Загрузка страницы

ಉಡುಪಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ,ಸಂಘ ಸಂಸ್ಥೆಗಳ ಜೊತೆಗೆ ಸಮಾಜ ಸೇವಕರ ನಿಸ್ವಾರ್ಥ ಸೇವೆ

ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಪಂಚರತ್ನ ಸೇವಾ ಟ್ರಸ್ಟ್ ಉಡುಪಿ ಜಂಟಿಯಾಗಿ, ಉಡುಪಿ ನಗರಸಭೆಯ ವ್ಯಾಪ್ತಿಯೊಳಗೆ ಬರುವ ಕುಡಿಯುವ ನೀರಿನ ಅಭಾವ ಬಡಾವಣೆಗಳಲ್ಲಿ ಉಚಿತವಾಗಿ ಶುದ್ಧ ಕುಡಿಯುವ ನೀರಿನ ವಿತರಿಸುವ ಕಾರ್ಯವನ್ನು ಇಂದಿನಿಂದ ಆರಂಭ ಮಾಡಲಾಗಿದೆ. ‘ಜೀವಜಲ ಅಮೂಲ್ಯ' ‘ನೀರನ್ನು ಮಿತವಾಗಿ ಬಳಸಿ', ಎನ್ನುವ ಘೋಷವಾಕ್ಯಗಳ ಫಲಕವನ್ನು ನೀರು ತುಂಬಿದ ವಾಹನಕ್ಕೆ ಜಂಟಿ ಸಂಸ್ಥೆಯವರು ಅಳವಡಿಸಿಕೊಂಡು, ಜಲದಾನ ಮಾಡುವ ಜೊತೆಗೆ, ಸಾರ್ವಜನಿಕರಲ್ಲಿ ಜಲಜಾಗ್ರೃತಿ ಮೂಡಿಸುವ ಕಾರ್ಯವು, ನಾಗರಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ರಾಜು ಕಾಪು, ಕೆ.ಬಾಲಗಂಗಾಧರ ರಾವ್, ಪಂಚರತ್ನ ಸೇವಾ ಟ್ರಸ್ಟಿನ ಉಪಾಧ್ಯಕ್ಷ ತಾರಾನಾಥ್ ಮೇಸ್ತ ಶಿರೂರು, ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳಬೆಟ್ಟು ಅವರು ನೀರು ವಿತರಣಾ ಸೇವಾಕಾರ್ಯದಲ್ಲಿ ಕೈ ಜೋಡಿಸುತ್ತಿದ್ದಾರೆ.

Видео ಉಡುಪಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ,ಸಂಘ ಸಂಸ್ಥೆಗಳ ಜೊತೆಗೆ ಸಮಾಜ ಸೇವಕರ ನಿಸ್ವಾರ್ಥ ಸೇವೆ канала Namma Kudla News 24x7
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
14 мая 2019 г. 20:52:35
00:01:41
Другие видео канала
ಕಾಂಗ್ರೆಸ್ ಗ್ಯಾರೆಂಟಿ ಸರ್ಕಾರ..! ಪಾಸ್ OR ಫೈಲ್..!? ರಾಜ್ಯ ಸರ್ಕಾರಕ್ಕೆ ಒಂದು ವರ್ಷ..! ನೀವೇನಂತೀರಿ..?ಕಾಂಗ್ರೆಸ್ ಗ್ಯಾರೆಂಟಿ ಸರ್ಕಾರ..! ಪಾಸ್ OR ಫೈಲ್..!? ರಾಜ್ಯ ಸರ್ಕಾರಕ್ಕೆ ಒಂದು ವರ್ಷ..! ನೀವೇನಂತೀರಿ..?ಐಷಾರಾಮಿ ಕಾರು - ಬೈಕ್ ಡಿ*ಕ್ಕಿ..! ಇಬ್ಬರ ಜೀ*ವಾಂ*ತ್ಯ..ಚಾಲಕನಿಗೆ ಪ್ರಬಂಧ ಬರೆಯುವ ಶಿ*ಕ್ಷೆ..!!ಐಷಾರಾಮಿ ಕಾರು - ಬೈಕ್ ಡಿ*ಕ್ಕಿ..! ಇಬ್ಬರ ಜೀ*ವಾಂ*ತ್ಯ..ಚಾಲಕನಿಗೆ ಪ್ರಬಂಧ ಬರೆಯುವ ಶಿ*ಕ್ಷೆ..!!ಪ್ರಿಯತಮೆಯ ಜೀ*ವಾಂ*ತ್ಯದಿಂದ ಮನ*ನೊಂ*ದ ಯುವಕ ರೈಲಿ*ನ*ಡಿಗೆ ತ*ಲೆಇ*ಟ್ಟು ಜೀ*ವಾಂ*ತ್ಯ..!ಪ್ರಿಯತಮೆಯ ಜೀ*ವಾಂ*ತ್ಯದಿಂದ ಮನ*ನೊಂ*ದ ಯುವಕ ರೈಲಿ*ನ*ಡಿಗೆ ತ*ಲೆಇ*ಟ್ಟು ಜೀ*ವಾಂ*ತ್ಯ..!Namma Kudla 24x7  Kudupu shree anantha padmanabha templeNamma Kudla 24x7 Kudupu shree anantha padmanabha templeಕೇರಳದಿಂದ ತ್ಯಾಜ್ಯ ತಂದು ಮಂಜನಾಡಿ ರಸ್ತೆ ಬದಿಯಲ್ಲಿ ಎಸೆಯುತ್ತಿದ್ದ ಅನಾಗರಿಕ ಆರೋ*ಪಿ ಸಿಸಿ ಟಿವಿಯಲ್ಲಿ ಸೆರೆ..!ಕೇರಳದಿಂದ ತ್ಯಾಜ್ಯ ತಂದು ಮಂಜನಾಡಿ ರಸ್ತೆ ಬದಿಯಲ್ಲಿ ಎಸೆಯುತ್ತಿದ್ದ ಅನಾಗರಿಕ ಆರೋ*ಪಿ ಸಿಸಿ ಟಿವಿಯಲ್ಲಿ ಸೆರೆ..!ಕಂಬಳಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಮ್ಮ ಕುಡ್ಲ, ನಮ್ಮ ಕಂಬಳ ಟೀಂ ದುಬೈ-ನಮ್ಮ ಕಂಬಳ ಪ್ರಶಸ್ತಿ 2024ಕಂಬಳಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಮ್ಮ ಕುಡ್ಲ, ನಮ್ಮ ಕಂಬಳ ಟೀಂ ದುಬೈ-ನಮ್ಮ ಕಂಬಳ ಪ್ರಶಸ್ತಿ 2024ಬೀದಿ ಬದಿ ವ್ಯಾಪಾರಿ ಮಹಿಳೆಗೆ ಬಂಪರ್‌ ಲಾಟರಿ.! 1 ಕೋಟಿ ರೂ. ಗೆದ್ದ  ಹಣವನ್ನು ವಂಚಿಸಲು  ಲಾಟರಿ ಮಾರಾಟಗಾರನಿಂದ ಯತ್ನ!ಬೀದಿ ಬದಿ ವ್ಯಾಪಾರಿ ಮಹಿಳೆಗೆ ಬಂಪರ್‌ ಲಾಟರಿ.! 1 ಕೋಟಿ ರೂ. ಗೆದ್ದ ಹಣವನ್ನು ವಂಚಿಸಲು ಲಾಟರಿ ಮಾರಾಟಗಾರನಿಂದ ಯತ್ನ!ಜೀಪು ಚಾಲಕನ ಅಜಾಗರೂಕತೆಗೆ ಆ*ಸ್ಪತ್ರೆ ಸೇರಿದ ದ್ವಿಚಕ್ರ ವಾಹನ ಸವಾರ..!