ದೈವಿಕತೆ ಸಾರುವ ಯಕ್ಷಗಾನ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಕೇವಲ ಮನರಂಜನೆಯಾಗಿಲ್ಲ.
ದೈವಿಕತೆ ಸಾರುವ ಯಕ್ಷಗಾನ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಕೇವಲ ಮನರಂಜನೆಯಾಗಿಲ್ಲ. ಕಾಲಯಾಪನೆಗೆ ಹುಟ್ಟಿದ ಕಲೆಯಾಗಿಲ್ಲ. ಭಕ್ತಿ, ಭಾವನೆಗಳಿಗೆ ಆಧ್ಯತೆ ನೀಡಿದ್ದಲ್ಲದೆ ಬಹಳಷ್ಟು ಕಲಾವಿದರ ಜೀವನಕ್ಕೆ ಆಧಾರವಾಗಿದೆ.
ಆದರೆ ರಂಗನಾಯಕ ಸಿನಿಮಾ ಟೀಸರ್ನಲ್ಲಿ ಯಕ್ಷಗಾನಕ್ಕೆ ಅಪಮಾನ ಮಾಡುವಂತೆ ಬಿಂಬಿಸುವ ಕಾರ್ಯವಾಗಿರುವುದು ನೋವುಂಟು ತಂದಿದೆ. ಯಕ್ಷಗಾನ ರಾಜಕೀಯ ಪಕ್ಷಕ್ಕೆ ಸೀಮಿತವಾಗಿರದಿದ್ದರೂ ಪಕ್ಷದ ಚಿಹ್ನೆ ಬಳಸಿಕೊಂಡು, ಆಂಗ್ಲ ಭಾಷೆ ಬಳಸಿ ಅಪಹಾಸ್ಯ ಮಾಡಿದ್ದಾರೆ. ಪ್ರಚಾರದ ಗೀಳಿಗೆ ಕಲಾವಿದರು ಈ ತರ ಕೆಳಮಟ್ಟಕ್ಕೆ ಇಳಿಭಾರದಲ್ಲವೇ!!!
Видео ದೈವಿಕತೆ ಸಾರುವ ಯಕ್ಷಗಾನ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಕೇವಲ ಮನರಂಜನೆಯಾಗಿಲ್ಲ. канала ಯಕ್ಷಧ್ವನಿ
ಆದರೆ ರಂಗನಾಯಕ ಸಿನಿಮಾ ಟೀಸರ್ನಲ್ಲಿ ಯಕ್ಷಗಾನಕ್ಕೆ ಅಪಮಾನ ಮಾಡುವಂತೆ ಬಿಂಬಿಸುವ ಕಾರ್ಯವಾಗಿರುವುದು ನೋವುಂಟು ತಂದಿದೆ. ಯಕ್ಷಗಾನ ರಾಜಕೀಯ ಪಕ್ಷಕ್ಕೆ ಸೀಮಿತವಾಗಿರದಿದ್ದರೂ ಪಕ್ಷದ ಚಿಹ್ನೆ ಬಳಸಿಕೊಂಡು, ಆಂಗ್ಲ ಭಾಷೆ ಬಳಸಿ ಅಪಹಾಸ್ಯ ಮಾಡಿದ್ದಾರೆ. ಪ್ರಚಾರದ ಗೀಳಿಗೆ ಕಲಾವಿದರು ಈ ತರ ಕೆಳಮಟ್ಟಕ್ಕೆ ಇಳಿಭಾರದಲ್ಲವೇ!!!
