ಶ್ರೀ ಕೃಷ್ಣ ಮಧುರಾಷ್ಟಕಂ ಕೇಳಿದರೆ ಜೀವನದಲ್ಲಿ ಕಷ್ಟಗಳು ಬರೋದೇ ಇಲ್ಲ ಸಿಹಿ ಸದಾ ತುಂಬಿರುತ್ತದೆ MADHURASHTAKAM
#madhurashtakam #krishnamadhurashtakam #srikrishna
ಶ್ರೀ ಕೃಷ್ಣ ಮಧುರಾಷ್ಟಕಂ ಕೇಳಿದರೆ ಜೀವನದಲ್ಲಿ ಕಷ್ಟಗಳು ಬರೋದೇ ಇಲ್ಲ ಸಿಹಿ ಸದಾ ತುಂಬಿರುತ್ತದೆ MADHURASHTAKAM
ಸುಧೀಂದ್ರ ದೇಶಪಾಂಡೆ ಗುರುಗಳ ಫೋನ್ ಅಪಾಯಿಂಟಮೆಂಟ್ ಬೇಕು ಅಂತ ಬಯಸುವವರು 72047 29566 whatsap ನಂಬರಿಗೆ ಅಪಾಯಿಂಟಮೆಂಟ್ ಬೇಕು ಅಂತ ಮೆಸೇಜ್ ಮಾಡಿ.
ಶ್ರೀಕೃಷ್ಣನ ಭಕ್ತಿಯಲ್ಲಿ ಸಂಸ್ಕೃತ ಅಷ್ಟಕ (ಎಂಟು ಚರಣಗಳ ಸಂಯೋಜನೆ) ಮಧುರಾಷ್ಟಕಂ ಹಿಂದೂ ಭಕ್ತಿ ಸಂತ ವಲ್ಲಭಾಚಾರ್ಯರು ಕೃಷ್ಣನ ಮಾಧುರ್ಯ ಮತ್ತು ಸೌಂದರ್ಯವನ್ನು ಹೊಗಳುತ್ತಾ ರಚಿಸಿದ ಸ್ತೋತ್ರವೇ ಶ್ರೀ ಕೃಷ್ಣ ಮಧುರಾಷ್ಟಕಂ.
ವಲ್ಲಭಾಚಾರ್ಯರು ಕೃಷ್ಣನ ಮಾಧುರ್ಯ ಮತ್ತು ಸೌಂದರ್ಯವನ್ನು ಹೊಗಳುತ್ತಾ ಮಧರಾಷ್ಟಕಂ ಸ್ತೋತ್ರದಲ್ಲಿ ಹೇಳುತ್ತಾರೆ “ಮಥುರಾದ ಭಗವಾನ್ ಕೃಷ್ಣನು ಸಿಹಿ, ಸಿಹಿ ಮತ್ತು ಸಿಹಿಯಾಗಿದ್ದಾನೆ! ಸ್ವಲ್ಪ ಸಮಯದ ನಂತರ ಅಮೃತ ಕೂಡ ನಮಗೆ ಸಾಕು ಎನ್ನಿಸಬಹುದು, ಆದರೆ ಭಗವಂತನ ಮಾಧುರ್ಯದ ಬಗ್ಗೆ ಹೇಳುವುದಾದರೆ, ಅದು ಸಾಕಾಗುವುದಿಲ್ಲ. ಕೃಷ್ಣನ ತುಟಿಗಳು ತುಂಬಾ ಮಧುರವಾಗಿವೆ, ಸುಂದರ ಮುಖವು ಸಿಹಿಯಾಗಿದೆ, ಪಕ್ಕಕ್ಕೆ ನೋಡುವ ಅವನ ಸುಂದರವಾದ ಕಪ್ಪು ಕಣ್ಣುಗಳು ಸಿಹಿಯಾಗಿವೆ, ಅವನ ಮೋಡಿಮಾಡುವ ನಗು ಇನ್ನೂ ಸಿಹಿಯಾಗಿದೆ, ಅವನ ಪ್ರೀತಿ-ಕ್ರೀಡೆಗಳು ಸಿಹಿಯಾಗಿವೆ ಮತ್ತು ಅವನ ರೂಪವು ತುಂಬಾ ಸಿಹಿಯಾಗಿದೆ. ಓ ಮಾಧುರ್ಯದ ಪ್ರಭುವೇ, ನಿನ್ನಲ್ಲಿರುವ ಎಲ್ಲವೂ ಸಂಪೂರ್ಣವಾಗಿ ಸಿಹಿಯಾಗಿದೆ, ಕೃಷ್ಣ ನೀನು ಮಾಧುರ್ಯದ ಗಣಿ.” ಎನ್ನುತ್ತಾರೆ.
