ವಿಷ್ಣು, ಅಂಬಿಗಾಗಿ ಮಾಡಿದ ಸ್ಕ್ರಿಪ್ಟ್ ಗಳು ಹಾಗೆ ಉಳಿದಿವೆ...!|SV Rajendrasingh Babu|Vishnuvardhan|Ambarish
Hi all .ನಮಸ್ಕಾರ
Let's meet SV Rajendra Singh Babu - Part 3 (Final part)
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮಹಾತ್ಮಾ ಪಿಕ್ಚರ್ಸ್ ಒಂದು ಅಳಿಸಲಾಗದ ಹೆಸರು...! ಶಂಕರ್ ಸಿಂಗ್ ಅವರಿಂದ ಆರಂಭಗೊಂಡ ಈ ಸಂಸ್ಥೆ ಈವರೆಗೆ 99 ಸಿನೆಮಾಗಳನ್ನು ಮಾಡಿದೆ..ಈಗ ನೂರನೆಯ ಸಿನೆಮಾದ ತಯಾರಿಯಲ್ಲಿದೆ.
ಈ ವಂಶದ ಕುಡಿ, ಶಂಕರ್ ಸಿಂಗ್ ಅವರ ಪುತ್ರ, ಎಸ್ ವಿ ರಾಜೇಂದ್ರ ಸಿಂಗ್ ಬಾಬು ಕನ್ನಡದ ಹಿರಿಯ ನಿರ್ದೇಶಕ, ಸಾಹಸಿ ನಿರ್ದೇಶಕ. ಕನ್ನಡ ಮಾತ್ರವಲ್ಲ, ಹಿಂದಿ,ತೆಲುಗು ಸಿನೆಮಾಗಳನ್ನು ಮಾಡಿ ಸೈ ಎನಿಸಿಕೊಂಡವರು..ಮುತ್ತಿನ ಹಾರ, ಬಂಧನ ದಂತಹ ಭಾವನಾತ್ಮಕ ಸಿನೆಮಾಗಳ ಜೊತೆಗೆ ಅಂತದಂಥ ಆಕ್ಷನ್ ಚಿತ್ರ ಮಾಡಿದವರು..
ಹಿಂದಿಯ ದಿಲೀಪ್ ಕುಮಾರ್, ರಾಜ್ ಕುಮಾರ್, ಜಿತೇಂದ್ರ ,ಹೇಮಾ ಮಾಲಿನಿ, ಸಂಜಯ್ ದತ್ ಮುಂತಾದವರನ್ನು ನಿರ್ದೇಶಿಸಿದ ಮಹಾನ್ ನಿರ್ದೇಶಕ.
.......
ಈ ಎಪಿಸೋಡ್ ನಲ್ಲಿ ಅವರ ಅಂತ ಸಿನೆಮಾ ಆಗಿದ್ದು ಹೇಗೆ, ಬಂಧನದ ಹಿಂದಿನ ರಹಸ್ಯ, ಸುಹಾಸಿನಿ ಈ ಸಿನೆಮಾಗೆ ಸೆಲೆಕ್ಟ್ ಆಗಿದ್ದು ಹೇಗೆ.ಇದರೊಂದಿಗೆ ವಿಷ್ಣು, ಅಂಬರೀಶ್ ಅವರೊಂದಿಗಿನ ಸಂಬಂಧ..ಹೀಗೆ ಹಲವು ವಿಚಾರಗಳನ್ನು ನಿಮ್ಮ ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಮಾತನಾಡಿದ್ದಾರೆ..
ಈ ಸಂದರ್ಶನದ 3ನೇ ಭಾಗ ಇಲ್ಲಿದೆ. ನೋಡಿ, ಮತ್ತು ಶೇರ್ ಮಾಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
#SVRajendrasinghbabu #Vishnu #Ambarish
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
https://www.instamojo.com/@GaurishAkkistudio
https://www.patreon.com/GaurishAkkiStudio
...............................................
