Загрузка...

#ಪ್ರಭಾಕರಯಕ್ಷನಮನ-ಶ್ರೀಯುತ ಪಣಂಬೂರು ಪ್ರಭಾಕರ ಕಾಮತ್(ಹವ್ಯಾಸೀ ಹಿರಿಯ ಯಕ್ಷಗಾನ ಕಲಾವಿದ) ಇವರಿಗೆ-ಬಾಗ-2#yakshagana

ಹಲವು ಹವ್ಯಾಸಿ ಯಕ್ಷಗಾನ ಸಂಘಗಳಲ್ಲಿ ಮತ್ತು ವಾರದಕೂಟ ದ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಅರ್ಥಧಾರಿಯಾಗಿ ಪಾತ್ರಗಳನ್ನು ವಹಿಸುತ್ತಿದ್ದ ಶ್ರೀಯುತರಿಗೆ-#ಪಣಂಬೂರುಪ್ರಭಾಕರ ಕಾಮತ್ ರಿಗೆ ಗಣ್ಯರಿಂದ ನುಡಿನಮನ
1.#ಶ್ರೀವಾಗೀಶ್ವರೀ ಯಕ್ಶಗಾನ ಕಲಾವರ್ದಕ ಸಂಘ ರಥಬೀದಿ.ಮಂಗಳೂರು
2.#ಶ್ರೀಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ(ರಿ) ಪಾಂಡೇಶ್ವರ ಮಂಗಳೂರು
3.#ಶ್ರೀಜಗದಂಬಾ ಯಕ್ಷಗಾನ ಮಂಡಳಿ ಉರ್ವ ಬೋಳೂರು.ಮಂಗಳೂರು
4.#ಶ್ರೀಶಾರದಾಂಬಾ ಯಕ್ಷಗಾನ ಮಂಡಳಿ ಉರ್ವಸ್ಟೋರ್.ಮಂಗಳೂರು
ಈ ಮೇಲಿನ ನಾಲ್ಕೂ ಸಂಘಗಳು ಮತ್ತು ಹಲವಾರು ಭಂದುಮಿತ್ರರಿಂದ ನುಡಿನಮನ
ಸ್ಥಳ:-ಶ್ರೀ ಶ್ರೀನಿವಾಸ ಕಲ್ಯಾಣ ಮಂಟಪ.ವಿಠೋಭ ದೇವಸ್ಥಾನ ರಸ್ತೆ,ಮಂಗಳೂರು
ದಿನಾಂಕ:-04-05-2026
ಪ್ರಥಮ ತಂಡದ ಪ್ರದರ್ಷನ-#ಶ್ರೀಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ(ರಿ) ಪಾಂಡೇಶ್ವರ ಮಂಗಳೂರು.ಪ್ರಸಂಗ:-ಸುಧನ್ವ ಮೋಕ್ಷ ಬಾಗ-೧
ಹಿಮ್ಮೇಳದಲ್ಲಿ ಸರ್ವಶ್ರೀಗಳಾದ
ಭಾಗವತರು-#ಯೋಗೀಶಕುಮಾರ್ ಜೆಪ್ಪು,#ಸುಧಾಕರ ಸಾಲ್ಯಾನ್
ಚೆಂಡೆಮದ್ದಳೆಯಲ್ಲಿ:-#ಶಿವಪ್ರಸಾದಪ್ರಭು ಬೋಳಾರ್.#ಪ್ರವೀಣ್ ಕುಮಾರ್ ಕುಡುಪು
ಮುಮ್ಮೇಳದಲ್ಲಿ ಸರ್ವಶ್ರೀಗಳಾದ:-
ಸುಧನ್ವ-ಗೋಪಾಲಕೃಷ್ಣ ಅನಂತಾಡಿ
ಪ್ರಭಾವತಿ-ರಮೇಶ ಆಚಾರ್ಯ ಕಾವೂರು

Видео #ಪ್ರಭಾಕರಯಕ್ಷನಮನ-ಶ್ರೀಯುತ ಪಣಂಬೂರು ಪ್ರಭಾಕರ ಕಾಮತ್(ಹವ್ಯಾಸೀ ಹಿರಿಯ ಯಕ್ಷಗಾನ ಕಲಾವಿದ) ಇವರಿಗೆ-ಬಾಗ-2#yakshagana канала Madhusudana Alewooraya
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять