Загрузка страницы

ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ನಿರಂತರ ಕಿರುಕುಳ - ಸ್ಥಳೀಯ ಬಿಜೆಪಿ ಮುಖಂಡನ ಆರೋಪ

ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ನಿರಂತರ ಕಿರುಕುಳ ನೀಡುತ್ತಿದ್ದಾರೆ. ನನ್ನ ಸಹಿಯುಳ್ಳ ಖಾಲಿ ಚೆಕ್ ಬಳಸಿಕೊಂಡು ಐದು ಲಕ್ಷದ ಚೆಕ್ ಬೌನ್ಸ್ ಕೇಸ್ ಹಾಕಿದ್ದಾರೆ . ಇವರ ದಬ್ಬಾಳಿಕೆ, ಪಾಳೆಗಾರಿಕೆ, ನಿರಂತರ ಮಾನಸಿಕ ಹಿಂಸೆಗಳಿಂದ ರೋಸಿ ಹೋಗಿ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಾನದಲ್ಲಿ ಅಹವಾಲು ಸಲ್ಲಿಸುತ್ತಿದ್ದೇನೆ" ಎಂದು ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಆರೋಪಿಸಿದ್ದಾರೆ. ಕೊಲ್ಲೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಎಂದೂ ಸುಕುಮಾರ್ ಶೆಟ್ಟರಿಗೆ ಖಾಲಿ ಚೆಕ್ ಕೊಟ್ಟಿಲ್ಲ. ನನ್ನ ಅವರ ಮಧ್ಯೆ ಯಾವುದೇ ಹಣಕಾಸಿನ ವ್ಯವಹಾರವಾಗಲಿ ಇರಲಿಲ್ಲ. ಈ ಹಿಂದೆ ವ್ಯವಹಾರಕ್ಕಾಗಿ ಸದಾನಂದ ಶೆಟ್ಟಿ ಎಂಬವರಲ್ಲಿ ಬಡ್ಡಿಗೆ ಹಣ ಪಡೆದಿದ್ದೆ. ಇಪ್ಪತ್ತು ಲಕ್ಷ ಹಣಕ್ಕೆ ಇಪ್ಪತ್ತೆಂಟು ಲಕ್ಷ ಬಡ್ಡಿ ಸೇರಿಸಿ ವಾಪಸ್ ಕೊಟ್ಟಿದ್ದೇನೆ. ಒಟ್ಟು ನಲವತ್ತೆಂಟು ಲಕ್ಷ ಹಣ ನೀಡಿ ವ್ಯವಹಾರ ಮುಗಿಸಿದ್ದೇನೆ.ಆ ವೇಳೆಯಲ್ಲಿ ಸದಾನಂದ ಶೆಟ್ಟಿಯವರು ನಾನು ನೀಡಿರುವ ಐದು ಚೆಕ್ ಅನ್ನು ಮರಳಿಸಿಲ್ಲ. ಸದಾನಂದ ಶೆಟ್ಟಿಯವರಿಂದ ಖಾಲಿ ಚೆಕ್ ಪಡೆದು ಶಾಸಕರು ಐದು ಲಕ್ಷ ಚೆಕ್ ಬೌನ್ಸ್ ಕೇಸ್ ಹಾಕಿದ್ದಾರೆ. ಒಂದು ವೇಳೆ ನಾನು ಕೊಟ್ಟಿದ್ದೇ ಆದಲ್ಲಿ ಕೊಲ್ಲೂರು ಮೂಕಾಂಬಿಕೆ ಎದುರು ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ

#NammaKudla #Nammakudlanews24x7 #Nammakudlalive #LIVENEWS

► Download NammaKudlanews 24x7 AndroidApp
:https://play.google.com/store/apps/details
id=com.queryapps.nammakudla1
► Subscribe to Namma Kudla news 24x7 :
