Загрузка страницы

ತಲಪಾಡಿ ಯಕ್ಷೊತ್ಷವ "ಪ್ರಸಂಗ: ಕಿರಾತಾರ್ಜುನ ಮತ್ತು ಕೃಷ್ಣಾರ್ಜುನ ಕಾಳಗ" - Live

7 ನೇ ವರುಷದ: ತಲಪಾಡಿ ಯಕ್ಷೊತ್ಷವ
ದಿನಾಂಕ. 6-11-2021.ನೇ ಶನಿವಾರ ರಾತ್ರಿ 7ಗಂಟೆಯಿಂದ
ಸುಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ
💐#ಯಕ್ಷಗಾನ ಪ್ರದರ್ಶನ💐
ನೇರ ಪ್ರಸಾರ
@Coastallivecom ಹಾಗು SV Vision ನಲ್ಲಿ
✡️ಸ್ಥಳ .ಸುಮುಖ ಮಂಟಪ. ಗಂಗಾಪುರ ದೇವಿನಗರ ತಲಪಾಡಿ✡️
ಪ್ರಸಂಗ:ಕಿರಾತಾರ್ಜುನ ಮತ್ತು ಕೃಷ್ಣಾರ್ಜುನ_ಕಾಳಗ.
7 ಗಂಟೆಯಿಂದ 10 ಗಂಟೆಯವರೆಗೆ.

7 ಗಂಟೆಯಿಂದ
"#ಕಿರಾತಾರ್ಜುನ"
ಹಿಮ್ಮೇಳ:-
ಭಾಗವತರು: ಪುಂಡಿಕಾಯಿ ಗೋಪಾಲಕೃಷ್ಣ ಭಟ್
ಚೆಂಡೆ: ಮುರಾರಿ ಕಡಂಬಳಿತ್ತಾಯ
ಮದ್ದಳೆ: ಕೃಷ್ಣ ಪ್ರಕಾಶ್ ಉಳಿತ್ತಾಯ
ಚಕ್ರತಾಳ: ರಾಜೇಂದ್ರ ಕೃಷ್ಣ
ಮುಮ್ಮೇಳ:
ಅರ್ಜುನ: ಸುಬ್ರಾಯಹೊಳ್ಳ ಕಾಸರಗೋಡು
ಬ್ರಾಹ್ಮಣರು: ಬಂಟ್ವಾಳ ಜಯರಾಮ ಆಚಾರ್ಯ
ಕಪಟ ದೇವೇಂದ್ರ: ತಾರನಾಥ ರೈ ಕುಂಬ್ರ
ಈಶ್ವರ: ತಾರಾನಾಥ ಬಲ್ಯಾಯ ವರ್ಕಾಡಿ
ಪಾರ್ವತಿ: ಪ್ರಸಾದ್ ಸವಣೂರು
ಶಭರ: ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್
ಶಭರಿ: ಅರುಣ್ ಕೊಟ್ಯಾನ್
ಶಭರ ಪಡೆ: ಶಿವರಾಜ್ ಬಜಕೂಡ್ಲು, ಅಜಿತ್ ಪುತ್ತಿಗೆ, ಅಕ್ಷಯ್ ಭಟ್ ಮೂಡುಬಿದ್ರೆ
ಮುದಿಯಪ್ಪಣ್ಣ: ಬಾಲಕೃಷ್ಣ ಮಣಿಯಾಣಿ