ಯಾರು ಈ ಶ್ರೀ ಕೃಷ್ಣನ ಮಧುರಾಷ್ಟಕಂ ಪ್ರತಿದಿನ ಕೇಳುತ್ತಾರೋ ಅವರಿಗೆ ಜೀವನದಲ್ಲಿ ಯಾವ ರೀತಿಯ ಕಷ್ಟಗಳು ಕಾಡೋದೆ ಇಲ್ಲ. ಅವರ ಜೀವನದಲ್ಲಿ ಕಹಿ ಕೂಡ ಸಿಹಿಯಾಗಿ ಪರಿವರ್ತನೆ ಆಗುತ್ತದೆ. ದಾಂಪತ್ಯದಲ್ಲಿ ಮಧರುತೆ ಬರುತ್ತದೆ. ವ್ಯಾಪಾರ ವ್ಯವಹಾರ ವೃದ್ದೀ ಆಗುತ್ತದೆ. ಶತ್ರುನಾಶ ಆಗುತ್ತದೆ. ಲಕ್ಷ್ಮೀ ಆಕರ್ಷಣೆ ಆಗುತ್ತದೆ. ಲಕ್ಷ್ಮೀ ವಾಸ ಸದಾ ನಿಮ್ಮ ಮನೆಯಲ್ಲಿ ಇರುತ್ತದೆ. ನೀವು ಕೇಳಿದ್ದನ್ನು ಕರುಣಿಸುತ್ತಾನೆ ಶ್ರೀ ಕೃಷ್ಣ.
ಸ್ತೋತ್ರವನ್ನು ಕೇಳಿದರೆ ನಿಮ್ಮ ಸಾಲದ ಸಮಸ್ಯೆಗಳನ್ನು
ನಿವಾರಿಸಲು ಸಹಾಯ ಮಾಡುತ್ತದೆ.
ನಿಮ್ಮ ದುಃಖಗಳನ್ನು ಜಯಿಸಲು ನೀವು ಆಧ್ಯಾತ್ಮಿಕ ಶಕ್ತಿಯನ್ನು ಪಡೆಯುತ್ತೀರಿ.
ಸ್ತೋತ್ರದ ಶರವಣದಿಂದ ನಿಮ್ಮ ಜೀವನದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ.
ಪರಮಾತ್ಮನಲ್ಲಿ ಭಕ್ತಿಯನ್ನು ಬೆಳೆಸಿಕೊಳ್ಳುತ್ತೀರಿ.
ಶಕ್ತಿಯುತವಾದ ಭಕ್ತಿ ಸ್ತೋತ್ರವಾಗಿದೆ. ಇದು ಭಗವಾನ್ ವಿಷ್ಣುವಿನ ಪಾದದಲ್ಲಿ
ನಿಮ್ಮನ್ನು ಸಂಪೂರ್ಣವಾಗಿ ಶರಣಾಗಿಸುವ ಶಕ್ತಿಯನ್ನು ಒದಗಿಸುತ್ತದೆ.
#krishna
#lordkrishna
#krishnasongs
#krishnabhajan
Join this channel to get access to perks:
https://www.youtube.com/channel/UCXFsRaRvY0QBlNC0ZCkB4ew/join
For More Updates:
Subscribe us @ https://www.youtube.com/c/JEETHMEDIANETWORKBANGALORE
Disclaimer
The information and data contained on Jeeth Media Network YouTube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network YouTube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
Видео ಶ್ರೀ ಕೃಷ್ಣ ಮಧುರಾಷ್ಟಕಂ ಕೇಳಿದರೆ ಜೀವನದಲ್ಲಿ ಕಷ್ಟಗಳು ಬರೋದೇ ಇಲ್ಲ ಸಿಹಿ ಸದಾ ತುಂಬಿರುತ್ತದೆ MADHURASHTAKAM канала JEETH MEDIA NETWORK
ಶ್ರೀ ಕೃಷ್ಣ ಮಧುರಾಷ್ಟಕಂ ಕೇಳಿದರೆ ಜೀವನದಲ್ಲಿ ಕಷ್ಟಗಳು ಬರೋದೇ ಇಲ್ಲ ಸಿಹಿ ಸದಾ ತುಂಬಿರುತ್ತದೆ MADHURASHTAKAM
ಸುಧೀಂದ್ರ ದೇಶಪಾಂಡೆ ಗುರುಗಳ ಫೋನ್ ಅಪಾಯಿಂಟಮೆಂಟ್ ಬೇಕು ಅಂತ ಬಯಸುವವರು 72047 29566 whatsap ನಂಬರಿಗೆ ಅಪಾಯಿಂಟಮೆಂಟ್ ಬೇಕು ಅಂತ ಮೆಸೇಜ್ ಮಾಡಿ.
