Kilaru Yakshotsava 2021, ಕಲ್ಲುಗುಂಡಿ ಯಕ್ಷೋತ್ಸವ 2021ರಲ್ಲಿ ಮಿಂಚಿದ ಮಹಾಬ್ರಾಹ್ಮಣ ಯಕ್ಷಗಾನ ಪ್ರದರ್ಶನ.
ಡಾಕ್ಟರ್ ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ ಯಕ್ಷೋತ್ಸವ 2021, ಮಹಾಬ್ರಾಹ್ಮಣ ಸಂಪನ್ನ.
ಡಾಕ್ಟರ್ ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ, ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದರ ಪುಣ್ಯ ಸ್ಮೃತಿ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 6 ಮಾರ್ಚ್ 2021 ರಂದು ಕಲ್ಲುಗುಂಡಿ ಶಾಲಾ ವಠಾರದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತಿಯನ್ನಿತ್ತು ದೀಪ ಪ್ರಜ್ವಲನ ಗೊಳಿಸಿ ಯಕ್ಷೋತ್ಸವ ಕಾರ್ಯಕ್ರಮವನ್ನು ಶ್ರೀಮದ್ ಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳವರು ನೆರವೇರಿಸಿದರು. ಕಾರ್ಯಕ್ರಮದ ನೇತೃತ್ವವನ್ನು ಸುಮನಾ ಶಾಮ್ ಭಟ್ ವಹಿಸಿ ಛಂದ ಗಾಣಿಸಿ ಕೊಟ್ಟರು. ಯಕ್ಷೋತ್ಸವ ಕಾರ್ಯಕ್ರಮವು ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಮಹಾಬ್ರಾಹ್ಮಣ ಜರುಗಿತು.
Mangalore Samachar
Видео Kilaru Yakshotsava 2021, ಕಲ್ಲುಗುಂಡಿ ಯಕ್ಷೋತ್ಸವ 2021ರಲ್ಲಿ ಮಿಂಚಿದ ಮಹಾಬ್ರಾಹ್ಮಣ ಯಕ್ಷಗಾನ ಪ್ರದರ್ಶನ. канала Mangalore Samachar
ಡಾಕ್ಟರ್ ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ, ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದರ ಪುಣ್ಯ ಸ್ಮೃತಿ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 6 ಮಾರ್ಚ್ 2021 ರಂದು ಕಲ್ಲುಗುಂಡಿ ಶಾಲಾ ವಠಾರದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತಿಯನ್ನಿತ್ತು ದೀಪ ಪ್ರಜ್ವಲನ ಗೊಳಿಸಿ ಯಕ್ಷೋತ್ಸವ ಕಾರ್ಯಕ್ರಮವನ್ನು ಶ್ರೀಮದ್ ಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳವರು ನೆರವೇರಿಸಿದರು. ಕಾರ್ಯಕ್ರಮದ ನೇತೃತ್ವವನ್ನು ಸುಮನಾ ಶಾಮ್ ಭಟ್ ವಹಿಸಿ ಛಂದ ಗಾಣಿಸಿ ಕೊಟ್ಟರು. ಯಕ್ಷೋತ್ಸವ ಕಾರ್ಯಕ್ರಮವು ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಮಹಾಬ್ರಾಹ್ಮಣ ಜರುಗಿತು.
Mangalore Samachar
Видео Kilaru Yakshotsava 2021, ಕಲ್ಲುಗುಂಡಿ ಯಕ್ಷೋತ್ಸವ 2021ರಲ್ಲಿ ಮಿಂಚಿದ ಮಹಾಬ್ರಾಹ್ಮಣ ಯಕ್ಷಗಾನ ಪ್ರದರ್ಶನ. канала Mangalore Samachar
Показать
Комментарии отсутствуют
Информация о видео
Другие видео канала
Malya, ಪುಣ್ಯಾಹ ವಾಚನ, ಪರಿಷತ್ ಪ್ರಾರ್ಥನಾ ಮಹಾ ಸಂಕಲ್ಪ, ಕುಲ ದೇವರಾದ ಶ್ರೀ ಭವಾನಿ ಶಂಕರ ಏಕಾದಶ ರುದ್ರಾಭಿಷೇಕ,ಫಲಶ್ರುತಿ ಕಂಡ ಮಂಗಳೂರು ಸಮಾಚಾರ ವರದಿ, ಅಕ್ರಮ ಮರಳುಗಾರಿಕೆ ದಂಧೆ ಸ್ತಬ್ದಗೊಂಡಿದೆ.Malya, ಶ್ರೀ ವ್ಯಾಘ್ರ ಚಾಮುಂಡಿ, ರಕ್ತೇಶ್ವರಿ , ಪುನರ್ ಪ್ರತಿಷ್ಠಾ ಮಹೋತ್ಸವ ಮತ್ತು ಕುಂಭಾಭಿಷೇಕ ಕ್ಕೆ ಚಾಲನೆ.Dragon Fruiets, ಡ್ರಾಗನ್ ಫ್ರೂಟ್ಸ್ ಸಾಧನೆಯ ಜೈ ಜವಾನ್ ಜೈ ಕಿಸಾನ್ ಡಾ. ಕಾಂಚೋಡು ಗೋಪಾಲಕೃಷ್ಣ ಭಟ್...Mitalenchi Samaradhane, ಮೋದಕ ಗಣ ಹವನ, ಮೋದಕ ಸಮರ್ಪಣೆ, ಸಪ್ತಶತಿ ಪಾರಾಯಣ ಸಹಿತ ಮೀತಲೆಂಚಿ ಸಮಾರಾಧನೆ,S.D.M.Pareeka, ಸೌಖ್ಯವನದಲ್ಲಿ ಸ್ವಾತಂತ್ರ್ಯ ದಿನದ ಅಮೃತಮಹೋತ್ಸವ ಸಂಭ್ರಮಾಚರಣೆ, ಮಾಜಿ ಯೋಧರಿಂದ ಧ್ವಜವಂದನೆ ಸಂಪನ್ನWeek Second Day Tomato Juice Therapy. Ujire S.D.M. Naturopathy & Yogic Science UniversityYakshagana Girija Kalyana, ಶ್ರೀ ಧಾಮ ಮಾಣಿಲ ಕ್ಷೇತ್ರದಲ್ಲಿ ಗಿರಿಜಾ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.ಎಳ್ಳಾರೆ ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನ ಆನುವಂಶಿಕ ಅರ್ಚಕ ವರ್ಗದಿಂದ ಜರುಗಿತು ಶ್ರೀದೇವರಿಗೆ ಲಕ್ಷ ತುಳಸಿ ಅರ್ಚನೆRajarshi Dr. D. Veerendra Heggade s Golden Pathway...2Karinja, ಕಾರಿಂಜ ಆಟಿ ಅಮಾವಾಸ್ಯೆ, ಭಕ್ತರ ಅನಿಸಿಕೆ..4Vidwan Vishnu Bhat Dongre, ವಿದ್ವಾನ್ ವಿಷ್ಣುಭಟ್ ಡೋಂಗ್ರೆ ಅವರಿಂದ ಕರ್ಮ ಸಂಕಲ್ಪಗಳು ಅರ್ಥಸಹಿತ ವಿಮರ್ಶೆ.part 3Kondevur, ಶ್ರೀ ಹೃದಯಾಂತರಾಳದ ಮಾತುಗನೊಂದಿಗೆ, ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಕೊಂಡೆವೂರು, ಉಪ್ಪಳ.Shrungar Juwellers Belthangady..ಅಪೂರ್ವವಿರುವ ಚಿತ್ಪಾವನ ಸಮಾಜದ ಹೊಸಮಠ ಹೆಬ್ಬಾರಿಕೆ ಮನೆಗೆ 180 ವರ್ಷಗಳ ಇತಿಹಾಸ.Dharmasthala, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ, ವಿದ್ಯುತ್ ದೀಪಗಳಿಂದ ಅಲಂಕರಿಸಿ ಸಿಂಗರಿಸಲಾಗಿದೆ.ಪ್ರಕೃತಿ ಮುನಿಸು ಹೀಗೇತಕೆ ಆಯ್ತು ಮುಂದೆ ನಡೆಯುವುದು ಪರಿಸರವಾದಿಗಳು ದಿನೇಶ್ ಹೊಳ್ಳ ಅವರು..Shantivana, ಧರ್ಮಸ್ಥಳದಲ್ಲಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ, ರಾಜ್ಯ ಮಟ್ಟದ ಅಂಚೆ-ಕುAಚ ಸ್ಪರ್ಧೆ..Gamaka, ಉದಯಾಸ್ತಮಾನ ಕವಿ ನಮನ ಗಮಕ ಕಲಾ ಆರಾಧನೆ ಯು ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ ವಠಾರದಲ್ಲಿ ಜರುಗಿತುG.V.Gangeneeru, ಗಡಿನಾಡ ಸಾಹಿತಿಗಳಾದ ಗಂಗೇ ನೀರು ವೀರೇಶ್ವರ ಕರ್ಮರ್ಕರ್ ರವರ ಮನದ ಮಾತು.Handalasu Vasudeva Bhat., ಜ್ಞಾನ ಚಿಂತಾಮಣಿ, ಧರ್ಮೋ ರಕ್ಷತಿ ರಕ್ಷಿತಃ. ಧರ್ಮದ ದಶ ಲಕ್ಷಣ. part . 21