https://www.youtube.com/channel/UCu9vwnC8Zs8Ju0Y5xIdAEuA
view_as=subscriber
► Like us on Facebook:https: https://www.facebook.com/nammakudla24x7/
► Follow us on Twitter: https://twitter.com/KudlaNamma

Видео ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ನಿರಂತರ ಕಿರುಕುಳ - ಸ್ಥಳೀಯ ಬಿಜೆಪಿ ಮುಖಂಡನ ಆರೋಪ канала Namma Kudla News 24x7
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
10 апреля 2021 г. 11:05:01
00:03:53
Другие видео канала
ನೀರು ಬಗೆದಷ್ಟು ತುಂಬಿಕೊಳ್ಳುವ ಬಾವಿ..! ಬಿರುಬೇಸಗೆಯ ನಡುವೆ ಉಡುಪಿಯಲ್ಲೊಂದು ಅಚ್ಚರಿ ಮೂಡಿಸುವ ಜಲ ಕೌತುಕ..!!ನೀರು ಬಗೆದಷ್ಟು ತುಂಬಿಕೊಳ್ಳುವ ಬಾವಿ..! ಬಿರುಬೇಸಗೆಯ ನಡುವೆ ಉಡುಪಿಯಲ್ಲೊಂದು ಅಚ್ಚರಿ ಮೂಡಿಸುವ ಜಲ ಕೌತುಕ..!!Namma Kudla 24x7  Kudupu shree anantha padmanabha templeNamma Kudla 24x7 Kudupu shree anantha padmanabha templeವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದ ಕಾರು ನಜ್ಜುಗುಜ್ಜು..! ಪ್ರಯಾಣಿಕರ ಬಾಳಲ್ಲಿ ನಡೆಯಿತು ಪವಾಡ..!ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದ ಕಾರು ನಜ್ಜುಗುಜ್ಜು..! ಪ್ರಯಾಣಿಕರ ಬಾಳಲ್ಲಿ ನಡೆಯಿತು ಪವಾಡ..!ಹಿಂದುತ್ವದ ಹೆಸರಿನಲ್ಲಿ ಮತ ಪಡೆದು ನಮಗೆ ವಂಚಿಸಿದ್ದಾರೆ..!ವಿಶ್ವೇಶ್ವರ ಹೆಗಡೆ ಕಾಗೇರಿಗೆ ಬಿಜೆಪಿ ಕಾರ್ಯಕರ್ತರ ತರಾಟೆ.ಹಿಂದುತ್ವದ ಹೆಸರಿನಲ್ಲಿ ಮತ ಪಡೆದು ನಮಗೆ ವಂಚಿಸಿದ್ದಾರೆ..!ವಿಶ್ವೇಶ್ವರ ಹೆಗಡೆ ಕಾಗೇರಿಗೆ ಬಿಜೆಪಿ ಕಾರ್ಯಕರ್ತರ ತರಾಟೆ.Namma Kudla News 24X7 Walk In Interview at sahyadri college mangaloreNamma Kudla News 24X7 Walk In Interview at sahyadri college mangaloreಸೆಖೆ ಹಿನ್ನೆಲೆ ಟೆರೇಸ್‌ ಮೇಲೆ ಮಲಗಿದ್ದ ಶಿಕ್ಷಕ ಕೆಳಕ್ಕೆ ಉರುಳಿ ಬಿದ್ದು ಜೀ*ವಾಂ*ತ್ಯ..!