ಉಡುಪಿಯಲ್ಲಿ ಹುಲಿ ಉಗುರಿನ ಆಟೋ ರಿಕ್ಷಾ ಪತ್ತೆ..!
ಉಡುಪಿ ಜಿಲ್ಲೆಯ ಕಟಪಾಡಿ ನಿವಾಸಿ ಜಯಕರ್ ಕುಂದರ್ ವೃತ್ತಿಯಲ್ಲಿ ಆಟೋ ಚಾಲಕ ಜೊತೆಗೆ ಸಾಮಾಜಿಕ ಕಾರ್ಯಕರ್ತನಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಭಾರಿ ಸುದ್ದಿ ಮಾಡಿದ್ದ ಹುಲಿ ಉಗುರು ಪ್ರಕರಣಗಳಲ್ಲಿ ಚಲನಚಿತ್ರ ನಟರು ಸೇರಿದಂತೆ ಉದ್ಯಮಿಗಳು, ರಾಜಕೀಯ ಮುಖಂಡರ ಪುತ್ರರು ಹುಲಿ ಉಗುರು ಧರಿಸಿ ಬಾರಿ ಸುದ್ದಿಯಾಗಿದ್ದರು. ಜಯಕರ್ ಸುಮಾರು ಎಂಟು ವರ್ಷಗಳಿಂದ ದೀಪಾವಳಿಯ ಸಂದರ್ಭ ವಾಹನ ಪೂಜೆಯ ಜೊತೆಗೆ ವಿಭಿನ್ನವಾಗಿ ಆಟೋ ವನ್ನು ಸಿಂಗರಿಸುವ ಜೊತೆಗೆ ಸಮಾಜಕ್ಕೆ ಸಂದೇಶ ನೀಡುವ ಕಾರ್ಯ ಮಾಡುತ್ತಿದ್ದಾರೆ. #Mangaluru #udupi
NAMMA KUDLA news 24x7
------------------------------------------------------------------------
ತಾಜಾ ಸುದ್ದಿಗಳಿಗೆ ನಮ್ಮ ಕುಡ್ಲ whatapp ಗ್ರೂಪ್ಗೆ ಸೇರಿ..
https://chat.whatsapp.com/LqxE0EYF4Y98TGKDdkfHuS
*******************************************************
alternative channel
https://www.youtube.com/channel/UCdGOGF1g3HR8ZCxluYEaoyw
Official website: https://nammakudlanews.com/
Subscribe to Youtube Channel: https://www.youtube.com/nammakudlanews
Like us on FaceBook: https://www.facebook.com/nammakudlanews
Follow us on Instagram: https://instagram.com/nammakudla24x7?igshid=MzRlODBiNWFlZA==
Follow us on Twitter: https://twitter.com/KudlaNamma?t=neP4...
Download our official app from playstore
https://play.google.com/store/apps/details?id=info.accolade.nammakudla
----------------------------------------------------------------------------------------------------
Видео ಉಡುಪಿಯಲ್ಲಿ ಹುಲಿ ಉಗುರಿನ ಆಟೋ ರಿಕ್ಷಾ ಪತ್ತೆ..! канала Namma Kudla News 24x7
NAMMA KUDLA news 24x7
------------------------------------------------------------------------
ತಾಜಾ ಸುದ್ದಿಗಳಿಗೆ ನಮ್ಮ ಕುಡ್ಲ whatapp ಗ್ರೂಪ್ಗೆ ಸೇರಿ..
https://chat.whatsapp.com/LqxE0EYF4Y98TGKDdkfHuS
*******************************************************
alternative channel
https://www.youtube.com/channel/UCdGOGF1g3HR8ZCxluYEaoyw
Official website: https://nammakudlanews.com/
Subscribe to Youtube Channel: https://www.youtube.com/nammakudlanews
Like us on FaceBook: https://www.facebook.com/nammakudlanews
Follow us on Instagram: https://instagram.com/nammakudla24x7?igshid=MzRlODBiNWFlZA==
Follow us on Twitter: https://twitter.com/KudlaNamma?t=neP4...
