,,ಬಸವ ಬೆಳಕು ,, ಬಸವಣ್ಣನವರ ಅದ್ಭುತವಾದ ನಾಲ್ಕು ಹೊಸ ಹಾಡುಗಳ ಸಂಗ್ರಹ ವಿಶೇಷ ವಿಡಿಯೋ ನೋಡಿ ಆನಂದಿಸಿ
ಈ ಅದ್ಭುತವಾದ ಹಾಡುಗಳಿಗೆ ಯೋಗೇಶ್ ಮಾಸ್ಟರ್ ಇವರ ಸಂಗೀತವಿದ್ದು ನಾಡಿನ ಹೆಸರಾಂತ ಗಾಯಕರಾದ ದಿವ್ಯ ಗಿರಿಧರ್, ಕೃಷ್ಣ, ವಿಜಯ್ ಅರಸ್, ಪವನ್ ರಾವ್ ಮತ್ತು ಸಂಗಡಿಗರು ಮಧುರ ಕಂಠದಲ್ಲಿ ಹಾಡಿದ್ದಾರೆ. ಈ ವಿಡಿಯೋದಲ್ಲಿ ಬರುವ ಎಲ್ಲ ಹಾಡುಗಳನ್ನು ವಿಶ್ವಾರಾಧ್ಯ ಸತ್ಯಂಪೇಟೆ ಯವರು ರಚಿಸಿದ್ದಾರೆ ವಿಶ್ವಾರಾಧ್ಯ ಸತ್ಯಂಪೇಟೆ ಯವರು ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದು ಪ್ರತಿ ತಿಂಗಳು ತಮ್ಮ ಮನೆಯ ಅಂಗಳದಲ್ಲಿ ,,ಬಸವ ಬೆಳಕು,, ಸಭೆಯ ಮೂಲಕ ಬಸವಾದಿ ಶರಣರ ಚಿಂತನೆಗಳನ್ನು ಉಣ ಬಡಿಸುತ್ತಾರೆ. ಇದರೊಂದಿಗೆ ಮನೆಯಲ್ಲಿ ಮಹಾಮನೆ ಕಾರ್ಯೆಕ್ರಮವನ್ನು ನೆಡೆಸಿ ಕೊಡುತ್ತಾರೆ. basavamarga . com ಎಂಬ ವೆಬ್ ಪೇಜ್ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ಇಲ್ಲಿಯ ವರೆಗೂ ಶರಣ ಸಾಹಿತ್ಯದ ಕುರಿತು 25ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಈಗಲೂ ಬಸವ ತತ್ವದ ಪರಿಚಾರಕರಾಗಿ ನಾಡಿನ ಉದ್ದಗಲಕ್ಕೂ ಉತ್ಸಾಹದಿಂದ ಓಡಾಡಿ ಕೆಲಸ ಮಾಡುತ್ತಾರೆ. ಇಂಥಹ ಪ್ರತೀಷ್ಟಿತ ವ್ಯೆಕಿಯನ್ನು ನಮ್ಮ ಚಾನೆಲ್ ಮೂಲಕ ಲೋಕಕ್ಕೆ ಪರಿಚಯಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಹೆಚ್ಚಿನ ಸಂಖ್ಯಯಲ್ಲಿ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .Do not Re upload our videos and audios in your Channel without our permission
Видео ,,ಬಸವ ಬೆಳಕು ,, ಬಸವಣ್ಣನವರ ಅದ್ಭುತವಾದ ನಾಲ್ಕು ಹೊಸ ಹಾಡುಗಳ ಸಂಗ್ರಹ ವಿಶೇಷ ವಿಡಿಯೋ ನೋಡಿ ಆನಂದಿಸಿ канала Satwik Entertainer
Видео ,,ಬಸವ ಬೆಳಕು ,, ಬಸವಣ್ಣನವರ ಅದ್ಭುತವಾದ ನಾಲ್ಕು ಹೊಸ ಹಾಡುಗಳ ಸಂಗ್ರಹ ವಿಶೇಷ ವಿಡಿಯೋ ನೋಡಿ ಆನಂದಿಸಿ канала Satwik Entertainer
Показать
Комментарии отсутствуют
Информация о видео
Другие видео канала
