Загрузка страницы

ಉಡುಪಿಯ ಮೀನುಗಾರರಲ್ಲಿ ಆತಂಕ ಸೃಷ್ಠಿಸಿದ ಮರೀನಾ ಬೀಚ್ ಯೋಜನೆ.. ಅಷ್ಟಕ್ಕೂ ಮರೀನಾ ಬೀಚ್ ಅಂದರೆ ಏನು...?

ಇದು ಉಡುಪಿಯ ಮಲ್ಪೆ ಪರಿಸರದಲ್ಲಿರುವ ಪಡುಕೆರೆ ಬೀಚ್. ಒಂದು ಕಡೆ ಪಾಪನಾಶಿನಿ ನದಿ ಇದ್ದರೆ ಇನ್ನೊಂದು ಕಡೆ ಅರಬ್ಬಿ ಸಮುದ್ರದಿಂದ ಸುತ್ತುವರೆದಿರುವ ಈ ದ್ವೀಪದ ಜನರಲ್ಲಿ ಆತಂಕ ಮನೆಮಾಡಿದೆ. ಈ ದ್ವೀಪವನ್ನು ಬಳಸಿಕೊಂಡು ಸುಮಾರು 800 ಕೋಟಿ ವೆಚ್ಚದಲ್ಲಿ ಮರಿನಾ ನಿರ್ಮಾಣಕ್ಕೆ ಜಿಲ್ಲಾಡಳಿತ ಉತ್ಸುಕವಾಗಿದೆ. ಈ ಬಗ್ಗೆ ಪುಣೆಯ cwprs ಸಂಸ್ಥೆಗೆ ಸಾಧ್ಯತಾ ವರದಿಯನ್ನು ತಯಾರಿಸಲು ಆದೇಶ ನೀಡಿದೆ. ಅಷ್ಟಕ್ಕೂ ಮರೀನಾ ಅಂದ್ರೆ ಏನು ಅನ್ನುವ ಸಂಶಯ ನಿಮ್ಮನ್ನು ಕಾಡುತ್ತಿರಬಹುದು. ಸಮುದ್ರ ಮಾರ್ಗದಲ್ಲಿ ದಿನಗಟ್ಟಲೆ ಪ್ರಯಾಣ ಮಾಡುವ ಹಡಗುಗಳು ನಾಗರಿಕ ಸರಬರಾಜು ನೌಕೆಗಳಿಗೆ ಕೆಲಕಾಲ ತಂಗಲು ಇರುವ ತಂಗುದಾಣವೇ ಈ ಮರಿನಾ.
ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ

#NammaKudla #Nammakudlanews24x7 #Nammakudlalive #LIVENEWS

► Download NammaKudlanews 24x7 AndroidApp
:https://play.google.com/store/apps/details
id=com.queryapps.nammakudla1
► Subscribe to Namma Kudla news 24x7 :
https://www.youtube.com/channel/UCu9vwnC8Zs8Ju0Y5xIdAEuA
view_as=subscriber
► Like us on Facebook:https: https://www.facebook.com/nammakudla24x7/
► Follow us on Twitter: https://twitter.com/KudlaNamma

Видео ಉಡುಪಿಯ ಮೀನುಗಾರರಲ್ಲಿ ಆತಂಕ ಸೃಷ್ಠಿಸಿದ ಮರೀನಾ ಬೀಚ್ ಯೋಜನೆ.. ಅಷ್ಟಕ್ಕೂ ಮರೀನಾ ಬೀಚ್ ಅಂದರೆ ಏನು...? канала Namma Kudla News 24x7
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