ಸೆಖೆ ಹಿನ್ನೆಲೆ ಟೆರೇಸ್‌ ಮೇಲೆ ಮಲಗಿದ್ದ ಶಿಕ್ಷಕ ಕೆಳಕ್ಕೆ ಉರುಳಿ ಬಿದ್ದು ಜೀ*ವಾಂ*ತ್ಯ..!ಕಾರವಾರ; ಹಾರ್ನ್ ಬಾರಿಸಿದ್ದಕ್ಕೆ ಬಸ್ ಗೆ ಬೈಕ್ ಅಡ್ಡ ಇಟ್ಟು ಕಿರಿಕ್..! ಆಸ್ಪತ್ರೆ ಸೇರಿದ ಬಸ್ ಚಾಲಕ..!ಕಾರವಾರ; ಹಾರ್ನ್ ಬಾರಿಸಿದ್ದಕ್ಕೆ ಬಸ್ ಗೆ ಬೈಕ್ ಅಡ್ಡ ಇಟ್ಟು ಕಿರಿಕ್..! ಆಸ್ಪತ್ರೆ ಸೇರಿದ ಬಸ್ ಚಾಲಕ..!ವಿದ್ಯಾರ್ಥಿನಿಯರಿಗೆ ಶಾಲೆಯಲ್ಲಿ ಮುಖ್ಯ ಶಿಕ್ಷಕ..ದೇವಸ್ಥಾನದಲ್ಲಿ ಅರ್ಚಕನಾಗಿದ್ದ ಈತ  ಏನು ಮಾಡುತಿದ್ದ ಗೊತ್ತ..?ವಿದ್ಯಾರ್ಥಿನಿಯರಿಗೆ ಶಾಲೆಯಲ್ಲಿ ಮುಖ್ಯ ಶಿಕ್ಷಕ..ದೇವಸ್ಥಾನದಲ್ಲಿ ಅರ್ಚಕನಾಗಿದ್ದ ಈತ ಏನು ಮಾಡುತಿದ್ದ ಗೊತ್ತ..?ತುಳು ಸುದ್ದಿಲು 04-05-2024ತುಳು ಸುದ್ದಿಲು 04-05-2024Namma Kudla Tulu news:Journalist anjana gundmi's death in udupi,reason H1N1 feverNamma Kudla Tulu news:Journalist anjana gundmi's death in udupi,reason H1N1 feverಮಕ್ಕಳಿಗೆ ಬಡವರ ಕಷ್ಟದ ಅರಿವು ಮೂಡಿಸಿದ ಯು.ಟಿ.ಖಾದರ್..ಮಕ್ಕಳ ಜೊತೆ ಸ್ಪೀಕರ್ ಖಾದರ್ ರೌಂಡ್ಸ್..!ಮಕ್ಕಳಿಗೆ ಬಡವರ ಕಷ್ಟದ ಅರಿವು ಮೂಡಿಸಿದ ಯು.ಟಿ.ಖಾದರ್..ಮಕ್ಕಳ ಜೊತೆ ಸ್ಪೀಕರ್ ಖಾದರ್ ರೌಂಡ್ಸ್..!Namma kudla News 24X7:kateel temple yakshagana saptahaNamma kudla News 24X7:kateel temple yakshagana saptahaಇಂದಿಗೂ ಮೂಲಸ್ವರೂಪ ಉಳಿಸಿಕೊಂಡ ತುಳುನಾಡಿನ ದೈವಾರಾಧನೆ..ಸಾಂಪ್ರದಾಯಿಕ ಶೈಲಿಯ ದೊಂದಿ ಬೆಳಕಿನಲ್ಲಿ ಮಂತ್ರದೇವತೆ ಕೋಲ..!ಇಂದಿಗೂ ಮೂಲಸ್ವರೂಪ ಉಳಿಸಿಕೊಂಡ ತುಳುನಾಡಿನ ದೈವಾರಾಧನೆ..ಸಾಂಪ್ರದಾಯಿಕ ಶೈಲಿಯ ದೊಂದಿ ಬೆಳಕಿನಲ್ಲಿ ಮಂತ್ರದೇವತೆ ಕೋಲ..!ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಸ್ಯಾಂಡಲ್ವುಡ್ ಸಲಗ ದುನಿಯಾ ವಿಜಿ..!!ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಸ್ಯಾಂಡಲ್ವುಡ್ ಸಲಗ ದುನಿಯಾ ವಿಜಿ..!!