ರಾತ್ರಿ 10 .ಗಂಟೆಯಿಂದ
ಪ್ರಸಂಗ "#ಕೃಷ್ಣಾರ್ಜುನ_ಕಾಳಗ"
ಹಿಮ್ಮೇಳ:-
ಭಾಗವತರು: ಪುತ್ತಿಗೆ ರಘರಾಮ ಹೊಳ್ಳ, ಸತೀಶ್ ಶೆಟ್ಟಿ ಬೊಂದೇಲ್, ದೇವಿ ಪ್ರಸಾದ್ ಆಳ್ವ ತಲಪಾಡಿ
ಚೆಂಡೆ: ದೇಲಂತಮಜಲು ಸುಭ್ರಮಣ್ಯ ಭಟ್
ಮದ್ದಳೆ: ಪ್ರಶಾಂತ್ ಶೆಟ್ಟಿ ವಗೆನಾಡು, ಲವ ಕುಮಾರ್ ಐಲ
ಚಕ್ರತಾಳ: ರಾಜೇಂದ್ರ ಕೃಷ್ಣ
ಮುಮ್ಮೇಳ:
ಗಯ: ಚಂದ್ರಶೇಖರ ಧರ್ಮಸ್ಥಳ
ಕೃಷ್ಣ1: ದಿನೇಶ್ ಶೆಟ್ಟಿ ಕಾವಳಕಟ್ಟೆ
ಕೃಷ್ಣ2: ಜಯಪ್ರಕಾಶ್ ಶೆಟ್ಟಿ ಪೆರ್ಮುದೆ
ನಾರದ: ಜಯರಾಮ ಆಚಾರ್ಯ ಬಂಟ್ವಾಳ
ಅರ್ಜುನ 1: ಕೊಂಡದಕುಳಿ ರಾಮಚಂದ್ರ ಹೆಗ್ಡೆ
ಅರ್ಜುನ 2: ಸುಣ್ಣಂಬಳ ವಿಶ್ವೇಶ್ವರಭಟ್
ಧರ್ಮರಾಯ: ತಾರನಾಥ ರೈ ಕುಂಬ್ರ
ಭೀಮ: ಮಣೀಶ್ ಪಾಟಾಳಿ ಎಡನೀರು
ನಕುಲ: ಪ್ರಕಾಶ್ ನಾಯಕ್ ನಿರ್ಚಾಲು
ಸಹದೇವ: ಅಜಿತ್ ಪುತ್ತಿಗೆ
ಸುಭದ್ರೆ: ನಿಲ್ಕೋಡು ಶಂಕರ ಹೆಗ್ಡೆ
ಅಭಿಮನ್ಯು: ಲೋಕೇಶ್ ಮುಚ್ಚೂರು
ರುಕ್ಮಿಣಿ: ರಕ್ಷಿತ್ ಶೆಟ್ಟಿ ಪಡ್ರೆ
ಮಕರಂದ: ಜಯರಾಮ ಆಚಾರ್ಯ ಬಂಟ್ವಾಳ
ದಾರುಕ: ಬಾಲಕೃಷ್ಣ ಮಣಿಯಾಣಿ
ಬಲರಾಮ: ರಾಧಾಕೃಷ್ಣ ನಾವಡ ಮಧೂರು
ಈಶ್ವರ: ಪ್ರಸಾದ್ ಸವಣೂರು

ಸರಕಾರದ ಕಾನೂನು ಪಾಲಿಸಿ
ಮಾಸ್ಕ್ ಕಡ್ಡಾಯವಾಗಿ ಧರಿಸಿ

ಶುಭಾಶಯಗಳೊಂದಿಗೆ
ಯಕ್ಷಮಿತ್ರ ಸೇವಾ ಬಳಗ ತಲಪಾಡಿ, ಸರ್ವಸದಸ್ಯರು
ಸಂತೋಷ್ ಅಲಂಕಾರಗುಡ್ಡೆ
ನೀವು ಬನ್ನಿ ಇತರರನ್ನು ಕರೆತನ್ನಿ
ನಮಸ್ಕಾರ

