ್ಸವ|kateelu brahma rathostav|durgaparameshwari ammaವರ ನೋಡಿದ್ದೇನೆ,ಅದೇ ವರನನ್ನು ಮದುವೆ ಮಾಡಿಸುವಂತೆ ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಿದ ಪ್ರೇಮಾ|Prema begged Godರಾಮ, ರಾಮಾಯಣ ಮೀಡಿಯಾ ಮಾಸ್ಟರ್ ಖ್ಯಾತಿಯ ಎಮ್.ಎಸ್ ರಾಘವೇಂದ್ರ ಅದ್ಭುತ ಉಪನ್ಯಾಸ|Speech About Ramayana& Ramaಮಂಗಳೂರು ಪಿಲಿನಲಿಕೆಯಲ್ಲಿ ಹುಲಿನೃತ್ಯಕ್ಕೆ ಭರ್ಜರಿ ಸ್ಟೆಪ್ ಹಾಕಿದ ರಾಜ್ ಬಿ. ಶೆಟ್ಟಿ,ರಿಷಬ್ ಶೆಟ್ಟಿಒಲಿಮದೆಯೊಳಗೆ ಬಣ್ಣ ಬಳಿದು ಜೋಗದಿಂದ ಹೊರಬರುವ ಅರಸು ಕುಂಜಿರಾಯ ದೈವದ ಆರ್ಭಟ|Arbhata of Arasu Kunjiraya Deivaವೂಂಬ್ ಜಿಹಾದ್ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?|Chakravarthi sulibele|womb jihadSathya Harishchandra Yakshagana Part-2 ಸುಪ್ರಸಿದ್ಧರ ಕೂಡುವಿಕೆಯಲ್ಲಿ ಯಕ್ಷಗಾನ ಸತ್ಯ ಹರೀಶ್ಚಂದ್ರ ಭಾಗ-2ದೇವರ ಕಂಬಳ|ಸಾಂಪ್ರದಾಯಿಕ ಕಂಬಳ|Tulunadu culture|Indian cultureಮೋದಿಯಂತ ಪ್ರಧಾನಿ ದೇಶಕ್ಕೆ ದೊರೆತ್ತದ್ದು ಸುದೈವ;ಶತಮಾನದ ಸಂತ, ಸಿದ್ದೇಶ್ವರ ಸ್ವಾಮೀಜಿ ಮಾತು ವೈರಲ್Jugulbandi Vijay Prakash,background musiciansತರವಲ್ಲ ತಗಿ ನಿನ್ನ ತಂಬೂರಿ ಹಾಡು ವಿಭಿನ್ನವಾಗಿ ಹಾಡಿದ ವಿಜಯ್