ಜೀಪು ಚಾಲಕನ ಅಜಾಗರೂಕತೆಗೆ ಆ*ಸ್ಪತ್ರೆ ಸೇರಿದ ದ್ವಿಚಕ್ರ ವಾಹನ ಸವಾರ..!ಭಾರಿ ಚರ್ಚೆ ಆಗಿದ್ದ ಪ್ರೇತ ಮದುವೆಗೆ ಮುಹೂರ್ತ ಫಿಕ್ಸ್..! ಬಾಯಾರಿನ ವರ..ಆಟಿಯಲ್ಲಿ ಮದುವೆ..!ಭಾರಿ ಚರ್ಚೆ ಆಗಿದ್ದ ಪ್ರೇತ ಮದುವೆಗೆ ಮುಹೂರ್ತ ಫಿಕ್ಸ್..! ಬಾಯಾರಿನ ವರ..ಆಟಿಯಲ್ಲಿ ಮದುವೆ..!ಪುತ್ತೂರಿನಲ್ಲಿ ಹೋರಿಗಳು ನಾಪತ್ತೆ.!ಮಾಂ*ಸಕ್ಕಾಗಿ ಹೋರಿ ಕದ್ದವರಿಗೆ ಶಿ*ಕ್ಷೆಗಾಗಿ ದೈವದ ಮುಂದೆ ಬಜರಂಗದಳ ಪ್ರಾರ್ಥನೆ.!ಪುತ್ತೂರಿನಲ್ಲಿ ಹೋರಿಗಳು ನಾಪತ್ತೆ.!ಮಾಂ*ಸಕ್ಕಾಗಿ ಹೋರಿ ಕದ್ದವರಿಗೆ ಶಿ*ಕ್ಷೆಗಾಗಿ ದೈವದ ಮುಂದೆ ಬಜರಂಗದಳ ಪ್ರಾರ್ಥನೆ.!ಸುಪ್ರಸಿದ್ದ ನ್ಯಾಚುರಲ್‌ ಐಸ್‌ಕ್ರೀಂ ಸಂಸ್ಥಾಪಕ ರಘುನಂದನ್‌ ಕಾಮತ್‌ ಅಲ್ಪಕಾಲದ ಅಸೌ*ಖ್ಯದಿಂದ ನಿಧ*ನಸುಪ್ರಸಿದ್ದ ನ್ಯಾಚುರಲ್‌ ಐಸ್‌ಕ್ರೀಂ ಸಂಸ್ಥಾಪಕ ರಘುನಂದನ್‌ ಕಾಮತ್‌ ಅಲ್ಪಕಾಲದ ಅಸೌ*ಖ್ಯದಿಂದ ನಿಧ*ನNamma Kudla News 24X7 Walk In Interview at sahyadri college mangaloreNamma Kudla News 24X7 Walk In Interview at sahyadri college mangaloreತುಳು ಸುದ್ದಿಲು 04-05-2024ತುಳು ಸುದ್ದಿಲು 04-05-2024ಪೆಟ್ರೋಲ್‌ ಬಂಕ್‌ ಬಂದ್ ಆಗಿದೆ ಎಂದ ಅಸಹಾಯಕ ಸಿಬ್ಬಂದಿಗೆ ಮನಬಂದಂತೆ ಥ*ಳಿ*ಸಿದ ಗ್ರಾಹಕ ಯುವಕರು..!ಪೆಟ್ರೋಲ್‌ ಬಂಕ್‌ ಬಂದ್ ಆಗಿದೆ ಎಂದ ಅಸಹಾಯಕ ಸಿಬ್ಬಂದಿಗೆ ಮನಬಂದಂತೆ ಥ*ಳಿ*ಸಿದ ಗ್ರಾಹಕ ಯುವಕರು..!ಅಕ್ರಮ ಪಿ*ಸ್ತೂ*ಲ್ ಹಿಡಿದು ತಲಪಾಡಿ ಪರಿಸರದಲ್ಲಿ ತಿರುಗಾಡುತ್ತಿದ್ದ ಇಬ್ಬರನ್ನು ಸೆರೆ ಹಿಡಿದ ಸಿಸಿಬಿ ಪೊಲೀಸ್..!ಅಕ್ರಮ ಪಿ*ಸ್ತೂ*ಲ್ ಹಿಡಿದು ತಲಪಾಡಿ ಪರಿಸರದಲ್ಲಿ ತಿರುಗಾಡುತ್ತಿದ್ದ ಇಬ್ಬರನ್ನು ಸೆರೆ ಹಿಡಿದ ಸಿಸಿಬಿ ಪೊಲೀಸ್..!