ಮೋದೀಜಿಯವರ ಸ್ವಾಗತ ಯಕ್ಷಗಾನ ಹಾಡಿನಲ್ಲಿ ನೋಡಿ.
ರಾಷ್ಟ್ರದ ದೊರೆ , ಭಾರತ ಮಾತೆಯ ವರಪುತ್ರ ನರೇಂದ್ರ ಮೋದೀಜಿ ಪ್ರಪ್ರಥಮ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಕ್ಕೆ ಆಗಮಿಸುವ ಸಂದರ್ಭದಲ್ಲಿ ಕನ್ನಡದ ಗಂಡು ಮೆಟ್ಟಿನ ಕಲೆಯಾದ ಯಕ್ಷ ಗಾನದ ಮೂಲಕ ಸ್ವಾಗತಿಸಿದರು.
ಭಾಗವತರಾದ ರಾಮಕೃಷ್ಣ ಹೆಗಡೆ ಹಿಲ್ಲೂರು, ಆನಂದಕುಮಾರ್ ಅಂಕೋಲಾ, ಮದ್ದಳೆ ಪರಮೇಶ್ವರ ಭಂಡಾರಿ, ಚಂಡೆ ಗಜಾನನ ಸಾತೂರು ಈ ಕಾರ್ಯಕ್ರಮವನ್ನು ತಮ್ಮ ಅದ್ಭುತ ಕಲಾ ಪ್ರದರ್ಶನದ ಮೂಲಕ ಚಂದಗಾಣಿಸಿದರು.
Видео ಮೋದೀಜಿಯವರ ಸ್ವಾಗತ ಯಕ್ಷಗಾನ ಹಾಡಿನಲ್ಲಿ ನೋಡಿ. канала Prashant Shetti
ಭಾಗವತರಾದ ರಾಮಕೃಷ್ಣ ಹೆಗಡೆ ಹಿಲ್ಲೂರು, ಆನಂದಕುಮಾರ್ ಅಂಕೋಲಾ, ಮದ್ದಳೆ ಪರಮೇಶ್ವರ ಭಂಡಾರಿ, ಚಂಡೆ ಗಜಾನನ ಸಾತೂರು ಈ ಕಾರ್ಯಕ್ರಮವನ್ನು ತಮ್ಮ ಅದ್ಭುತ ಕಲಾ ಪ್ರದರ್ಶನದ ಮೂಲಕ ಚಂದಗಾಣಿಸಿದರು.
Видео ಮೋದೀಜಿಯವರ ಸ್ವಾಗತ ಯಕ್ಷಗಾನ ಹಾಡಿನಲ್ಲಿ ನೋಡಿ. канала Prashant Shetti
Показать
Комментарии отсутствуют
Информация о видео
Другие видео канала
ತೋಡಿ ರಾಗದಲ್ಲಿ ಜನ್ಸಾಲೆ ಯವರ ಪದ್ಯಕ್ಕೆ ಗೋಪಾಲಾಚಾರಿಯವರ ಇಂದಿನ ಅಭಿನಯ.ಹಂಸಾನಂದಿ ರಾಗದಲ್ಲಿ ಪ್ರಸನ್ನ ಭಟ್ಸುಮಧುರ ಗಾನಅದ್ಭುತ ಚಂದ್ರಕಂಸ್ ರಾಗದಲ್ಲಿ ಜನ್ಸಾಲೆಯವರ ಪದ್ಯ ಕೇಳಿ.ಜನ್ಸಾಲೆ ಹಾಗೂ ಅಮೃತಾ ಅಡಿಗರ ಅದ್ಭುತ ದ್ವಂದ್ವ ಭಾಮಿನಿ ಕೇಳಿಮುಚ್ಚು ಮರೆ ಇಲ್ಲದೇ ಹಾಡು ದರ್ಶಿನಿ ಅಂಕೋಲಾ ಧ್ವನಿಯಲ್ಲಿಯಲಗುಪ್ಪರವರ ಮನ ಮಿಡಿಯುವ ಸನ್ನಿವೇಶ.ಬಾಳ್ಕಲ್ ರವರ ಮಾಲಕಂಸ ರಾಗದ ಅದ್ಭುತ ಗಾಯನ.ಪ್ರತಿಯೊಬ್ಬರೂ ಕೇಳಿ ತಿಳಿಯಬೇಕಾದ ಮಾತುಗಳಿವು.ಧಾರೇಶ್ವರರ ಗಾನಕ್ಕೆ ಶಶಿ ಆಚಾರ್ಯರ ಮದ್ದಲೆಯ ಮೋಡಿ ನೋಡಿಚಂದ್ರಕಂಸ್ ರಾಗದಲ್ಲಿ ಅದ್ಭುತ ಪದ್ಯ ಜನ್ಸಾಲೆಯವರಿಂದನಾಗಶ್ರೀ, ಜನ್ಸಾಲೆ, ಹಿಲ್ಲೂರರವರ ಅಪರೂಪದ ಸಂಗಮಬಾನ ತೊರೆದು ನೀಲಿPt.M.Venkateshkumar Presented Rag 'CHAYANAT,'ತೆರೆದಿದೆ ಮನೆ ಓ.. ಬಾ ಅತಿಥಿ. ದರ್ಶಿನಿ ವರ್ಷಿಣಿ ಸಹೋದರಿಯರು.ಕೂಗಿದರು ದನಿ ಕೇಳದೇ. ಪಂಡಿತ ವೆಂಕಟೇಶ್ ಕುಮಾರ್ ಗಾಯನ'ಅಶ್ವಮೇಧ' ಗೀತೆ ಅಂಕೋಲಾದ ಪ್ರಶಾಂತ ಶೆಟ್ಟಿ ಧ್ವನಿಯಲ್ಲಿಯಲಗುಪ್ಪ ಅವರ ಹೃದಯಂಗಮ ಅಭಿನಯಕ್ಕೆ ಜನ್ಸಾಲೆಯವರ ಪದ್ಯ ನೋಡಿ.ಎಂಥ ಕಂಠ ಸಿರಿ.......ಕೇಳಿ.ಶೃಂಗಾರಮಯ ಪದ್ಯ ಪ್ರಸನ್ನ ಭಟ್ ಬಾಳ್ಕಲ್ ರವರಿಂದ ಕೇಳಿಬಿ ಆರ್.ಛಾಯಾ ಅವರ ಎಂದೂ ಮರೆಯದ ಹಾಡು