ಶ್ರೀಕೃಷ್ಣನ ಭಕ್ತಿಯಲ್ಲಿ ಸಂಸ್ಕೃತ ಅಷ್ಟಕ (ಎಂಟು ಚರಣಗಳ ಸಂಯೋಜನೆ) ಮಧುರಾಷ್ಟಕಂ ಹಿಂದೂ ಭಕ್ತಿ ಸಂತ ವಲ್ಲಭಾಚಾರ್ಯರು ಕೃಷ್ಣನ ಮಾಧುರ್ಯ ಮತ್ತು ಸೌಂದರ್ಯವನ್ನು ಹೊಗಳುತ್ತಾ ರಚಿಸಿದ ಸ್ತೋತ್ರವೇ ಶ್ರೀ ಕೃಷ್ಣ ಮಧುರಾಷ್ಟಕಂ.
ವಲ್ಲಭಾಚಾರ್ಯರು ಕೃಷ್ಣನ ಮಾಧುರ್ಯ ಮತ್ತು ಸೌಂದರ್ಯವನ್ನು ಹೊಗಳುತ್ತಾ ಮಧರಾಷ್ಟಕಂ ಸ್ತೋತ್ರದಲ್ಲಿ ಹೇಳುತ್ತಾರೆ “ಮಥುರಾದ ಭಗವಾನ್ ಕೃಷ್ಣನು ಸಿಹಿ, ಸಿಹಿ ಮತ್ತು ಸಿಹಿಯಾಗಿದ್ದಾನೆ! ಸ್ವಲ್ಪ ಸಮಯದ ನಂತರ ಅಮೃತ ಕೂಡ ನಮಗೆ ಸಾಕು ಎನ್ನಿಸಬಹುದು, ಆದರೆ ಭಗವಂತನ ಮಾಧುರ್ಯದ ಬಗ್ಗೆ ಹೇಳುವುದಾದರೆ, ಅದು ಸಾಕಾಗುವುದಿಲ್ಲ. ಕೃಷ್ಣನ ತುಟಿಗಳು ತುಂಬಾ ಮಧುರವಾಗಿವೆ, ಸುಂದರ ಮುಖವು ಸಿಹಿಯಾಗಿದೆ, ಪಕ್ಕಕ್ಕೆ ನೋಡುವ ಅವನ ಸುಂದರವಾದ ಕಪ್ಪು ಕಣ್ಣುಗಳು ಸಿಹಿಯಾಗಿವೆ, ಅವನ ಮೋಡಿಮಾಡುವ ನಗು ಇನ್ನೂ ಸಿಹಿಯಾಗಿದೆ, ಅವನ ಪ್ರೀತಿ-ಕ್ರೀಡೆಗಳು ಸಿಹಿಯಾಗಿವೆ ಮತ್ತು ಅವನ ರೂಪವು ತುಂಬಾ ಸಿಹಿಯಾಗಿದೆ. ಓ ಮಾಧುರ್ಯದ ಪ್ರಭುವೇ, ನಿನ್ನಲ್ಲಿರುವ ಎಲ್ಲವೂ ಸಂಪೂರ್ಣವಾಗಿ ಸಿಹಿಯಾಗಿದೆ, ಕೃಷ್ಣ ನೀನು ಮಾಧುರ್ಯದ ಗಣಿ.” ಎನ್ನುತ್ತಾರೆ.
