Загрузка страницы

ಈ ಪುಸ್ತಕ ಬರೆಯಲು ದೊಡ್ಡಹುಲ್ಲೂರು ರುಕ್ಕೋಜಿ ನೀಡಿದ ಬೆಂಬಲ ಅಪಾರ.. | Jagannath Jois | Ep 1

#rajkumar
#annavru

ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.

Total Kannada Media, is a reputed YouTube channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Видео ಈ ಪುಸ್ತಕ ಬರೆಯಲು ದೊಡ್ಡಹುಲ್ಲೂರು ರುಕ್ಕೋಜಿ ನೀಡಿದ ಬೆಂಬಲ ಅಪಾರ.. | Jagannath Jois | Ep 1 канала Total Kannada Media - ಟೋಟಲ್ ಕನ್ನಡ ಮೀಡಿಯ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Другие видео канала
ನೀಲ ಗಗನದೊಳು.. | ಬಾಳುವೆಯ ಮಠದಲ್ಲಿ | Composed and Sung by Mangala Nadig | Lyrics by G Neelakantamನೀಲ ಗಗನದೊಳು.. | ಬಾಳುವೆಯ ಮಠದಲ್ಲಿ | Composed and Sung by Mangala Nadig | Lyrics by G Neelakantamಬೋನ್ಸಾಯ್ ಗಿಡಗಳ ಬಗ್ಗೆ ನಿಮಗೆಷ್ಟು ಗೊತ್ತು..? | Snake Specialist Dr Umesh | Ep 07 | Bonsaiಬೋನ್ಸಾಯ್ ಗಿಡಗಳ ಬಗ್ಗೆ ನಿಮಗೆಷ್ಟು ಗೊತ್ತು..? | Snake Specialist Dr Umesh | Ep 07 | Bonsaiಬೆಂಗಳೂರಿನಲ್ಲೇ ಇದೆ ಊಟಿ ಮತ್ತು ರಂಗನತಿಟ್ಟನ್ನು ನೆನಪಿಸುವ ಪರಿಸರ..!! Yediyur Lake | NR Rameshಬೆಂಗಳೂರಿನಲ್ಲೇ ಇದೆ ಊಟಿ ಮತ್ತು ರಂಗನತಿಟ್ಟನ್ನು ನೆನಪಿಸುವ ಪರಿಸರ..!! Yediyur Lake | NR RameshDo you know how Visvesvaraya taught a young man that TIME IS MONEY..? |  Harate with Manjanna Ep 1Do you know how Visvesvaraya taught a young man that TIME IS MONEY..? | Harate with Manjanna Ep 1ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಮಂಡ್ಯ ರಮೇಶ್ ಮಾಡಿ ತೋರಿಸಿದ್ದಾರೆ.. | Mandya Ramesh | Natana Tour | Ep3ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಮಂಡ್ಯ ರಮೇಶ್ ಮಾಡಿ ತೋರಿಸಿದ್ದಾರೆ.. | Mandya Ramesh | Natana Tour | Ep3Assistant Director | ಅಸಿಸ್ಟಂಟ್ ಡೈರೆಕ್ಟರ್ | Official Video | Kannada | Appu MalnadAssistant Director | ಅಸಿಸ್ಟಂಟ್ ಡೈರೆಕ್ಟರ್ | Official Video | Kannada | Appu Malnadಜ್ಯೋತಿಷ್ಯ ಸಲಹೆಗೆ ಸಂಪರ್ಕಿಸಿ: 98805 95500 | Contact number for Nagaraj Kote's appointment 98805 95500ಜ್ಯೋತಿಷ್ಯ ಸಲಹೆಗೆ ಸಂಪರ್ಕಿಸಿ: 98805 95500 | Contact number for Nagaraj Kote's appointment 98805 95500"ನನ್ನನ್ನು ಮಿಮಿಕ್ರಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ.." ಎಂದಿದ್ದರು ನರಸಿಂಹರಾಜು | Narasimha Raju | Ep 03"ನನ್ನನ್ನು ಮಿಮಿಕ್ರಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ.." ಎಂದಿದ್ದರು ನರಸಿಂಹರಾಜು | Narasimha Raju | Ep 03Former Indian Kabaddi Captain Dr. Honnappa C Gowda Exclusive Interview Part 1 | Total KannadaFormer Indian Kabaddi Captain Dr. Honnappa C Gowda Exclusive Interview Part 1 | Total Kannadaಪೋಷಕ ನಟರಾಗಿದ್ದ ರಾಜೇಶ್ ಅವರನ್ನು ಹೀರೋ ಮಾಡಿದ್ದು ಇದೇ ಸಿ.ವಿ. ಶಿವಶಂಕರ್.. | Cinema Swarasyagalu | Ep 213ಪೋಷಕ ನಟರಾಗಿದ್ದ ರಾಜೇಶ್ ಅವರನ್ನು ಹೀರೋ ಮಾಡಿದ್ದು ಇದೇ ಸಿ.ವಿ. ಶಿವಶಂಕರ್.. | Cinema Swarasyagalu | Ep 213ರಾಜನ್-ನಾಗೇಂದ್ರಗೆ ಸಹಾಯಕರಾಗಿದ್ದ ಜನಪ್ರಿಯ ಸಂಗೀತ ನಿರ್ದೇಶಕರು ಯಾರ್‍ಯಾರು ಗೊತ್ತಾ..? Rajan-Nagendra | Ep 08ರಾಜನ್-ನಾಗೇಂದ್ರಗೆ ಸಹಾಯಕರಾಗಿದ್ದ ಜನಪ್ರಿಯ ಸಂಗೀತ ನಿರ್ದೇಶಕರು ಯಾರ್‍ಯಾರು ಗೊತ್ತಾ..? Rajan-Nagendra | Ep 08ಟೋಟಲ್ ಕನ್ನಡ ಸ್ಟುಡಿಯೋ ಹೇಗಿದೆ ತೋರಿಸ್ತೀವಿ ಬನ್ನಿ.. | ಇದೇ ನಮ್ಮ ಪುಟ್ಟ ಜಗತ್ತು..| Total Kannada Studio Tourಟೋಟಲ್ ಕನ್ನಡ ಸ್ಟುಡಿಯೋ ಹೇಗಿದೆ ತೋರಿಸ್ತೀವಿ ಬನ್ನಿ.. | ಇದೇ ನಮ್ಮ ಪುಟ್ಟ ಜಗತ್ತು..| Total Kannada Studio Tourಒಂದು ಕೆಜಿ 800ಕ್ಕೂ ಮಾರಿದೀವಿ.. 100ಕ್ಕೂ ಮಾರಿದೀವಿ..! ಮಳೆ ಬರಲಿ, ಬಿಸಿಲಿರಲಿ ನಮ್ಮ ಅಂಗಡಿ ಸದಾ ತೆರೆದಿರುತ್ತೆ..!ಒಂದು ಕೆಜಿ 800ಕ್ಕೂ ಮಾರಿದೀವಿ.. 