ಕಾಸರಗೋಡು; ಜೀ*ವಾಂ*ತ್ಯಗೊಳಿಸಿದ ಎಎಸ್‌ಐ..ರಾಜಕೀಯ ಒತ್ತಡ, ಹಿರಿಯ ಆಧಿಕಾರಿಗಳ ಹಸ್ತಕ್ಷೇಪದ ಅನುಮಾನ..!ಕಾಸರಗೋಡು; ಜೀ*ವಾಂ*ತ್ಯಗೊಳಿಸಿದ ಎಎಸ್‌ಐ..ರಾಜಕೀಯ ಒತ್ತಡ, ಹಿರಿಯ ಆಧಿಕಾರಿಗಳ ಹಸ್ತಕ್ಷೇಪದ ಅನುಮಾನ..!ತುಳುನಾಡಿನ ದೈವಾರಾಧನೆಯಲ್ಲಿ ವಿಶೇಷ..ಕಾಪುವಿನಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಹುಲಿ ಕೋಲ..! ನೀವು ನೋಡಿದ್ದೀರಾ.!?ತುಳುನಾಡಿನ ದೈವಾರಾಧನೆಯಲ್ಲಿ ವಿಶೇಷ..ಕಾಪುವಿನಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಹುಲಿ ಕೋಲ..! ನೀವು ನೋಡಿದ್ದೀರಾ.!?ತುಳು ಸುದ್ದಿಲು 01-05-2024ತುಳು ಸುದ್ದಿಲು 01-05-2024ಭೇಟಿ ಬಚಾವೊ ಅಂದವರು ಈಗೆಲ್ಲಿ..?ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಬಿಜೆಪಿ ಮೌನದ ಬಗ್ಗೆ ಕಾಂಗ್ರೆಸ್ ಮಹಿಳಾ ಘಟಕ ಆಕ್ರೋಶಭೇಟಿ ಬಚಾವೊ ಅಂದವರು ಈಗೆಲ್ಲಿ..?ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಬಿಜೆಪಿ ಮೌನದ ಬಗ್ಗೆ ಕಾಂಗ್ರೆಸ್ ಮಹಿಳಾ ಘಟಕ ಆಕ್ರೋಶಅಣ್ಣನ ಅಗಲಿಕೆಯ ಸುದ್ದಿ ಕೇಳಿ ಇಹಲೋಕ ತ್ಯಜಿಸಿದ ತಮ್ಮ...!! ಸುಳ್ಯದ ಅರಂತೋಡಿನಲ್ಲಿ ಘಟನೆ..!ಅಣ್ಣನ ಅಗಲಿಕೆಯ ಸುದ್ದಿ ಕೇಳಿ ಇಹಲೋಕ ತ್ಯಜಿಸಿದ ತಮ್ಮ...!! ಸುಳ್ಯದ ಅರಂತೋಡಿನಲ್ಲಿ ಘಟನೆ..!ಪೈಪ್ ಒಡೆದು ಗದ್ದೆ ಸೇರುತ್ತಿದೆ ಕುಡಿಯುವ ನೀರು..ನೀರಿನ ಮಿತಬಳಕೆಗೆ ಜನರಿಗೆ ಸೂಚನೆ ನೀಡುವ ಜಿಲ್ಲಾಡಳಿತ ಡೋಂಟ್ ಕೇರ್!?ಪೈಪ್ ಒಡೆದು ಗದ್ದೆ ಸೇರುತ್ತಿದೆ ಕುಡಿಯುವ ನೀರು..ನೀರಿನ ಮಿತಬಳಕೆಗೆ ಜನರಿಗೆ ಸೂಚನೆ ನೀಡುವ ಜಿಲ್ಲಾಡಳಿತ ಡೋಂಟ್ ಕೇರ್!?ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ಹಿಡಿದು ಕರ್ತವ್ಯಕ್ಕೆ ಬಂದ ಎಪಿಎಂಸಿ ಅಧಿಕಾರಿ..! ಮಧ್ಯಾಹ್ನದ ವೇಳೆಗೆ ಅಮಾನತು..!ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ಹಿಡಿದು ಕರ್ತವ್ಯಕ್ಕೆ ಬಂದ ಎಪಿಎಂಸಿ ಅಧಿಕಾರಿ..! ಮಧ್ಯಾಹ್ನದ ವೇಳೆಗೆ ಅಮಾನತು..!
Яндекс.Метрика