ಯಾರು ಈ ಶ್ರೀ ಕೃಷ್ಣನ ಮಧುರಾಷ್ಟಕಂ ಪ್ರತಿದಿನ ಕೇಳುತ್ತಾರೋ ಅವರಿಗೆ ಜೀವನದಲ್ಲಿ ಯಾವ ರೀತಿಯ ಕಷ್ಟಗಳು ಕಾಡೋದೆ ಇಲ್ಲ. ಅವರ ಜೀವನದಲ್ಲಿ ಕಹಿ ಕೂಡ ಸಿಹಿಯಾಗಿ ಪರಿವರ್ತನೆ ಆಗುತ್ತದೆ. ದಾಂಪತ್ಯದಲ್ಲಿ ಮಧರುತೆ ಬರುತ್ತದೆ. ವ್ಯಾಪಾರ ವ್ಯವಹಾರ ವೃದ್ದೀ ಆಗುತ್ತದೆ. ಶತ್ರುನಾಶ ಆಗುತ್ತದೆ. ಲಕ್ಷ್ಮೀ ಆಕರ್ಷಣೆ ಆಗುತ್ತದೆ. ಲಕ್ಷ್ಮೀ ವಾಸ ಸದಾ ನಿಮ್ಮ ಮನೆಯಲ್ಲಿ ಇರುತ್ತದೆ. ನೀವು ಕೇಳಿದ್ದನ್ನು ಕರುಣಿಸುತ್ತಾನೆ ಶ್ರೀ ಕೃಷ್ಣ.
ಸ್ತೋತ್ರವನ್ನು ಕೇಳಿದರೆ ನಿಮ್ಮ ಸಾಲದ ಸಮಸ್ಯೆಗಳನ್ನು
ನಿವಾರಿಸಲು ಸಹಾಯ ಮಾಡುತ್ತದೆ.
ನಿಮ್ಮ ದುಃಖಗಳನ್ನು ಜಯಿಸಲು ನೀವು ಆಧ್ಯಾತ್ಮಿಕ ಶಕ್ತಿಯನ್ನು ಪಡೆಯುತ್ತೀರಿ.
ಸ್ತೋತ್ರದ ಶರವಣದಿಂದ ನಿಮ್ಮ ಜೀವನದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ.
ಪರಮಾತ್ಮನಲ್ಲಿ ಭಕ್ತಿಯನ್ನು ಬೆಳೆಸಿಕೊಳ್ಳುತ್ತೀರಿ.
ಶಕ್ತಿಯುತವಾದ ಭಕ್ತಿ ಸ್ತೋತ್ರವಾಗಿದೆ. ಇದು ಭಗವಾನ್ ವಿಷ್ಣುವಿನ ಪಾದದಲ್ಲಿ
ನಿಮ್ಮನ್ನು ಸಂಪೂರ್ಣವಾಗಿ ಶರಣಾಗಿಸುವ ಶಕ್ತಿಯನ್ನು ಒದಗಿಸುತ್ತದೆ.
#krishna
#lordkrishna
#krishnasongs
#krishnabhajan
Join this channel to get access to perks:
https://www.youtube.com/channel/UCXFsRaRvY0QBlNC0ZCkB4ew/join
For More Updates:
Subscribe us @ https://www.youtube.com/c/JEETHMEDIANETWORKBANGALORE
Disclaimer
The information and data contained on Jeeth Media Network YouTube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network YouTube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
Видео ಶ್ರೀ ಕೃಷ್ಣ ಮಧುರಾಷ್ಟಕಂ ಕೇಳಿದರೆ ಜೀವನದಲ್ಲಿ ಕಷ್ಟಗಳು ಬರೋದೇ ಇಲ್ಲ ಸಿಹಿ ಸದಾ ತುಂಬಿರುತ್ತದೆ MADHURASHTAKAM канала JEETH MEDIA NETWORK
ಶ್ರೀ ಕೃಷ್ಣ ಮಧುರಾಷ್ಟಕಂ madhurashtakam MADHURASHTAKAM krishna mantra sri krishna stotra shri vadirajaru sri vadiraj lord vishnu powerful sri krishna mantra powerful sri krishna stotra sri krishna mantra in kannada krishna mantra kannada sri krishna bhajane jeeth media krishna songs jeeth media bhakti songs jeeth media network
Комментарии отсутствуют
Информация о видео
30 марта 2025 г. 6:30:06
00:29:11
Другие видео канала




















