Annual fair at Ujire Sri Janardhana Temple|UPLUSTV|
ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ
ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ ಮಕರ ಮಾಸದಲ್ಲಿ
ಇದೇ ಜನವರಿ 14 ರಿಂದ 23ರವರೆಗೆ
ದಿನಾಂಕ 14.01.2023 - ರಾತ್ರಿ ಧ್ವಜಾರೋಹಣ ಭಂಡಾರ ಏರುವುದು
ದಿನಾಂಕ 15.1.2023
ರಾತ್ರಿ ಬದಿ ಮೇಲೆ ಉಳ್ಳಾಲ್ತಿ ಪೊಸಲ್ತಾಯಿ ಕುಮಾರಸ್ವಾಮಿ ದೈವಗಳಿಗೆ ನೇಮ
ದಿನಾಂಕ 16.01.2023 ಸಂಜೆ ಬದಿ ಮೇಲೆ ನೆತ್ತರ ಮುಗುಳಿ ದೈವದ ನೇಮ,ರಾತ್ರಿ ಭಂಡಾರ ಇಳಿಯುವುದು, ದೇವಸ್ಥಾನದಲ್ಲಿ ಉತ್ಸವ
ದಿನಾಂಕ 17.01.2023 ರಾತ್ರಿ ಉತ್ಸವ ಅಶ್ವತಕಟ್ಟೆ
ದಿನಾಂಕ 18-1.2023 ರಾತ್ರಿ ಉತ್ಸವ ಪುಷ್ಕರಣಿ ಕಟ್ಟೆ
ದಿನಾಂಕ 19-1.2023 ರಾತ್ರಿ ಉತ್ಸವ ಪೇಟೆ ಸವಾರಿ
ದಿನಾಂಕ 20.1.2023 ರಾತ್ರಿ ಉತ್ಸವ ಚಂದ್ರಮಂಡಲ ರಥೋತ್ಸವ
ಸಂಜೆ ಗಂಟೆ 6:30 ರಿಂದ ನೃತ್ಯ ವೈಭವ ಭಿಡೆ ಸಹೋದರಿಯರು ಮತ್ತು ತಂಡ ಕಲ್ಮಂಜ ಇವರಿಂದ
ರಾತ್ರಿ ಗಂಟೆ 7:30 ರಿಂದ ದಾಸವಾಣಿ ಮತ್ತು ಸುಗಮ ಸಂಗೀತ ಶ್ರೀಮತಿ ಶ್ರೀದೇವಿ ಸಚಿನ್ ಮತ್ತು ತಂಡ ನೀನಾದ ಕ್ಲಾಸಿಕಲ್ಸ್ ಮುಂಡ್ರುಪ್ಪಾಡಿ ಇವರಿಂದ
ರಾತ್ರಿ ಗಂಟೆ 9 ರಿಂದ 'ನೃತ್ಯಾರ್ಪಣಂ' ದೇವಿ ಕಿರಣ್, ಕಲಾನಿಕೇತನ ಉಜಿರೆ ಇದರ ವಿದು ಶ್ರೀ ಶ್ರೀಮತಿ ಸ್ವಾತಿ ಜಯರಾಮ್ ಮತ್ತು ವಿದುಷಿ ಶ್ರೀಮತಿ ಪೃಥ್ವಿ ಸತೀಶ್ ಇವರ ಶಿಷ್ಯ ವೃಂದದವರಿಂದ
ದಿನಾಂಕ 21.01.2023 ಬೆಳಿಗ್ಗೆ ಉತ್ಸವ,ದರ್ಶನ ಬಲಿ,ಮಧ್ಯಾಹ್ನ ಸಾರ್ವಜನಿಕ ಅನ್ನ ಸಂಪರ್ಪಣೆ,ರಾತ್ರಿ ಮಹಾ ರಥೋತ್ಸವ, ಶ್ರೀ ಭೂತ ಬಲಿ
ಸಂಜೆ ಗಂಟೆ 6:30 ರಿಂದ 'ಸಂಗೀತ ಸುಧೆ'