About -
Alma Media School -A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
www.YouTube.com/Almanews24
To see Alma Media School students write-ups ,news and articles pls visit
www.almanews24
If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
#GaurishAkkiStudio, #Gas, #GaurishAkki, #AnchorGaurish, $GaurishAkkiStudioGAS
Видео ವಿಷ್ಣು, ಅಂಬಿಗಾಗಿ ಮಾಡಿದ ಸ್ಕ್ರಿಪ್ಟ್ ಗಳು ಹಾಗೆ ಉಳಿದಿವೆ...!|SV Rajendrasingh Babu|Vishnuvardhan|Ambarish канала Gaurish Akki Studio
Let's meet SV Rajendra Singh Babu - Part 3 (Final part)
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮಹಾತ್ಮಾ ಪಿಕ್ಚರ್ಸ್ ಒಂದು ಅಳಿಸಲಾಗದ ಹೆಸರು...! ಶಂಕರ್ ಸಿಂಗ್ ಅವರಿಂದ ಆರಂಭಗೊಂಡ ಈ ಸಂಸ್ಥೆ ಈವರೆಗೆ 99 ಸಿನೆಮಾಗಳನ್ನು ಮಾಡಿದೆ..ಈಗ ನೂರನೆಯ ಸಿನೆಮಾದ ತಯಾರಿಯಲ್ಲಿದೆ.
ಈ ವಂಶದ ಕುಡಿ, ಶಂಕರ್ ಸಿಂಗ್ ಅವರ ಪುತ್ರ, ಎಸ್ ವಿ ರಾಜೇಂದ್ರ ಸಿಂಗ್ ಬಾಬು ಕನ್ನಡದ ಹಿರಿಯ ನಿರ್ದೇಶಕ, ಸಾಹಸಿ ನಿರ್ದೇಶಕ. ಕನ್ನಡ ಮಾತ್ರವಲ್ಲ, ಹಿಂದಿ,ತೆಲುಗು ಸಿನೆಮಾಗಳನ್ನು ಮಾಡಿ ಸೈ ಎನಿಸಿಕೊಂಡವರು..ಮುತ್ತಿನ ಹಾರ, ಬಂಧನ ದಂತಹ ಭಾವನಾತ್ಮಕ ಸಿನೆಮಾಗಳ ಜೊತೆಗೆ ಅಂತದಂಥ ಆಕ್ಷನ್ ಚಿತ್ರ ಮಾಡಿದವರು..
ಹಿಂದಿಯ ದಿಲೀಪ್ ಕುಮಾರ್, ರಾಜ್ ಕುಮಾರ್, ಜಿತೇಂದ್ರ ,ಹೇಮಾ ಮಾಲಿನಿ, ಸಂಜಯ್ ದತ್ ಮುಂತಾದವರನ್ನು ನಿರ್ದೇಶಿಸಿದ ಮಹಾನ್ ನಿರ್ದೇಶಕ.
.......
ಈ ಎಪಿಸೋಡ್ ನಲ್ಲಿ ಅವರ ಅಂತ ಸಿನೆಮಾ ಆಗಿದ್ದು ಹೇಗೆ, ಬಂಧನದ ಹಿಂದಿನ ರಹಸ್ಯ, ಸುಹಾಸಿನಿ ಈ ಸಿನೆಮಾಗೆ ಸೆಲೆಕ್ಟ್ ಆಗಿದ್ದು ಹೇಗೆ.ಇದರೊಂದಿಗೆ ವಿಷ್ಣು, ಅಂಬರೀಶ್ ಅವರೊಂದಿಗಿನ ಸಂಬಂಧ..ಹೀಗೆ ಹಲವು ವಿಚಾರಗಳನ್ನು ನಿಮ್ಮ ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಮಾತನಾಡಿದ್ದಾರೆ..
ಈ ಸಂದರ್ಶನದ 3ನೇ ಭಾಗ ಇಲ್ಲಿದೆ. ನೋಡಿ, ಮತ್ತು ಶೇರ್ ಮಾಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
#SVRajendrasinghbabu #Vishnu #Ambarish
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
https://www.instamojo.com/@GaurishAkkistudio
https://www.patreon.com/GaurishAkkiStudio
...............................................
