ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಅಕ್ಷಯ ತೃತೀಯ ಪ್ರಯುಕ್ತ ಶ್ರೀ ಕೃಷ್ಣನಿಗೆ ಹಿರಣ್ಮಯೀ ಶ್ರೀ ಲಕ್ಷ್ಮೀ ಅಲಂಕಾರ
ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಅಕ್ಷಯ ತೃತೀಯ ಹಾಗೂ ಶುಕ್ರವಾರದ ಪ್ರಯುಕ್ತ ಶ್ರೀ ಕೃಷ್ಣನಿಗೆ ಹಿರಣ್ಮಯೀ ಶ್ರೀ ಲಕ್ಷ್ಮೀ ಅಲಂಕಾರವನ್ನು ಪುತ್ತಿಗೆ ಮಠದ ಕಿರಿಯ ಶ್ರೀಪಾದರು ಮಾಡಿದರು.ಪರ್ಯಾಯ ಪುತ್ತಿಗೆ ಮಠದ ಹಿರಿಯ ಶ್ರೀಪಾದರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಹಾ ಪೂಜೆಯನ್ನು, ಉತ್ತರ ಪೂಜೆಯನ್ನು ಮಾಡಿದರು. ನಂತರ ಅನುಗ್ರಹ ಸಂದೇಶ ನೀಡಿದರು.
ಅಕ್ಷಯ ತೃತೀಯ ಹಾಗೂ ಪರಶುರಾಮ ಜಯಂತಿಯ ಪರ್ವಕಾಲದಲ್ಲಿ ಪರಶುರಾಮ ಕ್ಷೇತ್ರದ ಸಪ್ತ-ಮುಕ್ತಿಪ್ರದ ತಾಣಗಳಲ್ಲಿ ಮೊದಲಿನ #ಲಿಂಗರೂಪೀ ಆಕಾರದಲ್ಲಿ ಸ್ವಯಂ ಉದ್ಭವಮೂರ್ತಿ #ಶ್ರೀಪರಶುರಾಮದೇವರ ವಿಶೇಷ ಸನ್ನಿಧಾನವೆಂದು #ಪುರಾಣ-ಪ್ರಸಿದ್ಧವಾದ ರಜತಪೀಠ-ಪುರದ ಹಿರಿದೈವ ಮಹತೋಭಾರ #ಶ್ರೀಮದ್-ಅನಂತೇಶ್ವರದೇವರ ಸನ್ನಿಧಿಯಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಪ್ರಸ್ತುತ ಪರ್ಯಾಯಶ್ರೀಪಾದರು ಶ್ರೀಪುತ್ತಿಗೆ ಮಠದ ಶ್ರೀ೧೦೮ಶ್ರೀ ಶ್ರೀಸುಗುಣೇಂದ್ರತೀರ್ಥರು ವಿಶೇಷ ಪೂಜೆ ಸಲ್ಲಿಸಿದರು .
Видео ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಅಕ್ಷಯ ತೃತೀಯ ಪ್ರಯುಕ್ತ ಶ್ರೀ ಕೃಷ್ಣನಿಗೆ ಹಿರಣ್ಮಯೀ ಶ್ರೀ ಲಕ್ಷ್ಮೀ ಅಲಂಕಾರ канала SRI PUTHIGE UDUPI
ಅಕ್ಷಯ ತೃತೀಯ ಹಾಗೂ ಪರಶುರಾಮ ಜಯಂತಿಯ ಪರ್ವಕಾಲದಲ್ಲಿ ಪರಶುರಾಮ ಕ್ಷೇತ್ರದ ಸಪ್ತ-ಮುಕ್ತಿಪ್ರದ ತಾಣಗಳಲ್ಲಿ ಮೊದಲಿನ #ಲಿಂಗರೂಪೀ ಆಕಾರದಲ್ಲಿ ಸ್ವಯಂ ಉದ್ಭವಮೂರ್ತಿ #ಶ್ರೀಪರಶುರಾಮದೇವರ ವಿಶೇಷ ಸನ್ನಿಧಾನವೆಂದು #ಪುರಾಣ-ಪ್ರಸಿದ್ಧವಾದ ರಜತಪೀಠ-ಪುರದ ಹಿರಿದೈವ ಮಹತೋಭಾರ #ಶ್ರೀಮದ್-ಅನಂತೇಶ್ವರದೇವರ ಸನ್ನಿಧಿಯಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಪ್ರಸ್ತುತ ಪರ್ಯಾಯಶ್ರೀಪಾದರು ಶ್ರೀಪುತ್ತಿಗೆ ಮಠದ ಶ್ರೀ೧೦೮ಶ್ರೀ ಶ್ರೀಸುಗುಣೇಂದ್ರತೀರ್ಥರು ವಿಶೇಷ ಪೂಜೆ ಸಲ್ಲಿಸಿದರು .
