ಯಕ್ಷಗಾನದ ಕಂಚಿನ ಕಂಠ ಬಲಿಪ ನಾರಾಯಣ ಭಾಗವತ ಇನ್ನು ನೆನಪು ಮಾತ್ರ…!
#Nammakudlanews #Mangaluru #udupi #ಬಲಿಪನಾರಾಯಣಭಾಗವತ #balipanarayanabhagavath #yakshagana #yakshaganasong
ಯಕ್ಷಗಾನದ ಕಂಚಿನ ಕಂಠ ಬಲಿಪ ನಾರಾಯಣ ಭಾಗವತ ಇನ್ನು ನೆನಪು ಮಾತ್ರ…!
ಖ್ಯಾತ ಯಕ್ಷಗಾಲ ಭಾಗವತ ಬಲಿಪ ನಾರಾಯಣ ಭಾಗವರು ಗುರುವಾರ ನಿಧನರಾದರು, ಕಟೀಲು ಮೇಳದಲ್ಲಿ ಹಲವು ವರ್ಷಗಳ ಕಾಲ ಸೇವೆಗೈದು ಬಲಿಪ ಪರಂಪರೆ ಮೂಲಕ ಸಾಕಷ್ಟು ಪ್ರತಿಸಿದ್ದಿ ಪದೆದ ಬಲಿಪ ಭಾಗವರು, ಕಾಸರಗೋಡಿನ ಪಡ್ರೆಯಲ್ಲಿ ಮಾ. ೧೩, ೧೯೩೮ರಂದು ಬಲಿಪ ಮಾಧವ ಭಟ್ ಮತ್ತು ಸರಸ್ವತೀ ಅಮ್ಮನವರ ಸುಪುತ್ರರಾಗಿ ಜನಿಸಿದ ನಾರಾಯಣ ಭಾಗವತರು ಏಳನೇ ತರಗತಿಯವರಿಗೆ ಓದಿದ್ದು. ಅಜ್ಜ ದಿ.ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತು ತಮ್ಮ ೧೩ನೇ ವರ್ಷದಲ್ಲಿಯೇ ರಂಗ ಪ್ರವೇಶಗೈದರು. ಕಟೀಲು ಮೇಳದಲ್ಲಿ ಸುಮಾರು ೪೦ ವರ್ಷಕ್ಕಿಂತಲೂ ಅಧಿಕ ಕಾಲ ತಿರುಗಾಟ ನಡೇಸಿದ ಕೀರ್ತಿ ಅವರದಾಗಿದ್ದು.
NAMMA KUDLA news 24x7
------------------------------------------------------------------------
ತಾಜಾ ಸುದ್ದಿಗಳಿಗೆ ನಮ್ಮ ಕುಡ್ಲ whatapp ಗ್ರೂಪ್ಗೆ ಸೇರಿ..
https://chat.whatsapp.com/LqxE0EYF4Y98TGKDdkfHuS
Official website: https://nammakudlanews.com/
Subscribe to Youtube Channel: https://www.youtube.com/nammakudlanews
Like us on FaceBook: https://www.facebook.com/nammakudlanews
Follow us on Instagram: https://www.instagram.com/namma_kudla...
Follow us on Twitter: https://twitter.com/KudlaNamma?t=neP4...
Download our official app from playstore
https://play.google.com/store/apps/details?id=info.accolade.nammakudla
----------------------------------------------------------------------------------------------------
Видео ಯಕ್ಷಗಾನದ ಕಂಚಿನ ಕಂಠ ಬಲಿಪ ನಾರಾಯಣ ಭಾಗವತ ಇನ್ನು ನೆನಪು ಮಾತ್ರ…! канала Namma Kudla News 24x7
ಯಕ್ಷಗಾನದ ಕಂಚಿನ ಕಂಠ ಬಲಿಪ ನಾರಾಯಣ ಭಾಗವತ ಇನ್ನು ನೆನಪು ಮಾತ್ರ…!
