Загрузка страницы

ಮದುವೆಯಾದ ಮಹಿಳೆಯರಿಗೆ ಪರೀಕ್ಷಾ ಕೊಠಡಿಯಿಂದ ಹೊರ ಹಾಕಿದ ಅಧಿಕಾರಿಗಳು..

ಮದುವೆಯಾದ ತಪ್ಪಿಗೆ ಪರೀಕ್ಷೆಯಿಂದ ವಂಚಿತವಾದ ಮಹಿಳೆಯರು.

ಆರ್‌ಆರ್‌ಬಿಯಿಂದ ವಿವಾಹಿತ ಮಹಿಳೆತರಿಗೆ ಅನ್ಯಾಯ.

ಪರೀಕ್ಷೆ ಬರೆಯಲು ಅವಕಾಶ ನೀಡದ ಅಧಿಕಾರಿಗಳು.

ಹುಬ್ಬಳ್ಳಿಯ ಐಬಿಎಂಆರ್ ಕಾಲೇಜಿನಲ್ಲಿ ನಡೆಯುತ್ತಿರುವ ಪರೀಕ್ಷೆ.

ಡಿ ಗ್ರೂಪ್ ಗಾಗಿ ನಡೆದಿರುವ ಪರೀಕ್ಷೆ.

ವಿವಾಹಿತ ಮಹಿಳೆಯರಿಗೆ ವಿವಿಧ ದಾಖಲೆ ನೀಡುವಂತೆ ಕಿರುಕುಳ.

ರಾಜ್ಯದ ದೂರದ ಜಿಲ್ಲೆಗಳಿಂದ ಆಗಮಿಸಿರುವ ಅಭ್ಯರ್ಥಿಗಳು.

ಅಸಲಿ ಆಧಾರ ಕಾರ್ಡ್ ಇದ್ದರೂ ಪರೀಕ್ಷೆ ಅವಕಾಶ ನೀಡದ ಅಧಿಕಾರಿಗಳು.

ಇದರಿಂದ ಅಭ್ಯರ್ಥಿಗಳ ಆಕ್ರೋಶ.

ಪರೀಕ್ಷಯಿಂದ ವಂಚಿತರಾದ ಸಾವಿರಾರು ಮಹಿಳೆಯರು.

ಮದುವೆಯಾದ ಮಹಿಳೆಯರಿಗೆ ತವರು ಮನೆಯ ದಾಖಲೆಗಳು ತೆಗೆದುಕೊಂಡು ಪರೀಕ್ಷೆ ಕೊಠಡಿಯಿಂದ ಹೊರಗೆ ಹಾಕಿದ ಅಧಿಕಾರಿಗಳು.

ಮದುವೆಯಾದ ಮೇಲೆ ಗಂಡನ ಮನೆಯ ದಾಖಲೆಗಳನ್ನ ತೊಂದಿರುವ ಮಹಿಳೆಯರು.

ಅಧಿಕಾರಿಗಳ ಯಡವಟ್ಟಿನಿಂದ ಪರೀಕ್ಷೆಯಿಂದ ವಂಚಿತರಾದ ಮಹಿಳೆಯರು.