ಶ್ರೀ ಸರ್ವೇಶ್ ದೇವಸ್ಥಳಿ ಉಜಿರೆ ಮತ್ತು ಬಳಗದವರಿಂದ
ರಾತ್ರಿ ಗಂಟೆ 8 ರಿಂದ ನೃತ್ಯ ಸಂಭ್ರಮ
ವಿದುಷಿ ಶ್ರೀಮತಿ ಮಧುರ ಕಾರಂತ್ ಮೈಸೂರು ಇವರಿಂದ ಭರತನಾಟ್ಯ ಕಾರ್ಯಕ್ರಮ
ರಾತ್ರಿ ಗಂಟೆ 9:00 ರಿಂದ ಮಕರಾಕ್ಷ ಕಾಳಗ
ಯಕ್ಷಗಾನ ಪ್ರದರ್ಶನ ಯಕ್ಷಸುಗಂಧ ಉಜಿರೆ ಬಳಗದವರಿಂದ
ದಿನಾಂಕ 22 1 2023 ಬೆಳಿಗ್ಗೆ ಕವಾಟೋದ್ಘಾಟನೆ, ಸಂಜೆ ಅವಭೃತ ಉತ್ಸವ, ರಾತ್ರಿ ಧ್ವಜಾರೋಹಣ
ಸಂಜೆ ಗಂಟೆ 7.00ರಿಂದ ತುಳುನಾಡ ಐಸಿರಿ ಜನಪದ ಕಾರ್ಯಕ್ರಮ ಪ್ರಗತಿ ಮಹಿಳಾ ಮಂಡಲ ಉಜಿರೆ ಇದರ ಸದಸ್ಯರು ಹಾಗೂ ವಿವಿಧ ಕಲಾವಿದರಿಂದ ಪರಿಕಲ್ಪನೆ,ಸಂಯೋಜನೆ, ನಿರ್ದೇಶನ : ಆರ್ಯಭಟ ಪ್ರಶಸ್ತಿ ಪುರಸ್ಕೃತ ಕಲಾವಿದ ಉದಯ್ ಕುಮಾರ್ ಲಾಯಿಲ
ದಿನಾಂಕ 23.01.2023 ಬೆಳಗ್ಗೆ ಕಲಶಾಭಿಷೇಕ ಸಂಪ್ರೋಕ್ಷಣೆ
ತಾವೆಲ್ಲರೂ ಆಗಮಿಸಿ, ಶ್ರೀ ದೇವರ ದರ್ಶನ ಮತ್ತು ಸಿರಿಮುಡಿ ಗಂಧ ಪ್ರಸಾದ ಪಡೆದು ಕೃತಾರ್ಥರಾಗಬೇಕಾಗಿ ಅಪೇಕ್ಷಿಸುವ ಶ್ರೀ ಯು ವಿ ವಿಜಯ ರಾಘವ ಪಡುವೆಟ್ನಯ ಅನುವಂಶಿಕ ಆಡಳಿತ ಮೊಕ್ತೇಸರರು, ನಾಲ್ವಿಕೆಯವರು,ಅರ್ಚಕ ವೃಂದ ಹಾಗೂ ಊರ ಹತ್ತು ಸಮಸ್ತರು
ವೀಕ್ಷಿಸಿ ಕಾರ್ಯಕ್ರಮದ ನೇರಪ್ರಸಾರ ನಿಮ್ಮ ನೆಚ್ಚಿನ ಯು ಪ್ಲಸ್ ಟಿವಿ ಯೂಟ್ಯೂಬ್ ಹಾಗೂ ಫೇಸ್ಬುಕ್ನಲ್ಲಿ
#ujire #uplus #dharmasthala
Видео Annual fair at Ujire Sri Janardhana Temple|UPLUSTV| канала U PLUS TV
ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ ಮಕರ ಮಾಸದಲ್ಲಿ
ಇದೇ ಜನವರಿ 14 ರಿಂದ 23ರವರೆಗೆ
ದಿನಾಂಕ 14.01.2023 - ರಾತ್ರಿ ಧ್ವಜಾರೋಹಣ ಭಂಡಾರ ಏರುವುದು
ದಿನಾಂಕ 15.1.2023
ರಾತ್ರಿ ಬದಿ ಮೇಲೆ ಉಳ್ಳಾಲ್ತಿ ಪೊಸಲ್ತಾಯಿ ಕುಮಾರಸ್ವಾಮಿ ದೈವಗಳಿಗೆ ನೇಮ
ದಿನಾಂಕ 16.01.2023 ಸಂಜೆ ಬದಿ ಮೇಲೆ ನೆತ್ತರ ಮುಗುಳಿ ದೈವದ ನೇಮ,ರಾತ್ರಿ ಭಂಡಾರ ಇಳಿಯುವುದು, ದೇವಸ್ಥಾನದಲ್ಲಿ ಉತ್ಸವ
ದಿನಾಂಕ 17.01.2023 ರಾತ್ರಿ ಉತ್ಸವ ಅಶ್ವತಕಟ್ಟೆ
ದಿನಾಂಕ 18-1.2023 ರಾತ್ರಿ ಉತ್ಸವ ಪುಷ್ಕರಣಿ ಕಟ್ಟೆ
ದಿನಾಂಕ 19-1.2023 ರಾತ್ರಿ ಉತ್ಸವ ಪೇಟೆ ಸವಾರಿ
ದಿನಾಂಕ 20.1.2023 ರಾತ್ರಿ ಉತ್ಸವ ಚಂದ್ರಮಂಡಲ ರಥೋತ್ಸವ
ಸಂಜೆ ಗಂಟೆ 6:30 ರಿಂದ ನೃತ್ಯ ವೈಭವ ಭಿಡೆ ಸಹೋದರಿಯರು ಮತ್ತು ತಂಡ ಕಲ್ಮಂಜ ಇವರಿಂದ
ರಾತ್ರಿ ಗಂಟೆ 7:30 ರಿಂದ ದಾಸವಾಣಿ ಮತ್ತು ಸುಗಮ ಸಂಗೀತ ಶ್ರೀಮತಿ ಶ್ರೀದೇವಿ ಸಚಿನ್ ಮತ್ತು ತಂಡ ನೀನಾದ ಕ್ಲಾಸಿಕಲ್ಸ್ ಮುಂಡ್ರುಪ್ಪಾಡಿ ಇವರಿಂದ
ರಾತ್ರಿ ಗಂಟೆ 9 ರಿಂದ 'ನೃತ್ಯಾರ್ಪಣಂ' ದೇವಿ ಕಿರಣ್, ಕಲಾನಿಕೇತನ ಉಜಿರೆ ಇದರ ವಿದು ಶ್ರೀ ಶ್ರೀಮತಿ ಸ್ವಾತಿ ಜಯರಾಮ್ ಮತ್ತು ವಿದುಷಿ ಶ್ರೀಮತಿ ಪೃಥ್ವಿ ಸತೀಶ್ ಇವರ ಶಿಷ್ಯ ವೃಂದದವರಿಂದ
ದಿನಾಂಕ 21.01.2023 ಬೆಳಿಗ್ಗೆ ಉತ್ಸವ,ದರ್ಶನ ಬಲಿ,ಮಧ್ಯಾಹ್ನ ಸಾರ್ವಜನಿಕ ಅನ್ನ ಸಂಪರ್ಪಣೆ,ರಾತ್ರಿ ಮಹಾ ರಥೋತ್ಸವ, ಶ್ರೀ ಭೂತ ಬಲಿ
ಸಂಜೆ ಗಂಟೆ 6:30 ರಿಂದ 'ಸಂಗೀತ ಸುಧೆ'
ಶ್ರೀ ಸರ್ವೇಶ್ ದೇವಸ್ಥಳಿ ಉಜಿರೆ ಮತ್ತು ಬಳಗದವರಿಂದ
ರಾತ್ರಿ ಗಂಟೆ 8 ರಿಂದ ನೃತ್ಯ ಸಂಭ್ರಮ
ವಿದುಷಿ ಶ್ರೀಮತಿ ಮಧುರ ಕಾರಂತ್ ಮೈಸೂರು ಇವರಿಂದ ಭರತನಾಟ್ಯ ಕಾರ್ಯಕ್ರಮ
ರಾತ್ರಿ ಗಂಟೆ 9:00 ರಿಂದ ಮಕರಾಕ್ಷ ಕಾಳಗ
ಯಕ್ಷಗಾನ ಪ್ರದರ್ಶನ ಯಕ್ಷಸುಗಂಧ ಉಜಿರೆ ಬಳಗದವರಿಂದ
ದಿನಾಂಕ 22 1 2023 ಬೆಳಿಗ್ಗೆ ಕವಾಟೋದ್ಘಾಟನೆ, ಸಂಜೆ ಅವಭೃತ ಉತ್ಸವ, ರಾತ್ರಿ ಧ್ವಜಾರೋಹಣ