ಖ್ಯಾತ ಯಕ್ಷಗಾಲ ಭಾಗವತ ಬಲಿಪ ನಾರಾಯಣ ಭಾಗವರು ಗುರುವಾರ ನಿಧನರಾದರು, ಕಟೀಲು ಮೇಳದಲ್ಲಿ ಹಲವು ವರ್ಷಗಳ ಕಾಲ ಸೇವೆಗೈದು ಬಲಿಪ ಪರಂಪರೆ ಮೂಲಕ ಸಾಕಷ್ಟು ಪ್ರತಿಸಿದ್ದಿ ಪದೆದ ಬಲಿಪ ಭಾಗವರು, ಕಾಸರಗೋಡಿನ ಪಡ್ರೆಯಲ್ಲಿ ಮಾ. ೧೩, ೧೯೩೮ರಂದು ಬಲಿಪ ಮಾಧವ ಭಟ್ ಮತ್ತು ಸರಸ್ವತೀ ಅಮ್ಮನವರ ಸುಪುತ್ರರಾಗಿ ಜನಿಸಿದ ನಾರಾಯಣ ಭಾಗವತರು ಏಳನೇ ತರಗತಿಯವರಿಗೆ ಓದಿದ್ದು. ಅಜ್ಜ ದಿ.ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತು ತಮ್ಮ ೧೩ನೇ ವರ್ಷದಲ್ಲಿಯೇ ರಂಗ ಪ್ರವೇಶಗೈದರು. ಕಟೀಲು ಮೇಳದಲ್ಲಿ ಸುಮಾರು ೪೦ ವರ್ಷಕ್ಕಿಂತಲೂ ಅಧಿಕ ಕಾಲ ತಿರುಗಾಟ ನಡೇಸಿದ ಕೀರ್ತಿ ಅವರದಾಗಿದ್ದು.
NAMMA KUDLA news 24x7
------------------------------------------------------------------------
ತಾಜಾ ಸುದ್ದಿಗಳಿಗೆ ನಮ್ಮ ಕುಡ್ಲ whatapp ಗ್ರೂಪ್ಗೆ ಸೇರಿ..
https://chat.whatsapp.com/LqxE0EYF4Y98TGKDdkfHuS
Official website: https://nammakudlanews.com/
Subscribe to Youtube Channel: https://www.youtube.com/nammakudlanews
Like us on FaceBook: https://www.facebook.com/nammakudlanews
Follow us on Instagram: https://www.instagram.com/namma_kudla...
Follow us on Twitter: https://twitter.com/KudlaNamma?t=neP4...
Download our official app from playstore
https://play.google.com/store/apps/details?id=info.accolade.nammakudla
----------------------------------------------------------------------------------------------------
Видео ಯಕ್ಷಗಾನದ ಕಂಚಿನ ಕಂಠ ಬಲಿಪ ನಾರಾಯಣ ಭಾಗವತ ಇನ್ನು ನೆನಪು ಮಾತ್ರ…! канала Namma Kudla News 24x7
Показать
Комментарии отсутствуют
Информация о видео
Другие видео канала