Видео ತಲಪಾಡಿ ಯಕ್ಷೊತ್ಷವ "ಪ್ರಸಂಗ: ಕಿರಾತಾರ್ಜುನ ಮತ್ತು ಕೃಷ್ಣಾರ್ಜುನ ಕಾಳಗ" - Live канала CoastalLive.com
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
7 ноября 2021 г. 4:38:53
09:00:45
Другие видео канала
"ಬ್ರಹ್ಮಕಲಶೋತ್ಸವ" ಶ್ರೀ ಗೆಂಡದ ಹೈಗುಳಿ ಶ್ರೀ ಗಣಪ ನಾಯಕ ಸಪರಿವಾರ ದೈವಸ್ಥಾನ - Live"ಬ್ರಹ್ಮಕಲಶೋತ್ಸವ" ಶ್ರೀ ಗೆಂಡದ ಹೈಗುಳಿ ಶ್ರೀ ಗಣಪ ನಾಯಕ ಸಪರಿವಾರ ದೈವಸ್ಥಾನ - Liveಪಾಂಡೇಶ್ವರ ಸೂರ್ಯನಾರಾಯಣ ಚಡಗ ಸ್ಮಾರಕ "ಕಾದಂಬರಿ ಪ್ರಶಸ್ತಿ ಪ್ರದಾನ - ೧೪"ಪಾಂಡೇಶ್ವರ ಸೂರ್ಯನಾರಾಯಣ ಚಡಗ ಸ್ಮಾರಕ "ಕಾದಂಬರಿ ಪ್ರಶಸ್ತಿ ಪ್ರದಾನ - ೧೪"ಅನೂಹ್ಯ 2022 "ಯಕ್ಷ ನೃತ್ಯ, ಮಕ್ಕಳ ಯಕ್ಷಗಾನ: ಶೂರಸೇನ ಪ್ರತಾಪ"- Live (Day 2)ಅನೂಹ್ಯ 2022 "ಯಕ್ಷ ನೃತ್ಯ, ಮಕ್ಕಳ ಯಕ್ಷಗಾನ: ಶೂರಸೇನ ಪ್ರತಾಪ"- Live (Day 2)ರಂಗಸ್ಥಳದಲ್ಲಿ ಚಂದ್ರಶೇಖರ ಆಜಾದ್ ರ ವೀರಮರಣ ಹೇಗಿರಬಹುದು?ರಂಗಸ್ಥಳದಲ್ಲಿ ಚಂದ್ರಶೇಖರ ಆಜಾದ್ ರ ವೀರಮರಣ ಹೇಗಿರಬಹುದು?ಗೋವಿಂದ ಬಾಬು ಪೂಜಾರಿ ಅವರ ಸ್ಪೂರ್ತಿದಾಯಕ ಮಾತು / Inspirational speech by Govinda Babu Poojariಗೋವಿಂದ ಬಾಬು ಪೂಜಾರಿ ಅವರ ಸ್ಪೂರ್ತಿದಾಯಕ ಮಾತು / Inspirational speech by Govinda Babu Poojariಯಕ್ಷಗಾನ ಹಾಸ್ಯ: "ತಂ ತವ್'ಡ್ ತಿನ್ ತಾಮ್" | ಕಾಸರಕೋಡ್, ತೀರ್ಥಹಳ್ಳಿ, ಯಾಜಿ |ಯಕ್ಷಗಾನ ಹಾಸ್ಯ: "ತಂ ತವ್'ಡ್ ತಿನ್ ತಾಮ್" | ಕಾಸರಕೋಡ್, ತೀರ್ಥಹಳ್ಳಿ, ಯಾಜಿ |ಸೊಬಗಿನ ಸೆರೆಮನೆ ಆಗಿಹೆ ನೀನು |ನಾಗವಲ್ಲಿ| "ಸ್ಪರ್ಶ 2022"ಸೊಬಗಿನ ಸೆರೆಮನೆ ಆಗಿಹೆ ನೀನು |ನಾಗವಲ್ಲಿ| "ಸ್ಪರ್ಶ 2022"ಕರಂಬಳ್ಳಿ ವೆಂಕಟರಮಣ ದೇವಸ್ಥಾನ "ರಾಶಿ ಪೂಜಾ ಮಹೋತ್ಸವ"(Part2) - Liveಕರಂಬಳ್ಳಿ ವೆಂಕಟರಮಣ ದೇವಸ್ಥಾನ "ರಾಶಿ ಪೂಜಾ ಮಹೋತ್ಸವ"(Part2) - Liveಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ "ಬೆಸ್ಟ್ ಫ್ರೆಂಡ್ಸ್ ಟ್ರೋಫಿ" 2023(Part 2) - Liveಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ "ಬೆಸ್ಟ್ ಫ್ರೆಂಡ್ಸ್ ಟ್ರೋಫಿ" 2023(Part 2) - Liveಅಭಿನಂದನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ "ಗೀತಾ ಸಾಹಿತ್ಯ ಕಾರ್ಯಕ್ರಮ" - Liveಅಭಿನಂದನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ "ಗೀತಾ ಸಾಹಿತ್ಯ ಕಾರ್ಯಕ್ರಮ" - LiveCOVID-19 ಸಂಬಂಧಿಸಿದ ಪ್ರಮುಖ ಅಂಶಗಳ ಕುರಿತು ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರ ಮಾತು - LiveCOVID-19 ಸಂಬಂಧಿಸಿದ ಪ್ರಮುಖ ಅಂಶಗಳ ಕುರಿತು ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರ ಮಾತು - Liveಶ್ರೀ ದುರ್ಗಾಪರಮೇಶ್ವರಿ ಪ್ರತಿಷ್ಠಾಪನೆ, ಶ್ರೀ ಪಂಜುರ್ಲಿ ಬೈಕಾಡ್ತಿ ಕೊರಗಜ್ಜ ದೈವಗಳ ನವೀಕೃತ ಭಂಡಾರ  ಸಮರ್ಪಣೆ - Liveಶ್ರೀ ದುರ್ಗಾಪರಮೇಶ್ವರಿ ಪ್ರತಿಷ್ಠಾಪನೆ, ಶ್ರೀ ಪಂಜುರ್ಲಿ ಬೈಕಾಡ್ತಿ ಕೊರಗಜ್ಜ ದೈವಗಳ ನವೀಕೃತ ಭಂಡಾರ ಸಮರ್ಪಣೆ - Liveಪದಗಳೇ ಬಂಗಾರ - Liveಪದಗಳೇ ಬಂಗಾರ - Liveಚಂಡೆ ವಾದನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ - Liveಚಂಡೆ ವಾದನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ - Liveಒಡ್ಡೋಲಗ ನೆನಪಿನ ಕವಳ ಮತ್ತು ಯಕ್ಷ 'ಗಾನ' ವೈಭವ - Liveಒಡ್ಡೋಲಗ ನೆನಪಿನ ಕವಳ ಮತ್ತು ಯಕ್ಷ 'ಗಾನ' ವೈಭವ - Liveಕಂಡನು ಕಳರಾಯ | ಬಿಲ್ಲಾಡಿ, ಕಿರಾಡಿ|ಕಂಡನು ಕಳರಾಯ | ಬಿಲ್ಲಾಡಿ, ಕಿರಾಡಿ|ಭಾಗವತ ಪ್ರವಚನ | Bhagavata Pravachana (Day 3) - Liveಭಾಗವತ ಪ್ರವಚನ | Bhagavata Pravachana (Day 3) - Live"ಒಂದು ದಿನದ ಉಚಿತ ತರಬೇತಿ ಕಾರ್ಯಗಾರ" ವಿ-ಶೈನ್ ಕೋಚಿಂಗ್ ಸೆಂಟರ್ - Live"ಒಂದು ದಿನದ ಉಚಿತ ತರಬೇತಿ ಕಾರ್ಯಗಾರ" ವಿ-ಶೈನ್ ಕೋಚಿಂಗ್ ಸೆಂಟರ್ - Live"ಇವ ನಮ್ಮವ" ರಂಗ ಸಂವಾದ (ಸಂಚಿಕೆ 8) "ಶ್ರೀಮತಿ ಅಭಿಲಾಷ ಎಸ್" - Live"ಇವ ನಮ್ಮವ" ರಂಗ ಸಂವಾದ (ಸಂಚಿಕೆ 8) "ಶ್ರೀಮತಿ ಅಭಿಲಾಷ ಎಸ್" - Liveಸ್ಮರಿಸಯ್ಯ ರಾಮ ಮಂತ್ರ |ಜನ್ಸಾಲೆ, ಪ್ರಸನ್ನ|ಸ್ಮರಿಸಯ್ಯ ರಾಮ ಮಂತ್ರ |ಜನ್ಸಾಲೆ, ಪ್ರಸನ್ನ|ಶ್ರೀ ಭಗವತಿ ಅಮ್ಮನವರ ದೇವಸ್ಥಾನ, ಗುಂಡ್ಮಿ. ಅಷ್ಟಬಂಧ ಹಾಗೂ ಬ್ರಹ್ಮಕಲಶ-2017 - ಧಾರ್ಮಿಕ ಸಭೆಶ್ರೀ ಭಗವತಿ ಅಮ್ಮನವರ ದೇವಸ್ಥಾನ, ಗುಂಡ್ಮಿ. ಅಷ್ಟಬಂಧ ಹಾಗೂ ಬ್ರಹ್ಮಕಲಶ-2017 - ಧಾರ್ಮಿಕ ಸಭೆ
Яндекс.Метрика