18 января 2021 г. 19:41:30
00:05:26
Другие видео канала
ನೀರು ಬಗೆದಷ್ಟು ತುಂಬಿಕೊಳ್ಳುವ ಬಾವಿ..! ಬಿರುಬೇಸಗೆಯ ನಡುವೆ ಉಡುಪಿಯಲ್ಲೊಂದು ಅಚ್ಚರಿ ಮೂಡಿಸುವ ಜಲ ಕೌತುಕ..!!ನೀರು ಬಗೆದಷ್ಟು ತುಂಬಿಕೊಳ್ಳುವ ಬಾವಿ..! ಬಿರುಬೇಸಗೆಯ ನಡುವೆ ಉಡುಪಿಯಲ್ಲೊಂದು ಅಚ್ಚರಿ ಮೂಡಿಸುವ ಜಲ ಕೌತುಕ..!!Namma Kudla 24x7  Kudupu shree anantha padmanabha templeNamma Kudla 24x7 Kudupu shree anantha padmanabha templeಕಾರಿಗೆ ಸೈಡ್ ನೀಡದಕ್ಕೆ ಸರ್ಕಾರಿ ಬಸ್ ಅಡ್ಡಗಟ್ಟಿ ಚಾಲಕನಿಗೆ ಹ**ಲ್ಲೆ..ಆರೋಪಿಗಳ ಮೇಲೆ ಬಿತ್ತು ಕೇ*ಸ್..!ಕಾರಿಗೆ ಸೈಡ್ ನೀಡದಕ್ಕೆ ಸರ್ಕಾರಿ ಬಸ್ ಅಡ್ಡಗಟ್ಟಿ ಚಾಲಕನಿಗೆ ಹ**ಲ್ಲೆ..ಆರೋಪಿಗಳ ಮೇಲೆ ಬಿತ್ತು ಕೇ*ಸ್..!ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದ ಕಾರು ನಜ್ಜುಗುಜ್ಜು..! ಪ್ರಯಾಣಿಕರ ಬಾಳಲ್ಲಿ ನಡೆಯಿತು ಪವಾಡ..!ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದ ಕಾರು ನಜ್ಜುಗುಜ್ಜು..! ಪ್ರಯಾಣಿಕರ ಬಾಳಲ್ಲಿ ನಡೆಯಿತು ಪವಾಡ..!ಹಿಂದುತ್ವದ ಹೆಸರಿನಲ್ಲಿ ಮತ ಪಡೆದು ನಮಗೆ ವಂಚಿಸಿದ್ದಾರೆ..!ವಿಶ್ವೇಶ್ವರ ಹೆಗಡೆ ಕಾಗೇರಿಗೆ ಬಿಜೆಪಿ ಕಾರ್ಯಕರ್ತರ ತರಾಟೆ.ಹಿಂದುತ್ವದ ಹೆಸರಿನಲ್ಲಿ ಮತ ಪಡೆದು ನಮಗೆ ವಂಚಿಸಿದ್ದಾರೆ..!ವಿಶ್ವೇಶ್ವರ ಹೆಗಡೆ ಕಾಗೇರಿಗೆ ಬಿಜೆಪಿ ಕಾರ್ಯಕರ್ತರ ತರಾಟೆ.Namma Kudla Tulu news:Vishwa vijaya theertha aginst to puthigemata's of new swamijiNamma Kudla Tulu news:Vishwa vijaya theertha aginst to puthigemata's of new swamijiNamma Kudla News 24X7 Walk In Interview at sahyadri college mangaloreNamma Kudla News 24X7 Walk In Interview at sahyadri college mangaloreಸೆಖೆ ಹಿನ್ನೆಲೆ ಟೆರೇಸ್‌ ಮೇಲೆ ಮಲಗಿದ್ದ ಶಿಕ್ಷಕ ಕೆಳಕ್ಕೆ ಉರುಳಿ ಬಿದ್ದು ಜೀ*ವಾಂ*ತ್ಯ..!ಸೆಖೆ ಹಿನ್ನೆಲೆ ಟೆರೇಸ್‌ ಮೇಲೆ ಮಲಗಿದ್ದ ಶಿಕ್ಷಕ ಕೆಳಕ್ಕೆ ಉರುಳಿ ಬಿದ್ದು ಜೀ*ವಾಂ*ತ್ಯ..!ಕಾರವಾರ; ಹಾರ್ನ್ ಬಾರಿಸಿದ್ದಕ್ಕೆ ಬಸ್ ಗೆ ಬೈಕ್ ಅಡ್ಡ ಇಟ್ಟು ಕಿರಿಕ್..! ಆಸ್ಪತ್ರೆ ಸೇರಿದ ಬಸ್ ಚಾಲಕ..!ಕಾರವಾರ; ಹಾರ್ನ್ ಬಾರಿಸಿದ್ದಕ್ಕೆ ಬಸ್ ಗೆ ಬೈಕ್ ಅಡ್ಡ ಇಟ್ಟು ಕಿರಿಕ್..! ಆಸ್ಪತ್ರೆ ಸೇರಿದ ಬಸ್ ಚಾಲಕ..!ವಿದ್ಯಾರ್ಥಿನಿಯರಿಗೆ ಶಾಲೆಯಲ್ಲಿ ಮುಖ್ಯ ಶಿಕ್ಷಕ..ದೇವಸ್ಥಾನದಲ್ಲಿ ಅರ್ಚಕನಾಗಿದ್ದ ಈತ  ಏನು ಮಾಡುತಿದ್ದ ಗೊತ್ತ..?ವಿದ್ಯಾರ್ಥಿನಿಯರಿಗೆ ಶಾಲೆಯಲ್ಲಿ ಮುಖ್ಯ ಶಿಕ್ಷಕ..ದೇವಸ್ಥಾನದಲ್ಲಿ ಅರ್ಚಕನಾಗಿದ್ದ ಈತ ಏನು ಮಾಡುತಿದ್ದ ಗೊತ್ತ..?ತುಳು ಸುದ್ದಿಲು 04-05-2024ತುಳು ಸುದ್ದಿಲು 04-05-2024Namma Kudla Tulu news:Journalist anjana gundmi's death in udupi,reason H1N1 feverNamma Kudla Tulu news:Journalist anjana gundmi's death in udupi,reason H1N1 feverತಾಯಿಗಾಗಿ ಹುಡುಕಾಡಿ ಇಹಲೋಕ ತ್ಯಜಿಸಿದ ಮರಿಯಾನೆ..ಕಾಫಿ ತೋಟಕ್ಕೆ ನುಗ್ಗಿದ್ದ ಆನೆಗಳನ್ನು ಓಡಿಸುವಾಗ ಬೇರ್ಪಟ್ಟಿತ್ತು..!ತಾಯಿಗಾಗಿ ಹುಡುಕಾಡಿ ಇಹಲೋಕ ತ್ಯಜಿಸಿದ ಮರಿಯಾನೆ..ಕಾಫಿ ತೋಟಕ್ಕೆ ನುಗ್ಗಿದ್ದ ಆನೆಗಳನ್ನು ಓಡಿಸುವಾಗ ಬೇರ್ಪಟ್ಟಿತ್ತು..!ಹೊಳೆಯಲ್ಲಿ ಈಜುವಾಗ ಕಳೆದು ಹೋದ ಲಕ್ಷಾಂತರ ಮೌಲ್ಯದ ಚಿನ್ನದ ಸರ.! ಸರ ಹುಡುಕಿ ಕೊಟ್ಟ ಮುಳುಗುತಜ್ಞ ಈಶ್ವರ್‌ ಮಲ್ಪೆ..ಹೊಳೆಯಲ್ಲಿ ಈಜುವಾಗ ಕಳೆದು ಹೋದ ಲಕ್ಷಾಂತರ ಮೌಲ್ಯದ ಚಿನ್ನದ ಸರ.! ಸರ ಹುಡುಕಿ ಕೊಟ್ಟ ಮುಳುಗುತಜ್ಞ ಈಶ್ವರ್‌ ಮಲ್ಪೆ..ಮಕ್ಕಳಿಗೆ ಬಡವರ ಕಷ್ಟದ ಅರಿವು ಮೂಡಿಸಿದ ಯು.ಟಿ.ಖಾದರ್..