Видео ದೈವಿಕತೆ ಸಾರುವ ಯಕ್ಷಗಾನ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಕೇವಲ ಮನರಂಜನೆಯಾಗಿಲ್ಲ. канала ಯಕ್ಷಧ್ವನಿ
Показать
Комментарии отсутствуют
Информация о видео
Другие видео канала
ಪರಶುರಾಮ ಸೃಷ್ಟಿ! ನಾಗಕ್ಷೇತ್ರದ ವಿಶೇಷತೆಮಂದಾರ್ತಿ ಕ್ಷೇತ್ರ ಮಹಾತ್ಮೆಯ ಹೈಗುಳಿಯಾಗಿ ಸಂದೇಶ್ ಶೆಟ್ಟಿ ಆರ್ಡಿ, ಮೂರು ಚೆಂಡೆವಾದನದಲ್ಲಿ ಸುರೇಶ್ ಆಚಾರಿಮಂದಾರ್ತಿ ಕ್ಷೇತ್ರ ಮಹಾತ್ಮೆ ಹೈಗುಳಿ(1)ಸಂಪೂರ್ಣ ಶ್ರೀದೇವಿ ಮಹಾತ್ಮೆಯ ಈಶ್ವರರಾಮದರ್ಶನದ ಮೈಂದ-ದ್ವಿವಿದರಾಗಿ ತೋಟಾಡಿ ಉದಯ ಹಾಗೂ ಪತ್ರಕರ್ತ ಸಂದೇಶ್ ಶೆಟ್ಟಿ ಆರ್ಡಿಭಾರ್ಗವ ರಾಮನಾಗಿ ಸಂದೇಶ್ ಶೆಟ್ಟಿ ಆರ್ಡಿದ್ರೌಪದಿ ಪ್ರತಾಪ ಮನ್ಮಥಸುದರ್ಶನ ವಿಜಯ (ಸುದರ್ಶನ ಪಾತ್ರದಲ್ಲಿ ಪತ್ರಕರ್ತ, ಹವ್ಯಾಸಿ ಕಲಾವಿದ ಸಂದೇಶ್ ಶೆಟ್ಟಿ ಆರ್ಡಿ-೧ಶಕ್ರಾರಿ ಕಾಳಗದ ಶ್ರೀರಾಮನಾಗಿ ಸಂದೇಶ್ ಶೆಟ್ಟಿ ಆರ್ಡಿ, ಇಂದ್ರಜಿತುವಾಗಿ ಕಿಶೋರ್ ಭಟ್ ಕೊಮ್ಮೆಚಕ್ರವ್ಯೂಹದ ಅಭಿಮನ್ಯುವಾಗಿ ಸಂದೇಶ್ ಶೆಟ್ಟಿ ಆರ್ಡಿಪತ್ರಕರ್ತ, ಕಲಾವಿದ ಸಂದೇಶ್ ಶೆಟ್ಟಿ ಆರ್ಡಿ ಅವರ ಶ್ವೇತಕುಮಾರ ಚರಿತ್ರೆಯ ಸೀತಕೇತಲಾಲಿಪುದೆಲೆ ತಾಯೆ ಎನ್ನ ಅರಿಕೆಯನೊಂದ..ಸುದರ್ಶನನಾಗಿ ಸಂದೇಶ್ ಶೆಟ್ಟಿ ಆರ್ಡಿsri durgamithravrunda konjady 1ಸಂದೇಶ್ ಶೆಟ್ಟಿ ಆರ್ಡಿ ಸೀತಕೇತಸುದರ್ಶನ ವಿಜಯ (ಸುದರ್ಶನ ಪಾತ್ರದಲ್ಲಿ ಪತ್ರಕರ್ತ, ಹವ್ಯಾಸಿ ಕಲಾವಿದ ಸಂದೇಶ್ ಶೆಟ್ಟಿ ಆರ್ಡಿ-೫ಸುದರ್ಶನ ವಿಜಯ (ಸುದರ್ಶನನಾಗಿ ಪತ್ರಕರ್ತ, ಹವ್ಯಾಸಿ ಕಲಾವಿದ ಸಂದೇಶ್ ಶೆಟ್ಟಿ ಆರ್ಡಿ-೪ಚಂಡ ಮುಂಡರ ಪ್ರವೇಶಶ್ವೇತಕುಮಾರನಾಗಿ ಸಂದೇಶ್ ಶೆಟ್ಟಿ ಆರ್ಡಿರಂಗಸ್ಥಳದ ಕೋಲ್ಮಿಂಚು ಪ್ರಭಾಕರ ಶೆಟ್ಟಿ ಶ್ವೇತಕುಮಾರ ಚರಿತ್ರೆಯ ಲೋಹಿತನೇತ್ರsri durgamithravrunda konjady 2