ಸರ್ಕಾರಿ ಬಸ್ಸಿನ ಕಿಟಕಿಯಲ್ಲಿ ಮಹಿಳೆಯ ತ*ಲೆ ಲಾಕ್..! ಉಗುಳುವ ಭರದಲ್ಲಿ ತ*ಲೆ ಹೊರಗೆ ಹಾಕಿದ ಮಹಿಳೆ..!ಸರ್ಕಾರಿ ಬಸ್ಸಿನ ಕಿಟಕಿಯಲ್ಲಿ ಮಹಿಳೆಯ ತ*ಲೆ ಲಾಕ್..! ಉಗುಳುವ ಭರದಲ್ಲಿ ತ*ಲೆ ಹೊರಗೆ ಹಾಕಿದ ಮಹಿಳೆ..!ತುಳು ಸುದ್ದಿಲು 14-05-2024ತುಳು ಸುದ್ದಿಲು 14-05-2024ಸ್ಮಾರ್ಟ್ ಸಿಟಿ ಮಂಗಳೂರಿಗೆ ಬಂತು ಎಐ ಕಣ್ಗಾವಲು..! ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ರೆ ತಕ್ಷಣ ಬರುತ್ತೆ ನೋಟೀಸ್..!ಸ್ಮಾರ್ಟ್ ಸಿಟಿ ಮಂಗಳೂರಿಗೆ ಬಂತು ಎಐ ಕಣ್ಗಾವಲು..! ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ರೆ ತಕ್ಷಣ ಬರುತ್ತೆ ನೋಟೀಸ್..!ಎಸ್ಎಸ್ಎಲ್ಸಿ ಫಲಿತಾಂಶ ಪ್ರಥಮ ಸ್ಥಾನ ಪಡೆದ ಉಡುಪಿ..ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಉಡುಪಿ ವಿದ್ಯಾರ್ಥಿನಿ ಸಹನಾ (623)ಎಸ್ಎಸ್ಎಲ್ಸಿ ಫಲಿತಾಂಶ ಪ್ರಥಮ ಸ್ಥಾನ ಪಡೆದ ಉಡುಪಿ..ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಉಡುಪಿ ವಿದ್ಯಾರ್ಥಿನಿ ಸಹನಾ (623)ಪುಟ್ಟ ಮಗುವನ್ನು ಹೆಗಲಿಗೆ ಹಾಕಿ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಿದ ಮಹಿಳಾ ಪೊಲೀಸ್ ಸಿಬ್ಬಂಧಿ..! ಜನರ ಮೆಚ್ಚುಗೆ..!ಪುಟ್ಟ ಮಗುವನ್ನು ಹೆಗಲಿಗೆ ಹಾಕಿ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಿದ ಮಹಿಳಾ ಪೊಲೀಸ್ ಸಿಬ್ಬಂಧಿ..! ಜನರ ಮೆಚ್ಚುಗೆ..!ಕುಂಜಾರುಗಿರಿಯಲ್ಲಿ ಮಧ್ವಾಚಾರ್ಯರ ಏಕಶಿಲಾಮೂರ್ತಿ ಶೀಘ್ರವೇ ಭಕ್ತರಿಗೆ ಸನಿಹದಿಂದಲೇ ದರುಶನ ಮಾಡುವ ಭಾಗ್ಯ..!ಕುಂಜಾರುಗಿರಿಯಲ್ಲಿ ಮಧ್ವಾಚಾರ್ಯರ ಏಕಶಿಲಾಮೂರ್ತಿ ಶೀಘ್ರವೇ ಭಕ್ತರಿಗೆ ಸನಿಹದಿಂದಲೇ ದರುಶನ ಮಾಡುವ ಭಾಗ್ಯ..!
Яндекс.Метрика