Видео ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಅಕ್ಷಯ ತೃತೀಯ ಪ್ರಯುಕ್ತ ಶ್ರೀ ಕೃಷ್ಣನಿಗೆ ಹಿರಣ್ಮಯೀ ಶ್ರೀ ಲಕ್ಷ್ಮೀ ಅಲಂಕಾರ канала SRI PUTHIGE UDUPI
Показать
Комментарии отсутствуют
Информация о видео
Другие видео канала
Dwadasha Stotra - Jagadeka Karana46th CHATURMASYA VISIT SHRI BHANDARAKERI MATHA AND ANUGRA SANDESHA46th CHATURMASYA JANMA NAKSHATRA SHRI PUTHIGE SHREE CULTURAL PROGRAMME 2VIDYAMAANYATEERTHA SHREEPAADARA MADHYARAADHANE ಭಾಗವತದ ಸಂದೇಶ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರುಭಾಗವತದ ಸಂದೇಶ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಭಾಗವತ ಸಪ್ತಾಹ - ವಿದ್ವಾನ್ ವಿಜಯಸಿಂಹ ತೋಟಂತಿಲ್ಲಾಯ ಇವರಿಂದಭಾಗವತದ ಸಂದೇಶ - ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಭಗವದ್ಗೀತೆಯಲ್ಲಿ ಭಕ್ತಿಯೋಗ ಪ್ರಶಾಂತ ಭಾರ್ಗವ ಆಚಾರ್ಯPUTHIGE MATHA PARYAYA DECORATION HIGHLIGHTSಭಾಗವತದ ಸಂದೇಶ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಭಗವದ್ಗೀತೆ ಶ್ವೇತಾಶ್ವತರೋಪನಿಷತ್ ಸಾಮ್ಯ ವೆಂಕಟೇಶ ಆಚಾರ್ಯPuthigeshree Sandesha ಕಾಠಕೋಪನಿಷತ್ ನಲ್ಲಿ ಗೀತಾ ಸಂದೇಶUpanyasa - Day 946th CHATURMASYA KRISHNA ASTAMI CULTURAL PROGRAMME PROGRAMME 03 YAKSHGANA KOTEESHWARA MAGANE GROUPಕೋಟಿ ಗೀತಾ ಲೇಖನ ಯಜ್ಞದ ಕೋಟಿ ಲೇಖನ ಪುಸ್ತಕಗಳ ಪ್ರಥಮ ಬಿಡುಗಡೆ SVBCTTDNEWSVIDEO CLIPPUTHIGE SHREE SANMANA 2017 SANMANAPUTTIGE MATHA KODI BANGREDURGAPARESHWAMRIವಿದುಷಿ ಶ್ರೀಮತಿ ಕಾತ್ಯಾಯಿನಿ ಶೃಂಗಾರ ಮೈಸೂರ್ ರಿಂದ ಭರತನಾಟ್ಯ ಕಾರ್ಯಕ್ರಮPUTHIGESHREE 60 KALSHA POOJE 02PUTHIGESHREE 60 KALSHA POOJEಭಾಗವತದ ಸಂದೇಶ - ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಭಗವದ್ಗೀತೆಯಲ್ಲಿ ಯಜ್ಞ ಫ್ರೊ.ಹರಿಪ್ರಸಾದ ಭಟ್ ಹೆರ್ಗ ಇವರಿಂದ42 PUTTIGE CHATRUMASYYA SEP 01ಪರಮ ಪೂಜ್ಯ ಕಣ್ವ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಕಣ್ವ ವಿರಾಜ ಸ್ವಾಮೀಜಿಯ ಶ್ರೀ ಕೃಷ್ಣ ಮಠಕ್ಕೆಭಾಗವತದ ಸಂದೇಶ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಭಗವದ್ಗೀತೆಯಲ್ಲಿ ಕೃಷ್ಣಪಾರಮ್ಯ Superiority of Krishna