Загрузка страницы

ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕ ಮಹೋತ್ಸವ | Udupi Shiroor mutt successor | Aniruddha Saralatthaya,

For licensing this content, please write to udayavanionline@gmail.com
#Udupi #Shiroormutt successor | #AniruddhaSaralatthaya,

ಉಡುಪಿ : ಉಡುಪಿ ಕೃಷ್ಣ ಮಠಗಳಲ್ಲಿ ಒಂದಾದ ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕ ಮಹೋತ್ಸವದ ಪೂರ್ವಭಾವಿ ಧಾರ್ಮಿಕ ಕಾರ್ಯಕ್ರಮಗಳು ಇಂದು(ಮಂಗಳವಾರ, ಮೇ.11) ಶೀರೂರು ಮೂಲ ಮಠದಲ್ಲಿ ನಡೆಯಿತು.

ಚಿ.ಅನಿರುದ್ಧ ಸರಳತ್ತಾಯ ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ನಿಯೋಜನೆಗೊಳ್ಳಲಿದ್ದು, ಪಟ್ಟಾಭಿಷೇಕ ಮಹೋತ್ಸವದ ಪೂರ್ವಭಾವಿಯಾಗಿ ದೇವತಾ ಪ್ರಾರ್ಥನೆ , ವಟುವಿಗೆ ಫಲ ಪ್ರದಾನ ಹಾಗೂ ಗಣಪತಿ ಹೋಮ, ಬ್ರಹ್ಮಕೂರ್ಚ ಹೋಮ,ಪವಮಾನ ಪೂಯಮಾನ ಮಂಡಲ ಹೋಮ, ಧನ್ವಂತರಿ ಹೋಮ, ನವಗ್ರಹ ಹೋಮ, ತಿಲಹೋಮ ಪ್ರಾಯಶ್ಚಿತ್ತ ಯಾಗಾದಿ ಕರ್ಮಾಂಗಗಳು ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ಶೀರೂರು ಮೂಲ ಮಠದಲ್ಲಿ ನಡೆಯಿತು.
…………………………………………………………………………………….
Download Udayavani App https://bit.ly/2Ho0YS4​​​​​​​
For more..
Website:
http://www.udayavani.com​​​​​​​
https://www.udayavani.com/english​​​​​​​
https://samskruti.udayavani.com/​​​​​​​

Facebook:
https://www.facebook.com/udayavani.we...​
https://www.facebook.com/udayavanicin...​
https://www.facebook.com/UdayavaniEng...​

YouTube :
http://www.youtube.com/c/UdayavaniDig...​

Twitter:
https://www.twitter.com/udayavani_web​...