Download our official app from playstore
https://play.google.com/store/apps/details?id=info.accolade.nammakudla
----------------------------------------------------------------------------------------------------
Видео ಉಡುಪಿಯಲ್ಲಿ ಹುಲಿ ಉಗುರಿನ ಆಟೋ ರಿಕ್ಷಾ ಪತ್ತೆ..! канала Namma Kudla News 24x7
Показать
Комментарии отсутствуют
Информация о видео
Другие видео канала
ಉಡುಪಿ ಮರ್ಡರ್ ಮಿಸ್ಟ್ರಿ.ಬೆಚ್ಚಿಬೀಳಿಸಿದ ಮುಸ್ಲಿಂ ಕುಟುಂಬದ ನಾಲ್ವರ ಹ*ತ್ಯೆ ಪ್ರಕರಣ! ನರಹಂತಕ ಪ್ರವೀಣ್ ಹೇಳಿದ್ದೇನು?ತುಳು ಸುದ್ದಿಲು -ದಿನಾಂಕ 15-11-2023ಕೊಡಗಿನಲ್ಲಿ ನಕ್ಸಲರು ಪೊಲೀಸರ ನಡುವೆ ಗುಂಡಿನ ಚಕಮಕಿ..ಗಾಯಗೊಂಡ ನಕ್ಸಲನಿಗೆ ಹುಡುಕಾಟ, ಹೈ ಅಲರ್ಟ್ ಘೋಷಣೆ !ಕುಂಜಾರುಗಿರಿ ಸಂಕತೀರ್ಥದಲ್ಲಿ ಚಿರತೆ ಬಾವಿಗೆ ಬಿದ್ದು ಜೀವಾಂತ್ಯ..ತನ್ನ ಪ್ರಾಣವನ್ನು ರಕ್ಷಿಸಲು ಹರಸಾಹಸ ಪಟ್ಟು ಸಾ*ವು!ಕಂಬಳದಲ್ಲಿ ಹೊಸ ತಂತ್ರಜ್ಞಾನದ ಪ್ರಯೋಗ. ಪಾರದರ್ಶಕ, ನಿಖರ ಫಲಿತಾಂಶಕ್ಕೆ ನೂತನ ಟೆಕ್ನಿಕ್..!ತುಳುವರ ದೀಪಾವಳಿ..! ಸತ್ತವರ ಹಬ್ಬ, ಇದ್ದವರ ಹಬ್ಬ, ಗೋವುಗಳ ಹಬ್ಬ..ಏನಿದು ವಿಶೇಷ ?ಎಮ್ಮೆಕೆರೆ ಮೈದಾನ ಅಭಿವೃದ್ಧಿ ಮಾಡದೆ, ಈಜುಕೊಳ ಉದ್ಘಾಟಿಸಲು ಬಿಡುವುದಿಲ್ಲ..!ಪುತ್ತೂರಿನ ಬೆಂದ್ರ್ ತೀರ್ಥದಲ್ಲಿ ಈಜಾಡುತ್ತಿದ್ದ ಯುವಕನಿಗೆ ಹೃದಯಾಘಾತ..! Puttur Heart Attackದಪ್ಪ ಇದ್ದೇನೆ ಎಷ್ಟೇ ಪ್ರಯತ್ನ ಪಟ್ಟರೂ ಸಣ್ಣ ಆಗ್ತಿಲ್ಲವೆಂದು ಮಂಗಳೂರಿನಲ್ಲಿ MBBS ವಿದ್ಯಾರ್ಥಿನಿ ಜೀವಾಂತ್ಯ..!ತುಳು ಸುದ್ದಿಲು ದಿನಾಂಕ -14-11-2023ಉಡುಪಿಯ ಮುಸ್ಲಿಂ ಕುಟುಂಬದ ನಾಲ್ವರ ಕೊ*ಲೆ ಕೌಟುಂಬಿಕ ಕಲಹವಲ್ಲ, ಸುಳ್ಳುಸುದ್ದಿ ಹಬ್ಬಿಸಬೇಡಿ: ನೂರ್ ಮೊಹಮ್ಮದ್ಅಜ್ಜ ಚಲಾಯಿಸುತ್ತಿದ್ದ ಕಾರಿನ ಅಡಿಗೆ ಬಿದ್ದು ಮಗು ದಾರುಣ ಸಾವು, ಉಪ್ಪಳದಲ್ಲೊಂದು ಹೃದಯವಿದ್ರಾವಕ ಘಟನೆ..!ಉಡುಪಿಯಲ್ಲಿ ಮುಸ್ಲಿಂ ಕುಟುಂಬದ ನಾಲ್ವರ ಹ*ತ್ಯೆ..ಮಸೇದಿಯಲ್ಲಿ ನಾಲ್ಕು ಮಂದಿಯ ಪಾರ್ಥಿವ ಶರೀರದ ಅಂತ್ಯಕ್ರಿಯೆ..!ಖ್ಯಾತ ನಾಗಸ್ವರ ವಾದಕ ಶೇಖ್ ಜಲೀಲ್ ಸಾಹೇಬ್ ಇನ್ನಿಲ್ಲ, ಚಾ ಕುಡಿಯುತ್ತಿದ್ದ ವೇಳೆ ಹೃದಯಾಘಾತ..!Nagaswara jaleelತುಳುನಾಡ ದೀಪಾವಳಿ ಬಲೀಂದ್ರ ಕೂ…ಲೆಪ್ಪುನ ಪೊರ್ಲು ತೂಲೆ..! tulunadu deepavali | baleendra leppuತುಳು ಸುದ್ದಿಲು – 13-11-2023ಗೂಡುದೀಪ ಸ್ಪರ್ಧೆಯ ಬಂಗಾರದ ಪದಕ ಗೆದ್ದ ಆಕರ್ಷಕ ಗೂಡುದೀಪ ಯಾವುದು ಗೊತ್ತಾ ? DEEPAVALI GOODUDEEPA|KUDROLI TEMPLEವಿಝಾರ್ಡ್ ಗ್ರಾಫಿಕ್ಸ್ ಕೇಬಲ್ ನೆಟ್ ಪ್ರೈ.ನಲ್ಲಿ ಲಕ್ಷ್ಮೀಪೂಜೆಅಕ್ಷಯ್ ಕಲ್ಲೇಗ ಕುಟುಂಬಕ್ಕೆ ನಳಿನ್ ಸಾಂತ್ವನ..ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡುವಂತೆ ತಂದೆಯ ಅಳಲು..! Akshay Kallega'ದೇವರ ಮೊಸಳೆ ‘ಬಬಿಯಾ' ಮರಿ ಪ್ರತ್ಯಕ್ಷ..!? ಅನಂತಪದ್ಮನಾಭನ ಭಕ್ತರಿಗೆ ದರ್ಶನ, ದೇವರ ಲೀಲೆಯೋ-ಸೃಷ್ಟಿಯ ಕೌತುಕವೋ !?