Загрузка страницы

Kalinga Navada|ರವೀಂದ್ರ ಕಲಾಕ್ಷೇತ್ರದಲ್ಲಿ ಲಾಠಿ ಚಾರ್ಜ್ ಆಗಿದ್ದೇಕೆ|ಕಾಳಿಂಗ ನಾವಡ|Nairutya Tv

"ಗಾನ ಕೋಗಿಲೆ" ಕಾಳಿಂಗ ನಾವಡರು ಜೂನ್ 6 1958ನೇ ಇಸವಿಯಲ್ಲಿ. ಸಾಲಿಗ್ರಾಮ ಸಮೀಪದ ಗುಂಡ್ಮಿ ಅನ್ನುವ ಪುಟ್ಟ ಹಳ್ಳಿಯಲ್ಲಿ, ರಾಮಚಂದ್ರ ನಾವುಡ ಪದ್ಮಾವತಿ ದಂಪತಿಗಳ ಐದನೇ ಕೂಸು. ತಂದೆ ರಾಮಚಂದ್ರ ನಾವಡರು ಕೂಡಾ ಆ ಕಾಲದ ಹೆಸರಾಂತ ಭಾಗವತರು. ಹಾಗಾಗಿ ಸಹಜವಾಗಿಯೇ ನಾವುಡರಿಗೆ ಬಾಲ್ಯದಲ್ಲಿಯೇ ಯಕ್ಷಗಾನದ ಕುರಿತು ಆಸಕ್ತಿ ಮೂಡಿಸುವ ಪೂರಕ ರಂಗಸ್ಥಳವು ಅವರ ಮನೆಯಲ್ಲಿಯೇ ಸಿದ್ಧಿಸಿತ್ತು. ತಂದೆ ರಾಮಚಂದ್ರ ನಾವಡರಿಂದ ಎಳೆಯ ವಯಸ್ಸಿನಲ್ಲಿಯೇ ಭಾಗವತಿಕೆಯ ಪಟ್ಟುಗಳನು ಕರತಲಾಮಲಕ ಮಾಡಿಕೊಂಡ ನಾವುಡರಿಗೆ ಮನೆಯೇ ಮೊದಲ ಪಾಠಶಾಲೆ ತಂದೆಯೇ ಮೊದಲ ಗುರು. ಜನ್ಮಜಾತವಾಗಿ ಬಂದ ಪ್ರತಿಭೆಗೆ ಹಾಗು ಅವರಲ್ಲಿದ್ದ ಆಸಕ್ತಿಗೆ ನೀರೆರೆದ ಪೋಷಕರು ಅವರನ್ನು ಆ ಕಾಲದ ಸುಪ್ರಸಿದ್ಧ ಭಾಗವತರಾದ ನಾರಾಯಣ ಉಪ್ಪೂರರ ಗರಡಿಯಲ್ಲಿ ಬಿಟ್ಟರು. ಈ ಎಳೆಯ ತರುಣ ತಮ್ಮ ಪರಂಪರಾಗತ ಭಾಗವತಿಕೆಯನ್ನು ಮುಂದುವರಿಸಲು ಸಮರ್ಥನೆಂದು ಬಹುಬೇಗನೆ ಮನಗಂಡ ಉಪ್ಪೂರರು ತಮ್ಮ ಅನುಭವವನ್ನೆಲ್ಲ ತಮ್ಮ ಸಾಲಿಗ್ರಾಮದ ಹಂಗಾರಕಟ್ಟೆಯ 'ಯಕ್ಷ ಕಲಾ ಕೇಂದ್ರ-ಭಾಗವತ ತರಬೇತಿ ಕೇಂದ್ರ'ದಲ್ಲಿ ಕಾಳಿಂಗ ನಾವಡರಿಗೆ ಶಿಕ್ಷಣ ನೀಡಿದರು.