About -
Alma Media School -A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
www.YouTube.com/Almanews24
To see Alma Media School students write-ups ,news and articles pls visit
www.almanews24
If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
#GaurishAkkiStudio, #Gas, #GaurishAkki, #AnchorGaurish, $GaurishAkkiStudioGAS
Видео ವಿಷ್ಣು, ಅಂಬಿಗಾಗಿ ಮಾಡಿದ ಸ್ಕ್ರಿಪ್ಟ್ ಗಳು ಹಾಗೆ ಉಳಿದಿವೆ...!|SV Rajendrasingh Babu|Vishnuvardhan|Ambarish канала Gaurish Akki Studio
Показать
Комментарии отсутствуют
Информация о видео
Другие видео канала
Sun and moon drawingಎಸ್ ಎಂ ಜಾಮ್ದಾರ್ |ಐಎಎಸ್ ಅಧಿಕಾರಿಯ ಅನುಭವ ಕಥನ|Full Episode of S M Jamdar|Retd IAS Officer|GaSAmbaresh Sharing his Memories About the Movie Naagarahavu with Yogaraj Bhat | Dr.Vishnuvardhanರವಿಚಂದ್ರನ್ ಸಿನಿಮಾ ಮಾಡಿ ಕಳ್ಕೊಂಡ ದುಡ್ಡಿಂದ ಕಪಾಲಿ ಥಿಯೇಟರ್ ಖರೀದಿ ಮಾಡಬಹುದಿತ್ತು -Producer BN Gangadharಹೆಸರು ಇಲ್ಲ..ಹಣವೂ ಇಲ್ಲ..! ಇದು ಮಲ್ಲಿಕಾರ್ಜುನ "ನ ಕಥೆ..!!|S. Murali Mohan|Director| V Ravichandran|GaSSimply SPB Episode -43 (Nata Sarvabhouma Rajkumar) (kannada)Part-131|ಯಾರಲ್ಲಿ ಸಿಟ್ಟು ಹುಟ್ಟುವುದಿಲ್ಲವೋ ಅವನೇ ನಿಜವಾದ ಪರಾಕ್ರಮಿ|Secrets Of Mahabharata|Jagadisha Sharmaಸಾಹಸ ಸಿಂಹ ವಿಷ್ಣುವರ್ಧನ್ ಮನದಾಳದ ಮಾತುಗಳು Tv9 ಸಂದರ್ಶನದಲ್ಲಿ... (ಮರುಪ್ರಸಾರ) | Vishnuvardhan | Tv9 KannadaAMBI ANTHARANGA - ಅಂಬಿ ಅಂತರಂಗ SEG 07 - EXCLUSIVEಕೇವಲ 116 ದಿನದಲ್ಲಿ ಶುರು ಆಗಿ ಬಿಡುಗಡೆಯಾಗಿ ಪೊಲೀಸರ ಬೆವರಿಳಿಸಿದ ವಿಷ್ಣುದಾದಾ ಕೋಟಿಗೊಬ್ಬ !Asha Jaoar Majhe × Bismillah Khan's Shehnai (Soundtrack of Labour of Love)ಉಪೇಂದ್ರ- ಮುರಳಿ ವಿದಾಯದ ಸಂಕಟ..! |ಕುಸುಮಬಾಲೆ|Kichcha Sudeep|S MuraliMohan|Gaurish Akki Studio'ವಿಷ್ಣುವರ್ಧನ್' ನಾವುಗಳು ಕಂಡಂತೆ |Full Story Streaming| Vishnuvardhan Birthday Special|Heggadde StudioNaagarahaavu | Kannada Full HD Movie | Dr.Vishnuvardhan, Aarathi, KS Ashwath | Puttanna Kanagalදික්කසාද වෙන්නේ ඇයි ? | Why people divorce ? | ක්ලබ් යන අඩි ගහන පිරිමින් ගෙන්නගන්න සුස්තරේ.ದುಡಿದಿದ್ದು 40 ಕೋಟಿ, ಉಳಿದಿದ್ದು ಬಾಡಿಗೆ ಮನೆ!-ಇದು ಯಜಮಾನ. ಹುಚ್ಚ ನಿರ್ಮಾಪಕರ ಕಣ್ಣೀರ ಕತೆ-Producer Rehman LIFESA Srinivas Full Interview Part 02 | ಡಾ. ರಾಜ್ ಬಗ್ಗೆ ಮೀಸೆ ಸೀನಣ್ಣ (ಎಸ್.ಎ ಶ್ರೀನಿವಾಸ್) | KalamadhyamaBanglore historical name according to Begur by Dharmendra sir.Part-132|ಧರ್ಮ ಏಕೆ ನಿನ್ನನ್ನು ಕಾಪಾಡಲಿಲ್ಲ? ದ್ರೌಪದಿ ನೇರ ಪ್ರಶ್ನೆ|Secrets Of Mahabharata| Jagadisha Sharma