ಮಕ್ಕಳ ಜೊತೆ ಸ್ಪೀಕರ್ ಖಾದರ್ ರೌಂಡ್ಸ್..!ಮಕ್ಕಳಿಗೆ ಬಡವರ ಕಷ್ಟದ ಅರಿವು ಮೂಡಿಸಿದ ಯು.ಟಿ.ಖಾದರ್..ಮಕ್ಕಳ ಜೊತೆ ಸ್ಪೀಕರ್ ಖಾದರ್ ರೌಂಡ್ಸ್..!ಇಂದಿಗೂ ಮೂಲಸ್ವರೂಪ ಉಳಿಸಿಕೊಂಡ ತುಳುನಾಡಿನ ದೈವಾರಾಧನೆ..ಸಾಂಪ್ರದಾಯಿಕ ಶೈಲಿಯ ದೊಂದಿ ಬೆಳಕಿನಲ್ಲಿ ಮಂತ್ರದೇವತೆ ಕೋಲ..!ಇಂದಿಗೂ ಮೂಲಸ್ವರೂಪ ಉಳಿಸಿಕೊಂಡ ತುಳುನಾಡಿನ ದೈವಾರಾಧನೆ..ಸಾಂಪ್ರದಾಯಿಕ ಶೈಲಿಯ ದೊಂದಿ ಬೆಳಕಿನಲ್ಲಿ ಮಂತ್ರದೇವತೆ ಕೋಲ..!ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಸ್ಯಾಂಡಲ್ವುಡ್ ಸಲಗ ದುನಿಯಾ ವಿಜಿ..!!ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಸ್ಯಾಂಡಲ್ವುಡ್ ಸಲಗ ದುನಿಯಾ ವಿಜಿ..!!ಕಾಸರಗೋಡು; ಜೀ*ವಾಂ*ತ್ಯಗೊಳಿಸಿದ ಎಎಸ್‌ಐ..ರಾಜಕೀಯ ಒತ್ತಡ, ಹಿರಿಯ ಆಧಿಕಾರಿಗಳ ಹಸ್ತಕ್ಷೇಪದ ಅನುಮಾನ..!ಕಾಸರಗೋಡು; ಜೀ*ವಾಂ*ತ್ಯಗೊಳಿಸಿದ ಎಎಸ್‌ಐ..ರಾಜಕೀಯ ಒತ್ತಡ, ಹಿರಿಯ ಆಧಿಕಾರಿಗಳ ಹಸ್ತಕ್ಷೇಪದ ಅನುಮಾನ..!ತುಳುನಾಡಿನ ದೈವಾರಾಧನೆಯಲ್ಲಿ ವಿಶೇಷ..ಕಾಪುವಿನಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಹುಲಿ ಕೋಲ..! ನೀವು ನೋಡಿದ್ದೀರಾ.!?ತುಳುನಾಡಿನ ದೈವಾರಾಧನೆಯಲ್ಲಿ ವಿಶೇಷ..ಕಾಪುವಿನಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಹುಲಿ ಕೋಲ..! ನೀವು ನೋಡಿದ್ದೀರಾ.!?ತುಳು ಸುದ್ದಿಲು 01-05-2024ತುಳು ಸುದ್ದಿಲು 01-05-2024ಭೇಟಿ ಬಚಾವೊ ಅಂದವರು ಈಗೆಲ್ಲಿ..?ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಬಿಜೆಪಿ ಮೌನದ ಬಗ್ಗೆ ಕಾಂಗ್ರೆಸ್ ಮಹಿಳಾ ಘಟಕ ಆಕ್ರೋಶಭೇಟಿ ಬಚಾವೊ ಅಂದವರು ಈಗೆಲ್ಲಿ..?ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಬಿಜೆಪಿ ಮೌನದ ಬಗ್ಗೆ ಕಾಂಗ್ರೆಸ್ ಮಹಿಳಾ ಘಟಕ ಆಕ್ರೋಶ
Яндекс.Метрика