ಸಂದಿ ಮನಿ ಸಂಗವ್ವ ,,ಗೀಗೀ ಪದ,, ನಿಂಗ ಬಸಪ್ಪ ಮತ್ತು ಸಂಗಡಿಗರು ರೋಣ ತಾಲೂಕಿನ ಮೆನಸಗಿ ಗ್ರಾಮ ಇವರಿಂದ
ಈ ಹಾಡನ್ನು ಸಿಂದಗಿ ತಾಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಜರುಗಿದ ಶ್ರೀ ಭೀಮಾಶಂಕರ ಮಹಾರಾಜರ ಜಾತ್ರಾ ಮಹೋತ್ಸವದಲ್ಲಿ ಚಿತ್ರೀಕರಿಸಲಾಗಿದೆ. ರೋಣ ತಾಲೂಕಿನ ಮೆನಸಗಿ ಗ್ರಾಮದ ಕಲಾವಿದರಾದ ನಿಂಗ ಬಸ್ಸಪ್ಪ , ಜಗದೀಶ ಸುಳ್ಳದ , ಎಲ್ಲಪ್ಪ ಗುರಮ್ಮನವರ್ ಮತ್ತು ನಿಂಗಪ್ಪ ಗಾಣಗೇರಾ ಇವರುಗಳು ತುಂಬಾ ಚೆನ್ನಾಗಿ ಹಾಡಿದ್ದಾರೆ. ಈ ಕಲಾವಿದರು ಮೊದಲ ಬಾರಿಗೆ ನಮ್ಮ ಚಾನೆಲ್ ದಲ್ಲಿ ಹಾಡಿದ್ದಾರೆ. ಈ ಹೊಸ ಗಾಯಕರಿಗೆ ವೀಕ್ಷಕರ ಆಶೀರ್ವಾದ ಸದಾ ಇರಲೆಂದು ವಿನಂತಿಸಿ ಕೊಲ್ಲುವೆ. ಈ ಹಾಡನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಗಾಯಕರಿಗೆ ಸ್ಫೂರ್ತಿ ನೀಡಬೇಕಾಗಿ ವಿನಂತಿ. ಈ ಹಾಡನ್ನು ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .Do not Re upload our videos and audios in your Channel without our permission.
Видео ಸಂದಿ ಮನಿ ಸಂಗವ್ವ ,,ಗೀಗೀ ಪದ,, ನಿಂಗ ಬಸಪ್ಪ ಮತ್ತು ಸಂಗಡಿಗರು ರೋಣ ತಾಲೂಕಿನ ಮೆನಸಗಿ ಗ್ರಾಮ ಇವರಿಂದ канала Satwik Entertainer
Видео ಸಂದಿ ಮನಿ ಸಂಗವ್ವ ,,ಗೀಗೀ ಪದ,, ನಿಂಗ ಬಸಪ್ಪ ಮತ್ತು ಸಂಗಡಿಗರು ರೋಣ ತಾಲೂಕಿನ ಮೆನಸಗಿ ಗ್ರಾಮ ಇವರಿಂದ канала Satwik Entertainer
Показать
Комментарии отсутствуют
Информация о видео
Другие видео канала
Buddha geete Kallu devara noda baralillavo by Ambayya nuli and DivyaBhakti vachana Male illade beleಗುರುವಿನ ಮಹತ್ವ ಸೂಪರ್ ಪ್ರವಚನ,,ವೇದಮೂರ್ತಿ ಶ್ರೀ ಶಂಕ್ರಯ್ಯ ಶಾಸ್ತ್ರಿಗಳು ಚಟ್ಟರಕಿ ಇವರಿಂದShiva Suprabhatha Video Songಶ್ರೀ ಆಂಜನೇಯ ಸ್ತುತಿ, ,ಭಕ್ತಿ ಹಾಡು ವಿಡಿಯೋ ಸಾಂಗ್, ಶ್ರೀ ರಾಜಶೇಖರ ಹುಲ್ಲೂರ [ಶಹಾಪುರ] ಇವರಿಂದಪಂಚರಂಗಿ ಚುಟುಕುಗಳು [ಪಂಚರಂಗಿ ಪಂಚ್ ],,ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಅರಸೂರ್ ಇವರಿಂದ ,ವಿಡಿಯೋ ನೋಡಿ ಶೇರ್ ಮಾಡಿMari Kogilegale keli kannada inspiration song for all developing singers,,ವಚನ ಚಿಂತನ,,, ಭಾಗ 3 ಶ್ರೀ ವಿಶ್ವಾರಾಧ್ಯ ಸತ್ಯಂಪೇಟೆ ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ರು ಶಹಾಪುರ ಇವರಿಂದಹನುಮಂತ ಏನಬಾರದೆ ,,ಹೊಸ ವಿಡಿಯೋ ಹಾಡು,,ಕಲ್ಲಯ್ಯ ಸ್ವಾಮಿ ಪಡದಳ್ಳಿ ಇವರಿಂದ, ನೋಡಿ ಮತ್ತು ನಿಮ್ಮ ಬಳಗಕ್ಕೆ ಶೇರ್ ಮಾಡಿಪಂಚರಂಗಿ ಚುಟುಕು, ಅಪ್ಪು,ಗೆ ಅಪ್ಪುಗೆ,,ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಇವರಿಂದ,ವಿಡಿಯೋ ನೋಡಿ ಶೇರ್ ಮಾಡಿವಚನದಲ್ಲಿ ನಾಮಾಮೃತ ತುಂಬಿ,, ಪುಟ್ಟ ಹುಡುಗಿಯ ವಚನ ಗಾಯನ ಕೇಳಿ ಆನಂದಿಸಿ [ಸರಸ್ವತಿ ಜಿ ಬಿರಾದಾರ್]ಆಕಾಶ ಮನಗೂಳಿ ಹಾಡಿರುವ ,,ಚಿತ್ತರಗಿ ದುರ್ಗಮ್ಮ ಭಜಾನಪದಗಳು,, ನಾಡಿನ ದುರ್ಗಾದೇವಿಯ ಭಕ್ತರಿಗಾಗಿ , ಕೇಳಿ ಆನಂದಿಸಿಮಗಳನ್ನು ಹಾಳು ಮಾಡಿದ ತಂದೆ ,,ವಿಡಿಯೋ ಭಜನ ಪದ,, ಮಂಜುನಾಥ ಹಳ್ಳೂರ್ ಇವರಿಂದಬಸವಣ್ಣ ಹೇಳಿದ್ದು,,ನಾನೊಬ್ಬನೇ ಭಕ್ತ,,,, ಪ್ರವಚನ, ಪೂಜ್ಯ ಶ್ರೀ ಜಯಶ್ರೀದೇವಿ ತಾಯಿ ಓಂಕಾರ ಆಶ್ರಮ ಜಮಖಂಡಿ-ಹುಲ್ಯಾಳದೇವರಿಗಿಂತ ಗುರು ದೊಡ್ಡವನು,,ಭಾಗ 2 ಪ್ರವಚನ,,ಪೂಜ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳು, ಸಿದ್ಧಾರೂಢ ಮಠ ಬೀದರ .ತಗೀಬ್ಯಾಡ ತಂಗಿ ಜಗಳ ,,,,2022ರ ಹೊಸ ಭಜನಾ ಪದ ,, ಸಿದ್ದು ಕಿರಿಶ್ಯಾಳ ಇವರಿಂದತತ್ವ ಭಜನ ಪದ ,, ಮಗನೊಂದು ಹಡದೇನಲ್ಲ,, ಮಲ್ಲಪ್ಪ ಮಡಿವಾಳಕರ್ ಇವರಿಂದ [ ಯಡ್ರಾಮಿ ತಾಲೂಕಿನ ಮಂಗಳೂರ ಗ್ರಾಮ]Janapada Song Karavaliya kannira kathe by Gaibu GANIಮಾಡುವೆ ನಿನ್ನ ಪ್ರಾರ್ಥನೆ,,ಹೊಸ ಭಜನ ಪದ,, ಪ್ರಭಾವತಿ ಕಿರಣಗಿ [ಜಿ .ಬೆಳಗಾವಿ] ಮತ್ತು ಸಿದ್ದು ಕಿರಿಶ್ಯಾಳ ಇವರಿಂದಸಿದ್ಧಲಿಂಗೇಶ್ವರ ಬೆಟ್ಟದಲ್ಲಿ ಪವಾಡ , ಜಿಡಗಾ ಸಿದ್ಧರಾಮೇಶ್ವರ, ಪ್ರವಚನ, ಬಸಯ್ಯ ಶಾಸ್ತ್ರೀ ಹಿರೇಮಠ ಕುಕನೂರ ಇವರಿಂದಯಾಕೋ ತಮ್ಮಾ ಹಿಂಗ್ಯಾಕ ನೆಡದಿ?,,ಹೊಸ ತತ್ವ ಪದ,,ಸಾಹಿತ್ಯ ಮತ್ತು ಗಾಯನ ಪ್ರಭುಕುಮಾರ ಗವಾಯಿ ಮದರಿ ,ಲಕ್ಷ್ಮಣ ಹೇರೂರ