Видео ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕ ಮಹೋತ್ಸವ | Udupi Shiroor mutt successor | Aniruddha Saralatthaya, канала Udayavani News
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
11 мая 2021 г. 19:57:11
00:03:17
Другие видео канала
ಮುಂಡಿ ಕಾಯಿ ಹಲಸು (ರುದ್ರಾಕ್ಷಿ ಗುಜ್ಜ) ನೋಡಿದ್ದೀರಾ... | jackfruit | Udayavani newsಮುಂಡಿ ಕಾಯಿ ಹಲಸು (ರುದ್ರಾಕ್ಷಿ ಗುಜ್ಜ) ನೋಡಿದ್ದೀರಾ... | jackfruit | Udayavani newsಕೃಷ್ಣ ನದಿ ಪಾತ್ರದಲ್ಲಿ ಹಸುವನ್ನು ಬಲಿ ಪಡೆದ ಮೊಸಳೆ | Raichur | Krishna river | Udayavani newsಕೃಷ್ಣ ನದಿ ಪಾತ್ರದಲ್ಲಿ ಹಸುವನ್ನು ಬಲಿ ಪಡೆದ ಮೊಸಳೆ | Raichur | Krishna river | Udayavani newsಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan |udayavani newsಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan |udayavani newsಚಿಕ್ಕಮಗಳೂರು: ಸ್ನೇಕ್ ನರೇಶ್ ಮನೆಯಲ್ಲಿ ನೂರಾರು ನಾಗರಹಾವುಗಳು ಪತ್ತೆ | udayavani newsಚಿಕ್ಕಮಗಳೂರು: ಸ್ನೇಕ್ ನರೇಶ್ ಮನೆಯಲ್ಲಿ ನೂರಾರು ನಾಗರಹಾವುಗಳು ಪತ್ತೆ | udayavani newsಧೈರ್ಯದಿಂದ ಕೋವಿಡ್ ಲಸಿಕೆ ಪಡೆಯಿರಿ : ಗರ್ಭಿಣಿಯರಿಗೆ ನಟಿ ಚೈತ್ರಾ ರೈ ಸಲಹೆ |Covid Vaccine| udayavani newsಧೈರ್ಯದಿಂದ ಕೋವಿಡ್ ಲಸಿಕೆ ಪಡೆಯಿರಿ : ಗರ್ಭಿಣಿಯರಿಗೆ ನಟಿ ಚೈತ್ರಾ ರೈ ಸಲಹೆ |Covid Vaccine| udayavani newsಶಾಸಕ ನಾಗೇಂದ್ರ ಬಳಿ ಬಹಿರಂಗ ಕ್ಷಮೆ ಕೇಳಿದ ಪ್ರೀತಂ ಗೌಡ | Hasanambe Temple, Preetham Gowda, Nagendraಶಾಸಕ ನಾಗೇಂದ್ರ ಬಳಿ ಬಹಿರಂಗ ಕ್ಷಮೆ ಕೇಳಿದ ಪ್ರೀತಂ ಗೌಡ | Hasanambe Temple, Preetham Gowda, Nagendraಭಕ್ತರ ಭಾರ ತಾಳದೇ ನೆಲಕ್ಕುರುಳಿದ ಗಣೇಶ ಮಂಟಪ... ಹಲವರಿಗೆ ಗಾಯ | Vijayapura Ganeshotsava, Ganesha Mantapಭಕ್ತರ ಭಾರ ತಾಳದೇ ನೆಲಕ್ಕುರುಳಿದ ಗಣೇಶ ಮಂಟಪ... ಹಲವರಿಗೆ ಗಾಯ | Vijayapura Ganeshotsava, Ganesha Mantapಸ್ತಬ್ಧವಾದ ಬಂದರು ನಗರಿಯೂ ಡ್ರೋನ್ ಕ್ಯಾಮರ ದಲ್ಲಿ ಕಂಡಿದ್ದು ಹೀಗೆ | Mangalore drone view |Lockdown |Udayavaniಸ್ತಬ್ಧವಾದ ಬಂದರು ನಗರಿಯೂ ಡ್ರೋನ್ ಕ್ಯಾಮರ ದಲ್ಲಿ ಕಂಡಿದ್ದು ಹೀಗೆ | Mangalore drone view |Lockdown |Udayavaniಉಡುಪಿ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ... ಹಲವರಿಗೆ ಗಾಯ | Udyavara, Road Mishap, Bus Mishapಉಡುಪಿ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ... ಹಲವರಿಗೆ ಗಾಯ | Udyavara, Road Mishap, Bus Mishapಆಂಧ್ರಪ್ರದೇಶ: ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ಮತದಾರನಿಗೆ ಶಾಸಕನಿಂದ ಕಪಾಳಮೋಕ್ಷ | udayavani newsಆಂಧ್ರಪ್ರದೇಶ: ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ಮತದಾರನಿಗೆ ಶಾಸಕನಿಂದ ಕಪಾಳಮೋಕ್ಷ | udayavani newsಕನಕಪುರದಿಂದ ಬೆಂಗಳೂರಿಗೆ ಹೊರಟಿದ್ದ KSRTC ಬಸ್ ಪಲ್ಟಿ; ನಾಲ್ವರಿಗೆ ಗಾಯ | udayavani newsಕನಕಪುರದಿಂದ ಬೆಂಗಳೂರಿಗೆ ಹೊರಟಿದ್ದ KSRTC ಬಸ್ ಪಲ್ಟಿ; ನಾಲ್ವರಿಗೆ ಗಾಯ | udayavani newsಮಗನ ಶವವನ್ನು ಬೈಕ್ ನಲ್ಲೇ 90K.M ಸಾಗಿಸಿದ ತಂದೆ | Tirupati | Man carries son's body for 90km | Udayavaniಮಗನ ಶವವನ್ನು ಬೈಕ್ ನಲ್ಲೇ 90K.M ಸಾಗಿಸಿದ ತಂದೆ | Tirupati | Man carries son's body for 90km | Udayavaniಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದವನನ್ನು ಪ್ರಾಣದ ಹಂಗು ತೊರೆದು ರಕ್ಷಿಸಿದ ಯುವಕರು | Srirangapatana, Rescueಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದವನನ್ನು ಪ್ರಾಣದ ಹಂಗು ತೊರೆದು ರಕ್ಷಿಸಿದ ಯುವಕರು | Srirangapatana, Rescueಗೊಂದಲಕ್ಕೆ ಕಾರಣವಾದ ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ ಸುದ್ದಿ | News Bulletin 10-6-2022ಗೊಂದಲಕ್ಕೆ ಕಾರಣವಾದ ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ ಸುದ್ದಿ | News Bulletin 10-6-2022ಕಛೇರಿ ಆವರಣದಲ್ಲೇ ಮದ್ಯ ಸೇವಿಸಿದ ಹೆಸ್ಕಾಂ ಜೆಇ ವಿಡಿಯೋ ವೈರಲ್|Hescom JE drinking alcohol inoffice goes viralಕಛೇರಿ ಆವರಣದಲ್ಲೇ ಮದ್ಯ ಸೇವಿಸಿದ ಹೆಸ್ಕಾಂ ಜೆಇ ವಿಡಿಯೋ ವೈರಲ್|Hescom JE drinking alcohol inoffice goes viralನಿಮ್ಮ ಅಧಿಕಾರಿಗಳನ್ನು ಸಂಜೆಯೊಳಗೆ ಸಸ್ಪೆಂಡ್ ಮಾಡಿ : ಮಾಜಿ ಸ್ಪೀಕರ್​ Ramesh Kumar | Assembly Session 2021ನಿಮ್ಮ ಅಧಿಕಾರಿಗಳನ್ನು ಸಂಜೆಯೊಳಗೆ ಸಸ್ಪೆಂಡ್ ಮಾಡಿ : ಮಾಜಿ ಸ್ಪೀಕರ್​ Ramesh Kumar | Assembly Session 2021ಏ… ಇದು ನನ್ ಸೀಟು… ಇಲ್ಲ ನನ್ ಸೀಟು | udayavani newsಏ… ಇದು ನನ್ ಸೀಟು… ಇಲ್ಲ ನನ್ ಸೀಟು | udayavani newsಶಿವಪಾಡಿಗೆ ಚಿತ್ರನಟ ರಕ್ಷಿತ್‌ ಶೆಟ್ಟಿ ಭೇಟಿ | Rakshit Shetty visit Sri Umamaheshwara temple Shivapadyಶಿವಪಾಡಿಗೆ ಚಿತ್ರನಟ ರಕ್ಷಿತ್‌ ಶೆಟ್ಟಿ ಭೇಟಿ | Rakshit Shetty visit Sri Umamaheshwara temple Shivapadyಕೊಟ್ಟಿಗೆಹಾರ: ಮನೆಯ ಬಳಿಯೇ ಅವಿತು ಕುಳಿತ್ತಿತ್ತು ಭಾರಿ ಗಾತ್ರದ ಕಾಳಿಂಗ ಸರ್ಪ | udayavani newsಕೊಟ್ಟಿಗೆಹಾರ: ಮನೆಯ ಬಳಿಯೇ ಅವಿತು ಕುಳಿತ್ತಿತ್ತು ಭಾರಿ ಗಾತ್ರದ ಕಾಳಿಂಗ ಸರ್ಪ | udayavani newsಹಿಜಾಬ್-ಕೇಸರಿ ಶಾಲು ವಿವಾದ: ವಿಚಾರಣೆ ಮುಂದೂಡಿದ ಹೈಕೋರ್ಟ್ | NEWS BULLETIN 08-02-2022ಹಿಜಾಬ್-ಕೇಸರಿ ಶಾಲು ವಿವಾದ: ವಿಚಾರಣೆ ಮುಂದೂಡಿದ ಹೈಕೋರ್ಟ್ | NEWS BULLETIN 08-02-2022ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು | voting boycott continued in mudigere assembly | UVಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು | voting boycott continued in mudigere assembly | UV
Яндекс.Метрика