Видео ಮದುವೆಯಾದ ಮಹಿಳೆಯರಿಗೆ ಪರೀಕ್ಷಾ ಕೊಠಡಿಯಿಂದ ಹೊರ ಹಾಕಿದ ಅಧಿಕಾರಿಗಳು.. канала The News One Kannada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
4 ноября 2018 г. 9:18:02
00:00:46
Другие видео канала
ಪುಲ್ ರೊಚ್ಚಿಗೆದ್ದ ಕನ್ನಡ ಪರ ಸಂಘಟನೆಗಳು! ಬಂಧನ ಮಾಡಿದ್ದು ಯಾಕೆ?ಪುಲ್ ರೊಚ್ಚಿಗೆದ್ದ ಕನ್ನಡ ಪರ ಸಂಘಟನೆಗಳು! ಬಂಧನ ಮಾಡಿದ್ದು ಯಾಕೆ?ಮುಳ್ಳಿನ ಜಾತ್ರೆಯ ವಿಶೇಷತೆ ಕೇಳಿದ್ರೆ ಶಾಕ್ ಆಗತಿರಾ....!!ಮುಳ್ಳಿನ ಜಾತ್ರೆಯ ವಿಶೇಷತೆ ಕೇಳಿದ್ರೆ ಶಾಕ್ ಆಗತಿರಾ....!!ಮಾಜಿ  ಶಾಸಕ ಎನ್.ಹೆಚ್ ಕೋನರೆಡ್ಡಿ ಅತ್ತಿದ್ದು ಯಾಕೆ??ಮಾಜಿ ಶಾಸಕ ಎನ್.ಹೆಚ್ ಕೋನರೆಡ್ಡಿ ಅತ್ತಿದ್ದು ಯಾಕೆ??ಟ್ಯೂಷನ್ ನೆಪದಲ್ಲಿ  ಮತಾಂತರ ಆರೋಪಿಸಿ ಸಾರ್ವಜನಿಕರಿಂದ ಹಲ್ಲೆ....ಟ್ಯೂಷನ್ ನೆಪದಲ್ಲಿ ಮತಾಂತರ ಆರೋಪಿಸಿ ಸಾರ್ವಜನಿಕರಿಂದ ಹಲ್ಲೆ....ಆಂದ್ರಪ್ರದೇಶದಿಂದ ಮಹಾರಾಷ್ಟ್ರದವರೆಗೆ ಪಾದಯಾತ್ರೆ ಮಾಡತಿರವುದು ಯಾಕೆ??ಆಂದ್ರಪ್ರದೇಶದಿಂದ ಮಹಾರಾಷ್ಟ್ರದವರೆಗೆ ಪಾದಯಾತ್ರೆ ಮಾಡತಿರವುದು ಯಾಕೆ??Water ಟ್ಯಾಂಕರ್ ಮುಖಾಂತರ ಜನರಿಗೆ ಪ್ರೀ ನೀರು ನೀಡುತ್ತಿದ್ದಾರೆ.ಮಾನ್ವಿ ಶಾಸಕ.Water ಟ್ಯಾಂಕರ್ ಮುಖಾಂತರ ಜನರಿಗೆ ಪ್ರೀ ನೀರು ನೀಡುತ್ತಿದ್ದಾರೆ.ಮಾನ್ವಿ ಶಾಸಕ.Murder in Hubli! police commissioner talking about murder!Murder in Hubli! police commissioner talking about murder!ಮನೆ ಮುಂದೆ ಆಟೋ ನಿಲ್ಲಿಸಿದ್ರೇ ದುಷ್ಕರ್ಮಿಗಳು ಏನು ಮಾಡಿದ್ದಾರೆ ಗೊತ್ತಾ....ಮನೆ ಮುಂದೆ ಆಟೋ ನಿಲ್ಲಿಸಿದ್ರೇ ದುಷ್ಕರ್ಮಿಗಳು ಏನು ಮಾಡಿದ್ದಾರೆ ಗೊತ್ತಾ....ಹುಬ್ಬಳ್ಳಿ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ Hubli Dharwad commissioner '' M.N .nagarajಹುಬ್ಬಳ್ಳಿ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ Hubli Dharwad commissioner '' M.N .nagarajSurgical strike 2 reaction MLA Shetrre!Surgical strike 2 reaction MLA Shetrre!no distance! its not good ! corona its horybleno distance! its not good ! corona its horybleಭರತನಾಟ್ಯ...special Prerana shindeಭರತನಾಟ್ಯ...special Prerana shindeಗಂಗಾವತಿ ಪ್ರಾಣೇಶ್! ಕೋರೊನಾ ಬೀತಿ ಬಗ್ಗೆ ಏನು ಹೇಳಿದ್ದಾರೆ ಕೇಳಿ!ಗಂಗಾವತಿ ಪ್ರಾಣೇಶ್! ಕೋರೊನಾ ಬೀತಿ ಬಗ್ಗೆ ಏನು ಹೇಳಿದ್ದಾರೆ ಕೇಳಿ!ಜೋಳದ ರೊಟ್ಟಿ ಅಂದ್ರೆ ಇಷ್ಟಾ ರೀ.....ಪವರ್ ಸ್ಟಾರ್ಜೋಳದ ರೊಟ್ಟಿ ಅಂದ್ರೆ ಇಷ್ಟಾ ರೀ.....ಪವರ್ ಸ್ಟಾರ್ಗಾಂಜಾ ಮಾರಟಗಾರರ ಬಂಧನ ಮಾಡುವಲ್ಲಿ ' ಹುಬ್ಬಳ್ಳಿ ಪೋಲಿಸರು ಯಶಸ್ವಿ  aಗಾಂಜಾ ಮಾರಟಗಾರರ ಬಂಧನ ಮಾಡುವಲ್ಲಿ ' ಹುಬ್ಬಳ್ಳಿ ಪೋಲಿಸರು ಯಶಸ್ವಿ aಕನ್ನಡ ಭಾಷೆ ಬಗ್ಗೆ ಸಿಎಮ್‌ ಬೊಮ್ಮಾಯಿ ಹೇಳಿದ್ದೇನು?ಕನ್ನಡ ಭಾಷೆ ಬಗ್ಗೆ ಸಿಎಮ್‌ ಬೊಮ್ಮಾಯಿ ಹೇಳಿದ್ದೇನು?ಸಿಎಮ್ ಕುಮಾರಸ್ವಾಮಿ ಮಣ್ಣಿನ ಮಕ್ಕಳು ಅಲ್ಲಾ....?ಸಿಎಮ್ ಕುಮಾರಸ್ವಾಮಿ ಮಣ್ಣಿನ ಮಕ್ಕಳು ಅಲ್ಲಾ....?Pm Narendr modi in Hubli....Pm Narendr modi in Hubli....Traffic police officer! giving a corona tips and mask ! in HubliTraffic police officer! giving a corona tips and mask ! in HubliPower star punith in Hubli....!Power star punith in Hubli....!
Яндекс.Метрика