ಕಾಂಗ್ರೆಸ್ ಗ್ಯಾರೆಂಟಿ ಸರ್ಕಾರ..! ಪಾಸ್ OR ಫೈಲ್..!? ರಾಜ್ಯ ಸರ್ಕಾರಕ್ಕೆ ಒಂದು ವರ್ಷ..! ನೀವೇನಂತೀರಿ..?ಐಷಾರಾಮಿ ಕಾರು - ಬೈಕ್ ಡಿ*ಕ್ಕಿ..! ಇಬ್ಬರ ಜೀ*ವಾಂ*ತ್ಯ..ಚಾಲಕನಿಗೆ ಪ್ರಬಂಧ ಬರೆಯುವ ಶಿ*ಕ್ಷೆ..!!ಪ್ರಿಯತಮೆಯ ಜೀ*ವಾಂ*ತ್ಯದಿಂದ ಮನ*ನೊಂ*ದ ಯುವಕ ರೈಲಿ*ನ*ಡಿಗೆ ತ*ಲೆಇ*ಟ್ಟು ಜೀ*ವಾಂ*ತ್ಯ..!Namma Kudla 24x7 Kudupu shree anantha padmanabha templeಕೇರಳದಿಂದ ತ್ಯಾಜ್ಯ ತಂದು ಮಂಜನಾಡಿ ರಸ್ತೆ ಬದಿಯಲ್ಲಿ ಎಸೆಯುತ್ತಿದ್ದ ಅನಾಗರಿಕ ಆರೋ*ಪಿ ಸಿಸಿ ಟಿವಿಯಲ್ಲಿ ಸೆರೆ..!ಕಂಬಳಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಮ್ಮ ಕುಡ್ಲ, ನಮ್ಮ ಕಂಬಳ ಟೀಂ ದುಬೈ-ನಮ್ಮ ಕಂಬಳ ಪ್ರಶಸ್ತಿ 2024ಬೀದಿ ಬದಿ ವ್ಯಾಪಾರಿ ಮಹಿಳೆಗೆ ಬಂಪರ್ ಲಾಟರಿ.! 1 ಕೋಟಿ ರೂ. ಗೆದ್ದ ಹಣವನ್ನು ವಂಚಿಸಲು ಲಾಟರಿ ಮಾರಾಟಗಾರನಿಂದ ಯತ್ನ!ಜೀಪು ಚಾಲಕನ ಅಜಾಗರೂಕತೆಗೆ ಆ*ಸ್ಪತ್ರೆ ಸೇರಿದ ದ್ವಿಚಕ್ರ ವಾಹನ ಸವಾರ..!ಭಾರಿ ಚರ್ಚೆ ಆಗಿದ್ದ ಪ್ರೇತ ಮದುವೆಗೆ ಮುಹೂರ್ತ ಫಿಕ್ಸ್..! ಬಾಯಾರಿನ ವರ..ಆಟಿಯಲ್ಲಿ ಮದುವೆ..!ಪುತ್ತೂರಿನಲ್ಲಿ ಹೋರಿಗಳು ನಾಪತ್ತೆ.!ಮಾಂ*ಸಕ್ಕಾಗಿ ಹೋರಿ ಕದ್ದವರಿಗೆ ಶಿ*ಕ್ಷೆಗಾಗಿ ದೈವದ ಮುಂದೆ ಬಜರಂಗದಳ ಪ್ರಾರ್ಥನೆ.!ಸುಪ್ರಸಿದ್ದ ನ್ಯಾಚುರಲ್ ಐಸ್ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ ಅಲ್ಪಕಾಲದ ಅಸೌ*ಖ್ಯದಿಂದ ನಿಧ*ನNamma Kudla News 24X7 Walk In Interview at sahyadri college mangaloreತುಳು ಸುದ್ದಿಲು 04-05-2024ಪೆಟ್ರೋಲ್ ಬಂಕ್ ಬಂದ್ ಆಗಿದೆ ಎಂದ ಅಸಹಾಯಕ ಸಿಬ್ಬಂದಿಗೆ ಮನಬಂದಂತೆ ಥ*ಳಿ*ಸಿದ ಗ್ರಾಹಕ ಯುವಕರು..!ಅಕ್ರಮ ಪಿ*ಸ್ತೂ*ಲ್ ಹಿಡಿದು ತಲಪಾಡಿ ಪರಿಸರದಲ್ಲಿ ತಿರುಗಾಡುತ್ತಿದ್ದ ಇಬ್ಬರನ್ನು ಸೆರೆ ಹಿಡಿದ ಸಿಸಿಬಿ ಪೊಲೀಸ್..!ಸರ್ಕಾರಿ ಬಸ್ಸಿನ ಕಿಟಕಿಯಲ್ಲಿ ಮಹಿಳೆಯ ತ*ಲೆ ಲಾಕ್..! ಉಗುಳುವ ಭರದಲ್ಲಿ ತ*ಲೆ ಹೊರಗೆ ಹಾಕಿದ ಮಹಿಳೆ..!ತುಳು ಸುದ್ದಿಲು 14-05-2024ಸ್ಮಾರ್ಟ್ ಸಿಟಿ ಮಂಗಳೂರಿಗೆ ಬಂತು ಎಐ ಕಣ್ಗಾವಲು..! ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ರೆ ತಕ್ಷಣ ಬರುತ್ತೆ ನೋಟೀಸ್..!ಎಸ್ಎಸ್ಎಲ್ಸಿ ಫಲಿತಾಂಶ ಪ್ರಥಮ ಸ್ಥಾನ ಪಡೆದ ಉಡುಪಿ..ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಉಡುಪಿ ವಿದ್ಯಾರ್ಥಿನಿ ಸಹನಾ (623)ಪುಟ್ಟ ಮಗುವನ್ನು ಹೆಗಲಿಗೆ ಹಾಕಿ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಿದ ಮಹಿಳಾ ಪೊಲೀಸ್ ಸಿಬ್ಬಂಧಿ..! ಜನರ ಮೆಚ್ಚುಗೆ..!ಕುಂಜಾರುಗಿರಿಯಲ್ಲಿ ಮಧ್ವಾಚಾರ್ಯರ ಏಕಶಿಲಾಮೂರ್ತಿ ಶೀಘ್ರವೇ ಭಕ್ತರಿಗೆ ಸನಿಹದಿಂದಲೇ ದರುಶನ ಮಾಡುವ ಭಾಗ್ಯ..!