Загрузка...

#ಶ್ರೀಕಟೀಲು ಮೇಳದ ಉತ್ಸಾಹೀಯುವ ಕಲಾವಿದ #ಪ್ರೇಮರಾಜಕೊಯಿಲರು ಶ್ರೀಕೃಷ್ಣನಾಗಿ-ಪ್ರಸಂಗ#ಶ್ರೀಕೃಷ್ಣಕಾರುಣ್ಯ#yakshagana

#ಶ್ರೀಕೃಷ್ಣಜನ್ಮ ಮಹೋತ್ಸವ ಸಮಿಥಿ (ರಿ) ಕದ್ರಿ ಇವರ ಸಹಯೋಗದಲ್ಲಿ-#ಸರಯೂಬಾಲಯಕ್ಷ ವೃಂದ ಕೋಡಿಕಲ್ ಇವರಿಂದ
ಪುಸ್ತಕ ಬಿಡುಗಡೆ-ಸಂಸ್ಮರಣೆ-ಸಮ್ಮಾನ-ಯಕ್ಷಗಾನ
ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಭಾಗವತರು-ಲಕ್ಷ್ಮೀನಾರಾಯಣಹೊಳ್ಳ ಕೃಷ್ಣಾಪುರ-ಮದ್ದಳೆ-#ಮಧುಸೂದನ ಅಲೆವೂರಾಯ ವರ್ಕಾಡಿ
ಚೆಂಡೆ-ಸ್ಕಂದಕೊನ್ನಾರ್
ಚಕ್ರತಾಳ-ರವಿಅಲೆವೂರಾಯ ವರ್ಕಾಡಿ
ಮುಮ್ಮೇಳದಲ್ಲಿ ಸರ್ವಶ್ರೀಗಳಾದ-ಶ್ರೀಕೃಷ್ಣ-ಪ್ರೇಮರಾಜಕೊಯಿಲ-ಸತ್ಯಭಾಮೆ-ಅಕ್ಷಯಸುವರ್ಣ-ನರಕಾಸುರ-ವಿಜಯಲಕ್ಷ್ಮೀ ನಿಡ್ವಣ್ಣಾಯ
ಪುಸ್ತಕ ಬಿಡುಗಡೆ-#"ರಜತಸರಯೂ'
ಸಂಸ್ಮರಣೆ-ಅಂತಾರಾಷ್ಟ್ರೀಯ ಯಕ್ಷಗಾನಕಲಾವಿದ #ಶ್ರೀಪರಮೇಶ್.ಪಿ.ವಿ
ಸಂಸ್ಮರಣಾ ಪ್ರಶಸ್ತಿಪ್ರಧಾನ-#ನಾಗೇಶಕಾರಂತ.ಕಾಟಿಪಳ್ಳ-ಹಿರಿಯ ಯಕ್ಷಗಾನ ಕಲಾವಿದರು
ವೀಡಿಯೋ ಚಿತ್ರೀಕರಣ ಮತ್ತು ಲೈವ್ ಪ್ರಸರಣ-#ಮಧುಸೂದನ ಅಲೆವೂರಾಯ ವರ್ಕಾಡಿ
ಸಹಕಾರ-#ರವಿಚಂದ್ರ ಭಟ್ ಮಾಲೆಮಾರ್
ದಿನಾಂಕ-15-09-2025
ಸ್ಥಳ-#ಶ್ರೀಕದ್ರಿ ದೇವಸ್ಥಾನದ ರಾಜಾಂಗಣ

Видео #ಶ್ರೀಕಟೀಲು ಮೇಳದ ಉತ್ಸಾಹೀಯುವ ಕಲಾವಿದ #ಪ್ರೇಮರಾಜಕೊಯಿಲರು ಶ್ರೀಕೃಷ್ಣನಾಗಿ-ಪ್ರಸಂಗ#ಶ್ರೀಕೃಷ್ಣಕಾರುಣ್ಯ#yakshagana канала Madhusudana Alewooraya
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять