Загрузка...

#ಸುಣ್ಣಂಬಳವಿಶ್ವೇಶ್ವರಭಟ್ಟರು ಭೀಮನ ಅಂತರಂಗದ ಭಾವನೆಗಳನ್ನು ಬಿಚ್ಚಿಟ್ಟದ್ದು- #ಚಿನ್ಮಯಭಟ್ಟರಪದ್ಯಕ್ಕೆ #yakshagana

"#ಯಕ್ಷಶ್ರೀಹರಿಬಳಗ"ಮಂಗಳೂರು-ನಾಲ್ಕನೇ ವರ್ಷದ ಕಲಾಸೇವೆ ಶ್ರೀಹರೀಶಭಟ್ ಬಳಂತಿಮೊಗರು ಮತ್ತು ಇವರ ಶಿಷ್ಯವೃಂದ ದವರು ಆಯೋಜಿಸಿದ ಕಾರ್ಯಕ್ರಮ
"ಯಕ್ಷ ತ್ರಿಮಧುರ"-4
ಆಯ್ದುಕೊಂಡ ಆಖ್ಯಾನ-"ಭೀಮಾಂತರಂಗ"
ಹಿಮ್ಮೇಳದಲ್ಲಿ ಸರ್ವಶ್ರೀಗಳಾದ:-
ಭಾಗವತರುಗಳು-#ಚಿನ್ಮಯಭಟ್ ಕಲ್ಲಡ್ಕ
ಚೆಂಡೆಮದ್ದಳೆಯಲ್ಲಿ-#ಕುಡುಪುಪದ್ಮರಾಜತಂತ್ರಿಗಳು-ಸಮರ್ಥ ಉಡುಪಕತ್ತಲ್ಸಾರ್-ಚಿದಾನಂದಭಟ್ ಕೋಟೆಕಾರ್
ಮುಮ್ಮೇಳದಲ್ಲಿ ಸರ್ವಶ್ರೀಗಳಾದ:-ಸಂಪೂರ್ಣಭೀಮಸೇನ-#ಶ್ರೀಸುಣ್ಣಂಬಳವಿಶ್ವೇಶ್ವರಭಟ್
ಸ್ಥಳ-#ಕೋಟೆಕಾರುಶ್ರೀಕಾಳಿಕಾಂಬಾ ದೇವಸ್ಥಾನ.ನೆಲ್ಲಿಸ್ಥಳ
ದಿನಾಂಕ-26-07-2025
ವೀಡಿಯೋಚಿತ್ರೀಕರಣ-#Abhijit Bantvala
ವೀಡಿಯೋ ಕೊಡುಗೆ ಮತ್ತು ಸಹಕಾರ-ಸದಸ್ಯರು-ಯಕ್ಷಶ್ರೀಹರಿ ಬಳಗ"ಮಂಗಳೂರು

Видео #ಸುಣ್ಣಂಬಳವಿಶ್ವೇಶ್ವರಭಟ್ಟರು ಭೀಮನ ಅಂತರಂಗದ ಭಾವನೆಗಳನ್ನು ಬಿಚ್ಚಿಟ್ಟದ್ದು- #ಚಿನ್ಮಯಭಟ್ಟರಪದ್ಯಕ್ಕೆ #yakshagana канала Madhusudana Alewooraya
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять