Загрузка страницы

ಶಿರೂರು ಮಠದ 31ನೇ ಯತಿಯಾಗಿ ಅನಿರುದ್ಧ ಸರಳತ್ತಾಯ | 16 Year Old Successor To Shiroor Math | Vijay Karnataka

ಅಷ್ಟಮಠಗಳಲ್ಲಿ ಒಂದಾದ ಉಡುಪಿಯ ಶಿರೂರು ಮಠದ ಉತ್ತರಾಧಿಯಾಗಿ ಧರ್ಮಸ್ಥಳ ಸಮೀಪದ ನಿಡ್ಲೆಯ ಅನಿರುದ್ಧ ಸರಳತ್ತಾಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ದ್ವಂದ್ವ ಮಠ ಸೋದೆ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ ಘೋಷಿಸಿದ್ದಾರೆ. ಡಾ. ಎಂ. ಉದಯ ಕುಮಾರ್ ಸರಳತ್ತಾಯರ ಪುತ್ರ ಅನಿರುದ್ಧ 10ನೇ ತರಗತಿಯಲ್ಲಿ ಲೌಕಿಕ ವಿದ್ಯೆ ಪಡೆದಿದ್ದಾರೆ. ಅವರಿಗೆ 16 ವರ್ಷ ಪ್ರಾಯವಾಗಿದೆ. ಪ್ರಸ್ತುತ ತಂದೆ ಉದಯಕುಮಾರ್ ಅವರಲ್ಲಿಯೇ ಮೂಲ ಅಧ್ಯಯನ, ವೇದ ಅಧ್ಯಯನ ನಡೆಸಿದ್ದಾರೆ. ಮುಂದೆ ಉನ್ನತ ಗ್ರಂಥಗಳ ಅಧ್ಯಯನ ಸೋಂದಾ ಮಠದಲ್ಲಿ ನಡೆಯಲಿದೆ ಎಂದು ಸೋದೆ ಶ್ರೀಗಳು ತಿಳಿಸಿದರು. ವಟುವಿನ ಜಾತಕ ಪರಿಶೀಲನೆ ಮಾಡಿ ಎರಡು ವರ್ಷಗಳಾಗಿದೆ. ಆ ಅವಧಿಯಲ್ಲಿ ನಾನಾ ಪರೀಕ್ಷೆ ನಡೆಸಿ, ಪೀಠವನ್ನು ನಡೆಸುವುದಕ್ಕೆ ಯೋಗ್ಯರೆಂಬುದನ್ನು ಕಂಡುಕೊಳ್ಳಲಾಗಿದೆ. ಬಾಲ ಸನ್ಯಾಸ ಎಂಬುದು ಸಂಪ್ರದಾಯ. ಅದನ್ನು ಬಿಟ್ಟು ಯತಿ ನೇಮಕ ಮಾಡುವುದು ಸಾಧ್ಯವಿಲ್ಲ. ನಾವು ಕೂಡ 15ನೇ ವಯಸ್ಸಿನಲ್ಲಿ ದೀಕ್ಷೆ ತೆಗೆದುಕೊಂಡಿದ್ದೆ. ಈಗ ಅದೇ ಸಂಪ್ರದಾಯವನ್ನು ಮುಂದುವರಿಸಲಾಗುತ್ತದೆ ಎಂದು ತಿಳಿಸಿದರು.
#Udupi #Dharmasthala #16yrOldSuccessor
Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka

Видео ಶಿರೂರು ಮಠದ 31ನೇ ಯತಿಯಾಗಿ ಅನಿರುದ್ಧ ಸರಳತ್ತಾಯ | 16 Year Old Successor To Shiroor Math | Vijay Karnataka канала Vijay Karnataka | ವಿಜಯ ಕರ್ನಾಟಕ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
21 апреля 2021 г. 17:45:02
00:05:05
Другие видео канала
Daily Horoscope 18 May 2024: ದಿನ ಭವಿಷ್ಯ: ಶನಿವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay KarnatakaDaily Horoscope 18 May 2024: ದಿನ ಭವಿಷ್ಯ: ಶನಿವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay Karnatakaಆರ್‌ಸಿಬಿ V\S ಸಿಎಸ್‌ಕೆ ಕದನ; ಬೆಂಗಳೂರಿಗೆ ಬಲ ತುಂಬಿದ ಫ್ಯಾನ್ಸ್‌, ಈ ಸಲ ಕಪ್‌ ನಮ್ದೇ..! | Vijay Karnatakaಆರ್‌ಸಿಬಿ V\S ಸಿಎಸ್‌ಕೆ ಕದನ; ಬೆಂಗಳೂರಿಗೆ ಬಲ ತುಂಬಿದ ಫ್ಯಾನ್ಸ್‌, ಈ ಸಲ ಕಪ್‌ ನಮ್ದೇ..! | Vijay KarnatakaTula Rashi June 2024 | ಜೂನ್ ತಿಂಗಳ ತುಲಾ ರಾಶಿ ಭವಿಷ್ಯ-2024 |Libra June Horoscope 2024 |Vijay KarnatakaTula Rashi June 2024 | ಜೂನ್ ತಿಂಗಳ ತುಲಾ ರಾಶಿ ಭವಿಷ್ಯ-2024 |Libra June Horoscope 2024 |Vijay KarnatakaVijay Karnataka Live |‌ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ | Mangaluru | Council ElectionsVijay Karnataka Live |‌ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ | Mangaluru | Council Electionsಚಿಕನ್ ಫ್ರೈ.. ಮಟನ್‌ ಫ್ರೈ.. ಫಿಶ್‌ ಫ್ರೈ ಇಲ್ಲಿ ಎಲ್ಲಾ ಸೂಫರ್| Best Non Veg Hotel | Vijay Karnatakaಚಿಕನ್ ಫ್ರೈ.. ಮಟನ್‌ ಫ್ರೈ.. ಫಿಶ್‌ ಫ್ರೈ ಇಲ್ಲಿ ಎಲ್ಲಾ ಸೂಫರ್| Best Non Veg Hotel | Vijay KarnatakaDaily Horoscope 20 May 2024: ದಿನ ಭವಿಷ್ಯ: ಸೋಮವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay KarnatakaDaily Horoscope 20 May 2024: ದಿನ ಭವಿಷ್ಯ: ಸೋಮವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay KarnatakaDaily Horoscope 21 May 2024: ದಿನ ಭವಿಷ್ಯ: ಮಂಗಳವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay KarnatakaDaily Horoscope 21 May 2024: ದಿನ ಭವಿಷ್ಯ: ಮಂಗಳವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay KarnatakaBengaluru Rave Party: 'ನಾನು ಯಾವುದೇ ಪಾರ್ಟಿಗೆ ಹೋಗಿಲ್ಲ, ಮನೆಯಲ್ಲೇ ಇದ್ದೇನೆ'- ನಟ ಶ್ರೀಕಾಂತ್|Vijay KarnatakaBengaluru Rave Party: 'ನಾನು ಯಾವುದೇ ಪಾರ್ಟಿಗೆ ಹೋಗಿಲ್ಲ, ಮನೆಯಲ್ಲೇ ಇದ್ದೇನೆ'- ನಟ ಶ್ರೀಕಾಂತ್|Vijay KarnatakaVijay Karnataka Live | ವಾರಣಾಸಿಯಲ್ಲಿ ಮಹಿಳೆಯರ ಮನ ಗೆಲ್ಲಲು ನರೇಂದ್ರ ಮೋದಿ ಅಸ್ತ್ರ | Lok Sabha ElectionsVijay Karnataka Live | ವಾರಣಾಸಿಯಲ್ಲಿ ಮಹಿಳೆಯರ ಮನ ಗೆಲ್ಲಲು ನರೇಂದ್ರ ಮೋದಿ ಅಸ್ತ್ರ | Lok Sabha ElectionsDhanu Rashi June 2024 | ಜೂನ್ ತಿಂಗಳ ಧನು ರಾಶಿ ಭವಿಷ್ಯ-2024 | Sagittarius June Horoscope 2024Dhanu Rashi June 2024 | ಜೂನ್ ತಿಂಗಳ ಧನು ರಾಶಿ ಭವಿಷ್ಯ-2024 | Sagittarius June Horoscope 2024ಸಿನಿಮಾ ಲೋಕೇಶನ್ ತೋರಿಸ್ತಿದ್ದ ಲೋಕೇಶ್ ಇಂದು ‘ನಿನಗಾಗಿ’ ಧಾರಾವಾಹಿ ಟೈಗರ್ ಆದ್ರು! | Vijay Karnatakaಸಿನಿಮಾ ಲೋಕೇಶನ್ ತೋರಿಸ್ತಿದ್ದ ಲೋಕೇಶ್ ಇಂದು ‘ನಿನಗಾಗಿ’ ಧಾರಾವಾಹಿ ಟೈಗರ್ ಆದ್ರು! | Vijay Karnatakaನಾನು ಸರ್ಕಾರ ಪರ ಮಾತನಾಡುತ್ತಿಲ್ಲ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ; ಸಂತೋಷ್‌ ಲಾಡ್‌| Vijay Karnatakaನಾನು ಸರ್ಕಾರ ಪರ ಮಾತನಾಡುತ್ತಿಲ್ಲ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ; ಸಂತೋಷ್‌ ಲಾಡ್‌| Vijay Karnatakaರುದ್ರಾಕ್ಷಿಯನ್ನು ನೀರಿನಲ್ಲಿಟ್ಟು ಬಳಸುವುದರಿಂದ ಏನೆಲ್ಲಾ ಲಾಭವಿದೆ ಗೊತ್ತ? | Vijay Karnatakaರುದ್ರಾಕ್ಷಿಯನ್ನು ನೀರಿನಲ್ಲಿಟ್ಟು ಬಳಸುವುದರಿಂದ ಏನೆಲ್ಲಾ ಲಾಭವಿದೆ ಗೊತ್ತ? | Vijay KarnatakaAppu Donne Biriyani Mane: ನಾಟಿ ಶೈಲಿಯ ಚಿಕನ್ ಬಿರಿಯಾನಿ.. ರುಚಿಯಂತೂ ಬೊಂಬಾಟ್! | Vijay KarnatakaAppu Donne Biriyani Mane: ನಾಟಿ ಶೈಲಿಯ ಚಿಕನ್ ಬಿರಿಯಾನಿ.. ರುಚಿಯಂತೂ ಬೊಂಬಾಟ್! | Vijay Karnatakaನಮ್ಮಜ್ಜಿ ಇದ್ದಿದ್ರೆ ‘ದಿ ಜಡ್ಜ್‌ಮೆಂಟ್’ ಇಷ್ಟಪಡ್ತಿದ್ರು: ಧನ್ಯಾ ರಾಮ್‌ಕುಮಾರ್ | Vijay Karnatakaನಮ್ಮಜ್ಜಿ ಇದ್ದಿದ್ರೆ ‘ದಿ ಜಡ್ಜ್‌ಮೆಂಟ್’ ಇಷ್ಟಪಡ್ತಿದ್ರು: ಧನ್ಯಾ ರಾಮ್‌ಕುಮಾರ್ | Vijay Karnataka'ಚಿಂತೆಯನು ಬಿಟ್ಟು ಹರಿಯ ನೆನೆ ಮನವೇ...', ವಿಭಿನ್ನ ಕೀರ್ತನೆಯ ವಿಶ್ಲೇಷಣೆ ಇಲ್ಲಿದೆ | Vijay Karnataka'ಚಿಂತೆಯನು ಬಿಟ್ಟು ಹರಿಯ ನೆನೆ ಮನವೇ...', ವಿಭಿನ್ನ ಕೀರ್ತನೆಯ ವಿಶ್ಲೇಷಣೆ ಇಲ್ಲಿದೆ | Vijay Karnataka2 ವರ್ಷಗಳಿಂದ ತುಳು ಕಲಿಕೆಯುತ್ತಿರುವ ಅಮೆರಿಕದ ಸ್ಯಾಮ್‌, ತುಳುನಾಡಿ ಸಂಸ್ಕೃತಿಯ ಅಧ್ಯಯನ | Vijay Karnataka2 ವರ್ಷಗಳಿಂದ ತುಳು ಕಲಿಕೆಯುತ್ತಿರುವ ಅಮೆರಿಕದ ಸ್ಯಾಮ್‌, ತುಳುನಾಡಿ ಸಂಸ್ಕೃತಿಯ ಅಧ್ಯಯನ | Vijay Karnatakaಪ್ರಜ್ವಲ್ ರೇವಣ್ಣ ತಾತನಿಗೆ ತಕ್ಕ ಮೊಮ್ಮಗ ಆಗಲಿಲ್ಲ; ಶಾಸಕ ಬಾಲಕೃಷ್ಣ| Vijay Karnatakaಪ್ರಜ್ವಲ್ ರೇವಣ್ಣ ತಾತನಿಗೆ ತಕ್ಕ ಮೊಮ್ಮಗ ಆಗಲಿಲ್ಲ; ಶಾಸಕ ಬಾಲಕೃಷ್ಣ| Vijay Karnatakaಮೊದಲ ಮಳೆಗೆ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳ ಅನಾವರಣ ಸ್ವಲ್ಪ ಯಾಮಾರಿದ್ರೂ ಸಾವು ಗ್ಯಾರಂಟಿ..! | Vijay Karnatakaಮೊದಲ ಮಳೆಗೆ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳ ಅನಾವರಣ ಸ್ವಲ್ಪ ಯಾಮಾರಿದ್ರೂ ಸಾವು ಗ್ಯಾರಂಟಿ..! | Vijay Karnatakaಮುಂಬಯಿನಲ್ಲಿ ಲೋಕಸಭಾ ಚುನಾವಣೆಯ ರಂಗು, ಮತದಾನ ಮಾಡಿದ ಅಕ್ಷಯ್‌, ಫರ್ಹಾನ್‌| Vijay Karnatakaಮುಂಬಯಿನಲ್ಲಿ ಲೋಕಸಭಾ ಚುನಾವಣೆಯ ರಂಗು, ಮತದಾನ ಮಾಡಿದ ಅಕ್ಷಯ್‌, ಫರ್ಹಾನ್‌| Vijay KarnatakaDaily Horoscope 16 May 2024: ದಿನ ಭವಿಷ್ಯ: ಗುರುವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay KarnatakaDaily Horoscope 16 May 2024: ದಿನ ಭವಿಷ್ಯ: ಗುರುವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay Karnataka
Яндекс.Метрика