ನಾ ಡ್ರೈವರ್ ನನ್ನ ಲವ್ವರ,,ಮಸ್ತ್ ನಾಟಕ ಸೀನ್,,ನೋಡ್ರಿ ಮಸ್ತ್ ಮಜಾ ಮಾಡ್ರಿ,,,, DRAMA COMEDY SUPER SEENಸಣ್ಣ ಮಕ್ಕಳ ನಾಲ್ಕು ತೊದಲು ಹಾಡುಗಳು,, ಮಸ್ತ್ ಮಸ್ತ್ ಹಾಡುಗಳು,,,Latest NEW VIDEO ನೋಡಿ ಎಂಜಾಯ್ ಮಾಡಿನನ್ನ ಜನ್ಮಕ್ಕೆ ಧಿಕ್ಕಾರ ಇರಲಿ,,ರವೀಂದ್ರನಾಥ ಟ್ಯಾಗೋರ್ ಪ್ರಸಂಗದ ಪ್ರವಚನ,,ಮಾತೋಶ್ರೀ ಜ್ಞಾನೇಶ್ವರಿ ದೇವಿ B ಗುಡಿನಾಡಹಬ್ಬದಲ್ಲಿ ಭಾರತ ಮಾತೆಯ ಅದ್ಭುತ ಹಾಡು,,ಸಂಜನಾ ದೇಸಾಯಿ ಶಹಾಪುರ ಮತ್ತು ಚಂದ್ರಶೇಖರ್ ಗೋಗಿ ಇವರಿಂದ VIDEOನಾಗಲಿಂಗ ಅಜ್ಜನ ಬೈಬಲ್ ಕಥೆ,,ಎರಡು ಪವಾಡಗಳ ಪ್ರವಚನ,,ಪೂಜ್ಯ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿಗಳು ಶಹಾಪುರಕೈಯಲ್ಲಿರುವ ಲಿಂಗ ಹೇಳಿದ್ದು,,ಸೂಪರ್ ಪ್ರವಚನ,,ಪೂಜ್ಯ ಶ್ರೀ ಸಿದ್ಧ ಪ್ರಭು ಶಿವಾಚಾರ್ಯ ಸ್ವಾಮೀಜಿಗಳು ಯರಗುದ್ರಿ NEWಗಣಪನೇ ಭಜಿಸುವೆ ನಿನ್ನ ನಾಮ,,ಭಕ್ತಿ ,ಭಜನಾಪದ,,ಸುನೀತ ಮತ್ತೂ ಚಂದ್ರಕಲಾ ಭಜನಾ ತಂಡ ಟಾಕಳಿ ಇವರಿಂದ NEW VIDEOರಾಮ ಮಂತ್ರವ ಜಪಿಸೋ ಮನುಜ,,ಭಕ್ತಿ ಭಜನಾಪದ,,ಸುನೀತ ಮತ್ತೂ ಚಂದ್ರಕಲಾ ಭಜನಾ ತಂಡ ಟಾಕಳಿ ಇವರಿಂದ NEW SONGನಮ್ಮದು ಕಲ್ಯಾಣ ಕರ್ನಾಟಕ,,,ರೈತರಿಗಾಗಿ ಹೇಳಿದ ಮಸ್ತ್ ಮಾತುಗಳು,,ಚಂದ್ರಶೇಖರ್ ಮಾಗನೂರು ಇವರಿಂದ,,ನೋಡಿ ಶೇರ್ ಮಾಡಿಒಂದು ಸುಖ ಮೂರು ದೃಷ್ಟಾಂತ,,ಮಸ್ತ್ ನೀತಿ ಪ್ರವಚನ,,ಪೂಜ್ಯ ಶ್ರೀ ಅಡಿವೇಶ್ವರ ಸ್ವಾಮೀಜಿಗಳು ಬಾಗಲಕೋಟೆ ಇವರಿಂದಅಕ್ಕಮಹಾದೇವಿಯ ವಿಷಯಗಳು,, R K ಹುಡಗಿ [ ಪ್ರಾಧ್ಯಾಪಕರು] ಕಲಬುರಗಿ ಇವರಿಂದ Latest speechಅತಿಯಾಸೆ ಮಾಡಿ ದುಃಖಿಯಾಗಬೇಡ, ,ಶ್ರೀ ಶಿವಶಂಕರ್ ಬಿರಾದಾರ್ ಮತ್ತು ಸಂತೋಷ ಕೋಡ್ಲಿ ಇವರಿಂದ Latest super songಗುರುವಿನ ಮಹತ್ವ ಸೂಪರ್ ಪ್ರವಚನ,,ವೇದಮೂರ್ತಿ ಶ್ರೀ ಶಂಕ್ರಯ್ಯ ಶಾಸ್ತ್ರಿಗಳು ಚಟ್ಟರಕಿ ಇವರಿಂದShiva Suprabhatha Video Songಸಂವಿಧಾನ ಮತ್ತು ಜೀವನದ ನಿಯಮಗಳು,,ಮಹತ್ವದ ವಿಚಾರಗಳ ಪ್ರವಚನ,, ಮಾತೋಶ್ರೀ ಜ್ಞಾನೇಶ್ವರಿ ದೇವಿ ಭೀಮರಾಯನಗುಡಿಗಂಡ ಹೆಂಡತಿ ಮತ್ತು ಡಾಕ್ಟರ್ ಹಾಸ್ಯ ಪ್ರಸಂಗದ ಪ್ರವಚನ,,ಮಾತೋಶ್ರೀ ಜ್ಞಾನೇಶ್ವರಿ ದೇವಿ ಭೀಮರಾಯನಗುಡಿ Latest VIDEOಬಾಲಕ ಯಲ್ಲಾಲಿಂಗರ ವಿಚಿತ್ರ ಪವಾಡ,,ಪುರಾಣ ಪ್ರವಚನ ಭಾಗ 7,,ಶ್ರೀ ಶಿವಶಂಕರ ಬಿರಾದರ ಕೋಟನೂರ ಇವರಿಂದಪಂಚರಂಗಿ ಚುಟುಕುಗಳು [ಪಂಚರಂಗಿ ಪಂಚ್ ],,ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಅರಸೂರ್ ಇವರಿಂದ ,ವಿಡಿಯೋ ನೋಡಿ ಶೇರ್ ಮಾಡಿದಲಿತ ಬಾಂಧವರೇ ,,ಭಜನಾ ಪದ,, ರುದ್ರ ರಡ್ಡಿ ದೋರನಹಳ್ಳಿ ಇವರಿಂದಯಲ್ಲಾಲಿಂಗ ಮುತ್ಯಾನ ಚರಿತ್ರೆಯ ಭಜನಾಪದ,,ಪ್ರಭಾವತಿ ಭಜನಾ ಮಂಡಳಿ ಕಿರಣಗಿ ಇವರಿಂದ Latest NEW VIDEOಶಿವನ ಲೀಲೆಗಳು,,ಸುಂದರವಾದ ಭಜನಾಪದ,,ಪ್ರಭಾವತಿ ಭಜನಾ ಮಂಡಳಿ ಕಿರಣಗಿ ಇವರಿಂದ Latest NEW VIDEO