100ಕ್ಕೂ ಮಾರಿದೀವಿ..! ಮಳೆ ಬರಲಿ, ಬಿಸಿಲಿರಲಿ ನಮ್ಮ ಅಂಗಡಿ ಸದಾ ತೆರೆದಿರುತ್ತೆ..!ತಮ್ಮ ಇಡೀ ವೃತ್ತಿಜೀವನದಲ್ಲಿ 100% ಒರಿಜಿನಲ್ ಟ್ಯೂನ್ ನೀಡಿದ ಏಕೈಕ ಸಂಗೀತ ನಿರ್ದೇಶಕ TG Lingappa | Ep 05ತಮ್ಮ ಇಡೀ ವೃತ್ತಿಜೀವನದಲ್ಲಿ 100% ಒರಿಜಿನಲ್ ಟ್ಯೂನ್ ನೀಡಿದ ಏಕೈಕ ಸಂಗೀತ ನಿರ್ದೇಶಕ TG Lingappa | Ep 05"ಪರೋಪಕಾರಿ ಪಾಪಣ್ಣ" "ಬಾಳು ಬೆಳಗಿತು" ಆಗಿದ್ದೇಕೆ..? | Naadu Kanda Rajkumar | Ep 186"ಪರೋಪಕಾರಿ ಪಾಪಣ್ಣ" "ಬಾಳು ಬೆಳಗಿತು" ಆಗಿದ್ದೇಕೆ..? | Naadu Kanda Rajkumar | Ep 186ಅಣ್ಣಾವ್ರ ಮಗ ಅಂತ ಮುಲಾಜೇನು ನೋಡಬೇಡಿ ಎಂದಿದ್ದರು ಅಪ್ಪು..!! | Appu Venkatesh Ep 01ಅಣ್ಣಾವ್ರ ಮಗ ಅಂತ ಮುಲಾಜೇನು ನೋಡಬೇಡಿ ಎಂದಿದ್ದರು ಅಪ್ಪು..!! | Appu Venkatesh Ep 01ಪೋಲೀಸರಿಂದಲೂ ಸಾಧ್ಯವಾಗದ ಕೆಲಸವನ್ನು ಅಣ್ಣಾವ್ರು ಮಾಡಿ ತೋರಸಿದರು..!! | Cinema Swarasyagalu | Ep 195ಪೋಲೀಸರಿಂದಲೂ ಸಾಧ್ಯವಾಗದ ಕೆಲಸವನ್ನು ಅಣ್ಣಾವ್ರು ಮಾಡಿ ತೋರಸಿದರು..!! | Cinema Swarasyagalu | Ep 195ನಾವು ಕೇವಲ ಬ್ರಾಹ್ಮಣ ಸಾಧಕರ ಕುರಿತಾದ ವಿಷಯ ಮಾತ್ರ ಹೇಳುತ್ತೇವಾ..? | C Ashwath | Ep 04 | Cinema Swarasyagaluನಾವು ಕೇವಲ ಬ್ರಾಹ್ಮಣ ಸಾಧಕರ ಕುರಿತಾದ ವಿಷಯ ಮಾತ್ರ ಹೇಳುತ್ತೇವಾ..? | C Ashwath | Ep 04 | Cinema Swarasyagaluಒಬ್ಬ ನಟಿಯಂತೂ "ಒಂದು ಸಲ ಹೇಳಿದರೆ ಗೊತ್ತಾಗಲ್ವಾ..?" ಅಂತ ಗದರಿ ಕಳಿಸಿದರು..!! | Bhadravathi Ramachari | Ep 01ಒಬ್ಬ ನಟಿಯಂತೂ "ಒಂದು ಸಲ ಹೇಳಿದರೆ ಗೊತ್ತಾಗಲ್ವಾ..?" ಅಂತ ಗದರಿ ಕಳಿಸಿದರು..!! | Bhadravathi Ramachari | Ep 01ನನ್ನ ಕೊನೆಯ ಉಸಿರಿರುವವರೆಗೆ ರಾಜ್ ಕುಮಾರ್ ವಿಷಯ ಮಾತಾಡಿಕೊಂಡೇ ಬದುಕುತ್ತೇನೆ. | Halu Jenu Ramkumar | Ep 85ನನ್ನ ಕೊನೆಯ ಉಸಿರಿರುವವರೆಗೆ ರಾಜ್ ಕುಮಾರ್ ವಿಷಯ ಮಾತಾಡಿಕೊಂಡೇ ಬದುಕುತ್ತೇನೆ. | Halu Jenu Ramkumar | Ep 85ಲತಾ ಮಂಗೇಶ್ಕರ್ ವಾಣಿ ಜಯರಾಂ ಹಿಂದಿಯಲ್ಲಿ ಬೆಳೆಯದಂತೆ  ಅಡ್ಡಗಾಲು ಹಾಕಿದರೇ..? | Vani Jairam | Ep 03ಲತಾ ಮಂಗೇಶ್ಕರ್ ವಾಣಿ ಜಯರಾಂ ಹಿಂದಿಯಲ್ಲಿ ಬೆಳೆಯದಂತೆ ಅಡ್ಡಗಾಲು ಹಾಕಿದರೇ..? | Vani Jairam | Ep 03
Яндекс.Метрика