ಸಂಜೆ ಗಂಟೆ 7.00ರಿಂದ ತುಳುನಾಡ ಐಸಿರಿ ಜನಪದ ಕಾರ್ಯಕ್ರಮ ಪ್ರಗತಿ ಮಹಿಳಾ ಮಂಡಲ ಉಜಿರೆ ಇದರ ಸದಸ್ಯರು ಹಾಗೂ ವಿವಿಧ ಕಲಾವಿದರಿಂದ ಪರಿಕಲ್ಪನೆ,ಸಂಯೋಜನೆ, ನಿರ್ದೇಶನ : ಆರ್ಯಭಟ ಪ್ರಶಸ್ತಿ ಪುರಸ್ಕೃತ ಕಲಾವಿದ ಉದಯ್ ಕುಮಾರ್ ಲಾಯಿಲ
ದಿನಾಂಕ 23.01.2023 ಬೆಳಗ್ಗೆ ಕಲಶಾಭಿಷೇಕ ಸಂಪ್ರೋಕ್ಷಣೆ
ತಾವೆಲ್ಲರೂ ಆಗಮಿಸಿ, ಶ್ರೀ ದೇವರ ದರ್ಶನ ಮತ್ತು ಸಿರಿಮುಡಿ ಗಂಧ ಪ್ರಸಾದ ಪಡೆದು ಕೃತಾರ್ಥರಾಗಬೇಕಾಗಿ ಅಪೇಕ್ಷಿಸುವ ಶ್ರೀ ಯು ವಿ ವಿಜಯ ರಾಘವ ಪಡುವೆಟ್ನಯ ಅನುವಂಶಿಕ ಆಡಳಿತ ಮೊಕ್ತೇಸರರು, ನಾಲ್ವಿಕೆಯವರು,ಅರ್ಚಕ ವೃಂದ ಹಾಗೂ ಊರ ಹತ್ತು ಸಮಸ್ತರು
ವೀಕ್ಷಿಸಿ ಕಾರ್ಯಕ್ರಮದ ನೇರಪ್ರಸಾರ ನಿಮ್ಮ ನೆಚ್ಚಿನ ಯು ಪ್ಲಸ್ ಟಿವಿ ಯೂಟ್ಯೂಬ್ ಹಾಗೂ ಫೇಸ್ಬುಕ್ನಲ್ಲಿ
#ujire #uplus #dharmasthala
Видео Annual fair at Ujire Sri Janardhana Temple|UPLUSTV| канала U PLUS TV
Показать
Комментарии отсутствуют
Информация о видео
Другие видео канала
DHARMASTHALA- ವೀರ ಕಂಬಳ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರುಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಕಲಾಸಂಜೆಯ ತುಣುಕುPROMO - Nanda Gokula Deepotsava | Kalenja | U PLUS TVHIGHLIGHTS : ಶ್ರೀಸದಾಶಿವರುದ್ರ ದೇವಸ್ಥಾನ ಸುರ್ಯ ಪ್ರತಿಷ್ಠಾ ವಾರ್ಷಿಕೋತ್ಸವ ,ವರ್ಷಾವಧಿ ಜಾತ್ರೆಗೆ ಯಶ್ ಭೇಟಿಅಪರೂಪದ ಸಾರಿಬಾಳ ಹಾವು ಪತ್ತೆ ಕೋಳಿಮರಿಯನ್ನು ನುಂಗಲು ಯತ್ನಿಸಿದ ಸಾರಿಬಾಳ ಹಾವು |U PLUS TV|12 ವರ್ಷಗಳಲ್ಲಿ ಯಾವುದೇ ಪರೀಕ್ಷೆಯಲ್ಲಿ ಒಂದು ಮಾರ್ಕ್ಸ್ ಮಿಸ್ ಮಾಡ್ಕೊಂಡವನಲ್ಲ | U PLUS TVಮೈ ಆಟೋಗ್ರಾಫ್ with ಜನಸ್ನೇಹಿ ಯೋಗೇಶ್ । Life Story of Janasnehi Yogesh - PART 1BANTWALA- ನೇತ್ರಾವತಿ ನದಿಗೆ ಬಿದ್ದು ಯುವಕ ಮೃತ್ಯು ಪತ್ತೆಯಾದ ಹಿಂದೂ ಸಂಘಟನಾ ಮುಖಂಡ ರಾಜೇಶ್ ಸುವರ್ಣರವರ ಮೃತದೇಹDHARMASTHALA- `ಅಯೋಧ್ಯ ಆತಿಥ್ಯ' ಹೋಟೆಲ್ ಶುಭಾರಂಭ HIGHLIGHTS- UPLUS TVNEWS - ಉಪ್ಪಿನಂಗಡಿಯ ಸವಿ ಫೂಟ್ ವೇರ್ ನಲ್ಲಿ ಎಲ್ಲಾ ಸಾಮಾಗ್ರಿಗಳು ಉತ್ತಮ ಬೆಲೆಯಲ್ಲಿ ಲಭ್ಯ |DHARMASTHALA : ಹೆಬ್ಬರಿಗೆ ಸಮೀಪ ಅನುಮಾನಾಸ್ಪದವಾಗಿ ಪತ್ತೆಯಾದ ಉಜಿರೆ ನಿವಾಸಿ ದಿಲೀಪ್ ಶವ ||U PLUS TV||NEWS - ಮೇವಿಗಾಗಿ ಕಾಡಿನಿಂದ ನಾಡಿಗೆ ಬಂದ ಕಾಡು ಕೋಣಗಳ ಹಿಂಡು | U PLUS TVLife Story of Janasnehi Yogesh - PART 3 ನಂಗೆ ಓದೋದೆಂದರೆ ಆಗೋದೆ ಇಲ್ಲ! ||UPLUSTV||MY AUTOGRAPH - ನನಗೆ ಮೀನು ಮಾಂಸ ತಿನ್ನಬೇಡ ಎಂದಿದ್ದರು. ಯಾಕೆ? - ಉಜಿರೆ ನಾರಾಯಣ ಪೂಜಾರಿಮೈ ಆಟೋಗ್ರಾಫ್ With ಡಾ.ಶರ್ಮಾ| Life Story Of Dr, Sharma- PART-01ಮೂಡಬಿದ್ರೆಯಲ್ಲಿ ಚಿರತೆ ಮರಿ ರಕ್ಷಣೆಗೆ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಪಶುವೈದ್ಯೆ!ಯಕ್ಷಗಾನದ ಬ್ಯಾನರ್ ಹರಿದವರಿಂದ ತಪ್ಪೊಪ್ಪಿಗೆ! |U PLUS TV|ಮಂಗಳೂರು ಕಾರಾಗೃಹಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ||U PLUS TV||DHARMASTHALA- ಸಾತ್ವಿಕ್ವಿ.ಜೆಯವರಿಂದ ಹೆಗ್ಗಡೆಯವರ ಚಿತ್ರಕಲೆ ಮೆಚ್ಚಿ ಹೇಮಾವತಿ ವಿ.ಹೆಗ್ಗಡೆಯವರಿಂದ ಆಟೋಗ್ರಾಫ್ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ ರಸ್ತೆ ಅಭಿವೃದ್ಧಿಯ ಮರು ಸಮೀಕ್ಷೆ ಆರಂಭ ||U PLUS TV ||