#KalingaNavada #yakshagana #nairutya

Видео Kalinga Navada|ರವೀಂದ್ರ ಕಲಾಕ್ಷೇತ್ರದಲ್ಲಿ ಲಾಠಿ ಚಾರ್ಜ್ ಆಗಿದ್ದೇಕೆ|ಕಾಳಿಂಗ ನಾವಡ|Nairutya Tv канала Nairutya TV
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
2 октября 2021 г. 17:49:25
00:13:39
Другие видео канала
ಅಯ್ಯೋ ಬಿಜೆಪಿ ಸರ್ಕಾರ.. ಅದ್ರ ಹೆಸ್ರೇಳಿದ್ರೆ ಉರಿಯುತ್ತೆ ಮೈಯೆಲ್ಲಾಅಯ್ಯೋ ಬಿಜೆಪಿ ಸರ್ಕಾರ.. ಅದ್ರ ಹೆಸ್ರೇಳಿದ್ರೆ ಉರಿಯುತ್ತೆ ಮೈಯೆಲ್ಲಾbigg boss kannada season 7 contestants ! ಬಿಗ್‌ಬಾಸ್‌ನ ಸ್ಪರ್ಧಿಗಳ ಹೆಸರು ಲೀಕ್ ಇವರೇ ಅವರು....!bigg boss kannada season 7 contestants ! ಬಿಗ್‌ಬಾಸ್‌ನ ಸ್ಪರ್ಧಿಗಳ ಹೆಸರು ಲೀಕ್ ಇವರೇ ಅವರು....!ಬಿಜೆಪಿ ಸರ್ಕಾರದ ಜೊತೆ ಊರಿಗೆ ಬಸ್ ಕೇಳುವಾಗ ನೀವು ಬೈಕ್ ಕಾರು ಎಲ್ಲ ಮಾರಿ ಆಮೇಲೆ ಬಸ್ ಕೊಡ್ತಿವಿ ಅಂದ್ರು ಸ್ವಾಮಿಬಿಜೆಪಿ ಸರ್ಕಾರದ ಜೊತೆ ಊರಿಗೆ ಬಸ್ ಕೇಳುವಾಗ ನೀವು ಬೈಕ್ ಕಾರು ಎಲ್ಲ ಮಾರಿ ಆಮೇಲೆ ಬಸ್ ಕೊಡ್ತಿವಿ ಅಂದ್ರು ಸ್ವಾಮಿಡಿ.ಹೆಚ್ ಶಂಕರಮೂರ್ತಿ ಯವರು ದೇವರಾಜ ಅರಸರ ಕುರಿತು ಆಡಿದ ಮಾತುಗಳು |DHShankaraMurthy  talks about Devaraj ursಡಿ.ಹೆಚ್ ಶಂಕರಮೂರ್ತಿ ಯವರು ದೇವರಾಜ ಅರಸರ ಕುರಿತು ಆಡಿದ ಮಾತುಗಳು |DHShankaraMurthy talks about Devaraj ursShankar Nag|ಶಂಕರ್‌ನಾಗ್ ಬಣ್ಣದ ಲೋಕದ `ಮಿಂಚಿನ ಓಟ'|Shankar Nag|ಶಂಕರ್‌ನಾಗ್ ಬಣ್ಣದ ಲೋಕದ `ಮಿಂಚಿನ ಓಟ'|ಇದೊಂದ್ ಸಲ ಜಾತಿ ಧರ್ಮ ಹಣ ಇದೇಲ್ಲಾ ಬಿಟ್ಟು ಈ ಬಡವನಿಗೆ ಓಟ್ ಮಾಡಿಇದೊಂದ್ ಸಲ ಜಾತಿ ಧರ್ಮ ಹಣ ಇದೇಲ್ಲಾ ಬಿಟ್ಟು ಈ ಬಡವನಿಗೆ ಓಟ್ ಮಾಡಿYagati Kadur | ಪ್ರತಿ ಹುಣ್ಣಿಮೆ ಹಾಗು ಅಮಾವಾಸೆಗೂ ಇಲ್ಲಿ ರಥೋತ್ಸವ ಆಗುತ್ತದೆYagati Kadur | ಪ್ರತಿ ಹುಣ್ಣಿಮೆ ಹಾಗು ಅಮಾವಾಸೆಗೂ ಇಲ್ಲಿ ರಥೋತ್ಸವ ಆಗುತ್ತದೆಪತಿಪತ್ನಿ ವರ್ಗಾವಣೆಯಲ್ಲಿ ಶಿಕ್ಷಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.ಅವರಿಗೆ ಅನುಕೂಲ ಆಗುವ ಕಾನೂನು ತರಬೇಕುಪತಿಪತ್ನಿ ವರ್ಗಾವಣೆಯಲ್ಲಿ ಶಿಕ್ಷಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.ಅವರಿಗೆ ಅನುಕೂಲ ಆಗುವ ಕಾನೂನು ತರಬೇಕುKempegowda Award|2020ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರ ಬಗ್ಗೆ ನಿಮಗೆಷ್ಟು ಗೊತ್ತು|Nairutya |Kempegowda Award|2020ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರ ಬಗ್ಗೆ ನಿಮಗೆಷ್ಟು ಗೊತ್ತು|Nairutya |ದತ್ತಣ್ಣನ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ .ಅವ್ರು ತನ್ನಲ್ಲಿರೋದನೆಲ್ಲ ಕೊಡುವಂಥ ವ್ಯಕ್ತಿ ..ದತ್ತಣ್ಣನ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ .ಅವ್ರು ತನ್ನಲ್ಲಿರೋದನೆಲ್ಲ ಕೊಡುವಂಥ ವ್ಯಕ್ತಿ ..Prerana Conventional Hall Drone view|| ShimogaPrerana Conventional Hall Drone view|| Shimogaಈ ಸಲ ಅದೇ ಆಟೋದಲ್ಲಿ ವಿಧಾನಸೌಧಕ್ಕೆ ದತ್ತಣ್ಣನ ಕರ್ಕೊಂಡ್ ಹೋಗ್ತಿವಿಈ ಸಲ ಅದೇ ಆಟೋದಲ್ಲಿ ವಿಧಾನಸೌಧಕ್ಕೆ ದತ್ತಣ್ಣನ ಕರ್ಕೊಂಡ್ ಹೋಗ್ತಿವಿ2018 ರಲ್ಲಿ ನಾವು ತಪ್ಪುಮಾಡಿದ್ದಿವಿ ಅಂತ ಜನರಿಗೆ ಪ್ರಾಯಶ್ಚಿತ್ತ ಆಗಿದೆ .2018 ರಲ್ಲಿ ನಾವು ತಪ್ಪುಮಾಡಿದ್ದಿವಿ ಅಂತ ಜನರಿಗೆ ಪ್ರಾಯಶ್ಚಿತ್ತ ಆಗಿದೆ .ದೇವರಾಜ ಅರಸು ರವರ ಕಾರನ್ನು ನಾನು ಅಡ್ಡ ಹಾಕಿದೆ.... #shortsದೇವರಾಜ ಅರಸು ರವರ ಕಾರನ್ನು ನಾನು ಅಡ್ಡ ಹಾಕಿದೆ.... #shortsಅವ್ರು ನಮ್ಮೂರಿನ ದೇವ್ರಿದ್ದಾಗೆ .. ಗೆದ್ರು ಸೋತ್ರು ಅವ್ರು ನಮ್  MLA ನೇ ..ಅವ್ರು ನಮ್ಮೂರಿನ ದೇವ್ರಿದ್ದಾಗೆ .. ಗೆದ್ರು ಸೋತ್ರು ಅವ್ರು ನಮ್ MLA ನೇ ..ಶಿವಣ್ಣನ ಫಿಲಂಗೆ ನಿನ್ನ ತರ ಕರಾಬಾಗಿರುವ 20 ಜನರನ್ನ ಕರ್ಕೊಂಡು ಬಾ ಅಂದಿದ್ರು | kote Prabhakarಶಿವಣ್ಣನ ಫಿಲಂಗೆ ನಿನ್ನ ತರ ಕರಾಬಾಗಿರುವ 20 ಜನರನ್ನ ಕರ್ಕೊಂಡು ಬಾ ಅಂದಿದ್ರು | kote PrabhakarChandrashekar patil|ದೇವರಾಜಅರಸು ಬರುವಮುನ್ನ ಬೇರೆಯವರು ಬಲಾಡ್ಯರಮುಂದೆ ಬಾಲ ಅಲ್ಲಾಡಿಸಿಕೊಂಡು ಇರಬೇಕಿತ್ತು|champa|Chandrashekar patil|ದೇವರಾಜಅರಸು ಬರುವಮುನ್ನ ಬೇರೆಯವರು ಬಲಾಡ್ಯರಮುಂದೆ ಬಾಲ ಅಲ್ಲಾಡಿಸಿಕೊಂಡು ಇರಬೇಕಿತ್ತು|champa|BK Srinivas urs talked about Devaraj urs|ಬಿ ಕೆ ಶ್ರೀನಿವಾಸ್ ಅರಸ್ ರವರು ತಮ್ಮ ಸಂಬಂಧಿ ಅರಸ್ ಬಗ್ಗೆ ಹೇಳಿದ್ದು|BK Srinivas urs talked about Devaraj urs|ಬಿ ಕೆ ಶ್ರೀನಿವಾಸ್ ಅರಸ್ ರವರು ತಮ್ಮ ಸಂಬಂಧಿ ಅರಸ್ ಬಗ್ಗೆ ಹೇಳಿದ್ದು|MJ Appaji|ಅಗಲಿದ ಮಾಜಿ ಶಾಸಕ ಅಪ್ಪಾಜಿ ಗೌಡರ ನೆನಪು|Memory of Mj Appaji||Former MLA of Bhadravathi|nairutyaMJ Appaji|ಅಗಲಿದ ಮಾಜಿ ಶಾಸಕ ಅಪ್ಪಾಜಿ ಗೌಡರ ನೆನಪು|Memory of Mj Appaji||Former MLA of Bhadravathi|nairutyaG.Madappa|ದೇವರಾಜ ಅರಸರ ಕುರಿತು ಮಾಜಿ ಎಂಎಲ್ಸಿ  ಜಿ ಮಾದಪ್ಪ ಹೇಳಿದ್ದೇನು|G madappa speaks about devaraj urs|G.Madappa|ದೇವರಾಜ ಅರಸರ ಕುರಿತು ಮಾಜಿ ಎಂಎಲ್ಸಿ ಜಿ ಮಾದಪ್ಪ ಹೇಳಿದ್ದೇನು|G madappa speaks about devaraj urs|ಕಾಜಲ್ ಅಗರ್ ವಾಲ್ ಬ್ಯೂಟಿಫುಲ್ ಅಂದ್ರು ಪ್ರಭಾಸ್..!ಕಾಜಲ್ ಅಗರ್ ವಾಲ್ ಬ್ಯೂಟಿಫುಲ್ ಅಂದ್ರು ಪ್ರಭಾಸ್..!
Яндекс.Метрика