ಕ್ರಿಶ್ಚಿಯನ್ನರು ಜಗತ್ತು ಆಳಲು ಬಳಸಿದ ತಂತ್ರ ಯಾವುದು ಗೊತ್ತಾ?
ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿರುವ ಈ ಸಮಯದಲ್ಲಿ ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಉಪನ್ಯಾಸ ಮಾಲೆಯನ್ನು ಏರ್ಪಡಿಸಲಾಗಿತ್ತು. ಅದನ್ನು ಸಣ್ಣ-ಸಣ್ಣ ತುಣುಕುಗಳಾಗಿ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವೇ ಅರ್ಪಿಸಿಕೊಂಡ ನಂತರವೂ ಎಲೆಮರೆಯಾಗಿಯೇ ಉಳಿದ ಮಹಾನ್ ಕ್ರಾಂತಿಕಾರಿಗಳ ಬದುಕನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಈ ಸರಣಿಯಲ್ಲಿ ತಮ್ಮ ಮತವನ್ನು ಬದಿಗಿಟ್ಟು ಭಾರತಮಾತೆಗಾಗಿ ಸರ್ವಸ್ವವನ್ನೂ ಸಮರ್ಪಿಸಿದ ರಾಷ್ಟ್ರಭಕ್ತ ಮುಸಲ್ಮಾನರ ಕುರಿತು ಚರ್ಚಿಸಲಾಗಿದೆ. ಸ್ವರಾಜ್ಯಕ್ಕೆ ಮುಕ್ಕಾಲ್ನೂರು ತುಂಬುತ್ತಿರುವ ಈ ಹೊತ್ತಿನಲ್ಲಾದರೂ ಅವರ ಕುರಿತು ತಿಳಿದುಕೊಳ್ಳೋಣವೆಂದೇ ಈ ಸಣ್ಣ ಪ್ರಯತ್ನ. ಕೇಳಿ, ಪ್ರತಿಕ್ರಿಯಿಸಿ.
Видео ಕ್ರಿಶ್ಚಿಯನ್ನರು ಜಗತ್ತು ಆಳಲು ಬಳಸಿದ ತಂತ್ರ ಯಾವುದು ಗೊತ್ತಾ? канала Chakravarthy Sulibele [Official]
Видео ಕ್ರಿಶ್ಚಿಯನ್ನರು ಜಗತ್ತು ಆಳಲು ಬಳಸಿದ ತಂತ್ರ ಯಾವುದು ಗೊತ್ತಾ? канала Chakravarthy Sulibele [Official]
Показать
Комментарии отсутствуют
Информация о видео
15 сентября 2021 г. 19:42:54
00:06:55
Другие видео канала
ಹೊಸ ಕಂಪೆನಿಯ ಐಡಿಯಾ ಹೊಳೆದಿದ್ದು ದೇವನಹಳ್ಳಿ ಏರ್ಪೋರ್ಟಿನಲ್ಲಿ!ಅನುಮಾನ ಹೆಚ್ಚಿದಷ್ಟೂ ಸಂಕಟ ಹೆಚ್ಚು!ಆ ಸೈನಿಕ ತೀರಿಕೊಂಡ ಮೇಲೆ ದೇವರಾಗಿಬಿಟ್ಟ!ತುಂಗಾರಾಧನೆ | ಸೋದರಿ ನಿವೇದಿತಾ ಪ್ರತಿಷ್ಠಾನಏನ್ಮಾಡೋದು?ಶುರುವಿನ ಉತ್ಸಾಹ ಕೊನೆವರ್ಗೂ ಇರಲ್ವಲ್ಲ !!ತರುಣರ ಪ್ರಶ್ನೆಗಳ ಬಾಂಬನ್ನು ಎದುರಿಸಿದ ವಿವೇಕಾನಂದರು!!ಅಖಂಡ ಭಾರತಕ್ಕೆ ಭರ್ಜರಿ ಸಂಕಲ್ಪಸತ್ತಮೇಲೆ ಎಲ್ಲರೂ ಹೊಗಳೋರೇ! | ಚಿರಂಜೀವಿ 49 | Chakravarthy Sulibeleಕೊನೆಗೂ ಟೌನ್ ಹಾಲ್ ಕರ್ಮ ಕಳೀತು!!ಎತ್ತಿನ ಗಾಣದ ಎಣ್ಣೆ ಎಷ್ಟು ಹಿತಕರ ಗೊತ್ತಾ?ಹೋಳಿ! ನಾವೇ ಬೇರೆ, ನಮ್ ಸ್ಟೈಲೇ ಬೇರೆ | ಯುವಾಬ್ರಿಗೇಡ್ದೇಹವನ್ನು ಮೀರಿ, ಕಣ ಕಣದಲ್ಲೂ ಶಿವನಾದರು!ಚೂರಿ ಎದೆಗೆ ಚುಚ್ಚೋರು ಬೇಕಾ? ಬೆನ್ನಿಗೆ ಹಾಕೋರು ಬೇಕಾ?!Explore karnataka on two wheeler | Unstoppable Yuva Rally | ದೇಶಭಕ್ತಿಯ ಕಾಡ್ಗಿಚ್ಚುಬಜರಂಗಬಲಿ ಕೈಬಿಡಲಿಲ್ಲ!ಆಡಿಕೊಳ್ಳೋರಿಗೆ ಉತ್ತರಿಸಬೇಡಿ, ಚೆನ್ನಾಗಿ ಉರಿಸಿ!Reject ಆಗೋದು ಅಂದ್ರೆ ಸೋಲೋದು ಅಂತಲ್ಲ, ಗೆಲುವಿನ ಹೊಸ ದಾರಿ ಹುಡುಕೋದು ಅಂತ!ಅವರ ಕಾಲದಲ್ಲಿ ನಾವಿದ್ದೀವಲ್ಲ ಅನ್ನೋದೇ ಸಂತೋಷ!ಯುವಾ Unstoppable! ದೇಶಭಕ್ತಿಯ ಕಾಡ್ಗಿಚ್ಚು..ದಯವಿಟ್ಟು ನನ್ನ ದೇಶದ ಬಗ್ಗೆ ಕೆಟ್ಟದ್ದು ಹೇಳಬೇಡಿ!ತಪ್ಪು ಮಾಡದವರು ಜಗತ್ತಲ್ಲಿ ಯಾರಿದ್ದಾರೆ ಹೇಳಿ?