ಕೊಟ್ಟ ಮಾತು ಉಳಿಸಿಕೋಳ್ತಾರಾ ಮಾತು ತಪ್ಪದ ಜನಾರ್ದನ ಪೂಜಾರಿ ?
ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು ಎಂಬ ಮಾತಿದೆ.. ಈ ಮಾತು ಸದ್ಯ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಯವರಿಗೆ ಸರಿಯಾಗಿ ಅನ್ವಯವಾಗುತ್ತೆ. ಹೌದು, ಲೋಕ ಸಭಾ ಚುನಾವಣಾ ಸಂಧರ್ಭ ಜೋಷ್ ನಲ್ಲಿ ಆಡಿದ ಮಾತು ಇದೀಗ ಪೂಜಾರಿಯವರಿಗೆ ಮುಳುವಾಗೋ ಸಾಧ್ಯತೆ ದಟ್ಟವಾಗಿದೆ. ಮಾರ್ಚ್ 25 ರಂದು ಮಿಥುನ್ ರೈ ನಾಮಪತ್ರ ಸಲ್ಲಿಕೆಗೆ ಮೊದಲು ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಕುದ್ರೋಳಿ ದೇವಾಲಯದ ಹೆಸರು ಮುಂದಿಟ್ಟು ಪೂಜಾರಿ ಮಹಾಪ್ರತಿಜ್ಞೆ ಮಾಡಿದ್ದರು..ಮಿಥುನ್ ಗೆಲ್ಲದಿದ್ದರೆ ಕುದ್ರೋಳಿ ಕ್ಷೇತ್ರ ಮಾತ್ರವಲ್ಲದೆ,ಚರ್ಚ್ ಮಸೀದಿಗಳಿಗೂ ಕಾಲಿಡಲ್ಲ ಅಂತಾ ಹೇಳಿದ್ದರು..
Видео ಕೊಟ್ಟ ಮಾತು ಉಳಿಸಿಕೋಳ್ತಾರಾ ಮಾತು ತಪ್ಪದ ಜನಾರ್ದನ ಪೂಜಾರಿ ? канала Namma Kudla News 24x7
Видео ಕೊಟ್ಟ ಮಾತು ಉಳಿಸಿಕೋಳ್ತಾರಾ ಮಾತು ತಪ್ಪದ ಜನಾರ್ದನ ಪೂಜಾರಿ ? канала Namma Kudla News 24x7
Показать
Комментарии отсутствуют
Информация о видео
Другие видео канала
![ಪ್ರಿಯತಮೆಯ ಜೀ*ವಾಂ*ತ್ಯದಿಂದ ಮನ*ನೊಂ*ದ ಯುವಕ ರೈಲಿ*ನ*ಡಿಗೆ ತ*ಲೆಇ*ಟ್ಟು ಜೀ*ವಾಂ*ತ್ಯ..!](https://i.ytimg.com/vi/Z6321Ev_rYw/default.jpg)
![ಬಿರುಸಾದ ಕೃಷಿ ಚಟುವಟಿಕೆ...ಕೂಲಿಯಾಳುಗಳ ಕೊರತೆ..? ಇಲ್ಲಿದೆ ಸಕ್ಕತ್ ಐಡಿಯಾ..!](https://i.ytimg.com/vi/UcTYMoFoeag/default.jpg)
![Karnataka State Tailor Association press meet,mangalooru](https://i.ytimg.com/vi/HJFi3wlS6kE/default.jpg)
![ರಸ್ತೆ ದಾಟುತ್ತಿದ್ದಾಗ ಪಾದಚಾರಿಗೆ ಡಿ*ಕ್ಕಿ ಹೊ*ಡೆದ ಟೆಂಪೋ..! ಸಮಾಜ ಸೇವಕ ರಾಧಾಕೃಷ್ಣ ರಾವ್ ಜೀ*ವಾಂ*ತ್ಯ..!](https://i.ytimg.com/vi/QBtQKaBkIfc/default.jpg)
![ಬಪ್ಪನಾಡು ಮೇಳದ ಪ್ರಧಾನ ಹಾಸ್ಯ ಕಲಾವಿದ, ಯಕ್ಷ ತೆಲಿಕೆ ಸರಣಿಯ ದಿನೇಶ್ ಕೋಡಪದವು ಇವರಿಗೆ ಆರ್ಯ ಭಟ ಪ್ರಶಸ್ತಿ..!](https://i.ytimg.com/vi/nfssMHppdx0/default.jpg)
![ಮಾಜಿ ಸಿ.ಎಂ. ಯಡಿಯೂರಪ್ಪ ಕುಕ್ಕೆ ಸುಬ್ರಹ್ಮಣ್ಯನ ದರುಶನ ಪಡೆದು ತುಲಾಭಾರ, ಮಹಾಪೂಜೆ ಸಮರ್ಪಣೆ..!](https://i.ytimg.com/vi/cEbASwoUCqo/default.jpg)
![Namma Kudla News 24X7 Walk In Interview at sahyadri college mangalore](https://i.ytimg.com/vi/fiPiQDCnjc8/default.jpg)
![ಉಡುಪಿ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಹೊಂಡಕ್ಕೆ ಮಗುಚಿ ಬಿದ್ದ ಟ್ಯಾಂಕರ್..!](https://i.ytimg.com/vi/fzpE99TgQg8/default.jpg)
![ಪತ್ತನಾಜೆ ಬಳಿಕ ಪಂಚದೈವಗಳಿಗೆ ನಡೆಯುವ ವಿಶೇಷ ಕೋಲ..! ಎಲ್ಲಿ ಅಂತೀರಾ..? ಈ ವರದಿ ನೋಡಿ..!](https://i.ytimg.com/vi/OknS1mW65so/default.jpg)
![ಭಾರೀ ತೂಫಾನ್ ಗಾಗಿ ಕಾಯುತ್ತಿರುವ ಮೀನುಗಾರರು..! ಈ ಬೇಡಿಕೆಗೆ ಕಾರಣ ಏನು ಗೊತ್ತ..!?](https://i.ytimg.com/vi/koeWNgC-yUg/default.jpg)
![ಕಾಂಗ್ರೆಸ್ ಚುನಾವಣಾ ಕರಪತ್ರದಲ್ಲಿ ಬಿಜೆಪಿ ನಾಯಕನ ಫೋಟೋ..! ವ್ಯಾಪಕ ಟೀಕೆ..!](https://i.ytimg.com/vi/4yqJtYJjKqY/default.jpg)
![ಕಾಂಗ್ರೆಸ್ ಸರಕಾರದ ಭಂಡ ಧೈರ್ಯದಿಂದಲೇ ರಾಜ್ಯದಲ್ಲಿ ದರ್ಶನ್ ಪ್ರಕರಣ ನಡೆದಿದೆ..! ಮಾಜಿ ಸಚಿವ ಪ್ರಮೋದ್ ಮಧ್ವರಾಜ್..!](https://i.ytimg.com/vi/sQGYYfM4caQ/default.jpg)
![ಧೈವಾದೀನರಾದ ಕಟಪಾಡಿ ವಿಶ್ವನಾಥ ಕ್ಷೇತ್ರದ ಪ್ರಧಾನ ಅರ್ಚಕ ದೇವದಾಸ ಶಾಂತಿ..!](https://i.ytimg.com/vi/DtlMrBnD7ng/default.jpg)
![ಗುತ್ತಿಗೆದಾರನ ಮನೆಯಲ್ಲಿ ಚಾ*ಕು ತೋರಿಸಿ ಬೆ*ದ*ರಿಸಿ ಮನೆಮಂದಿಯನ್ನು ಕ*ಟ್ಟಿ ಹಾಕಿ ದರೋ*ಡೆ..!](https://i.ytimg.com/vi/eCn4ALyybfQ/default.jpg)
![ಐಷಾರಾಮಿ ಕಾರು ಬಿಟ್ಟು ಆಟೋರಿಕ್ಷಾ ಹತ್ತಿ ಹೊರಟ ಪ್ರಮೋದ್ ಮಧ್ವರಾಜ್..! ಮಾಜಿ ಸಚಿವರ ಸರಳತೆಗೆ ಫಿದಾ ಆದ ಜನತೆ..!](https://i.ytimg.com/vi/9Ih0CWDrvl8/default.jpg)
![ಚಾರ್ಮಾಡಿ ಘಾಟ್ ನಲ್ಲಿ ಪ್ರಯಾಣಿಕರನ್ನು ಲೆಕ್ಕಿಸದೆ ನಡು ರಸ್ತೆಯಲ್ಲೇ ಬೀಡು ಬಿಟ್ಟ ಕಾಡಾನೆ..!](https://i.ytimg.com/vi/KjVIJ3fwZmU/default.jpg)
![ಚಾರ್ಮಾಡಿ ರಸ್ತೆ ನಡುವಿನಲ್ಲಿ ಕಾಡಾನೆ ಉಪಟಳ..ಅರ್ಧ ಘಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿದ್ದ ಕಾಡಾನೆ..!](https://i.ytimg.com/vi/f-GxMThA4KM/default.jpg)
![Namma kudla News 24X7:kateel temple yakshagana saptaha](https://i.ytimg.com/vi/gAaVm-PuTEg/default.jpg)
![ಕ*ಳ್ಳಭ*ಟ್ಟಿ ಸೇವಿಸಿ 25 ಮಂದಿ ಜೀ*ವಾಂ*ತ್ಯ, ಜಿಲ್ಲಾಧಿಕಾರಿ ಸೇರಿ 10 ಮಂದಿ ಅಮಾನತು..!](https://i.ytimg.com/vi/V9SgfXEdQTw/default.jpg)
![ಕುಂದಾಪುರದಲ್ಲಿ ಸಮುದ್ರ ಪಾ*ಲಾ*ದ ತಿಪಟೂರಿನ ಯುವಕ..! ಮುಂದುವರಿದ ಶೋ*ಧ.!](https://i.ytimg.com/vi/mEq_hSsA8Qk/default.jpg)
![ಬಿಎಸ್ವೈಗೆ ಎದುರಾಯ್ತು ಸಂಕಷ್ಟ.. ತನಿಖೆಗೆ ಹಾಜರಾಗಲು ನೊಟೀಸ್ ನೀಡಿದ ಎಸ್ಐಟಿ ..! ಗೃಹ ಸಚಿವ ಪರಮೇಶ್ವರ್ ಮಾಹಿತಿ](https://i.ytimg.com/vi/3JsALQZlEr4/default.jpg)