ಕೋಟೇಶ್ವರದಲ್ಲಿ ಶಿಥಿಲವಾದ ಗುಡಿಸಲಿನಲ್ಲಿದ್ದ ನೀಲು ಅಜ್ಜಿಗೆ ಸಮಾನ ಮನಸ್ಕರ ತಂಡ 'ನೀಲು ನಿಲಯ' ಕಟ್ಟಿಸಿಕೊಟ್ಟಿದೆ
ಕೋಟೇಶ್ವರದ ನೀಲು ಅಜ್ಜಿಗೆ ಪುಟ್ಟ ಸೂರು ನಿರ್ಮಾಣ; 'ನೀಲು ನಿಲಯ' ಹಸ್ತಾಂತರ
ಕುಂದಾಪುರ: ತಾಲೂಕಿನ ಕೋಟೇಶ್ವರದ ಮಠದಬೆಟ್ಟಿನ ನಿವಾಸಿ ಶಿಥಿಲವಾದ ಗುಡಿಸಲು ವಾಸಿಯಾಗಿದ್ದ ನೀಲು ಅಜ್ಜಿಯ ಕನಸಿನ ಸೂರಿಗೆ ಸಮಾನ ಮನಸ್ಕರ ತಂಡ ಹೆಗಲಾಗಲಿದ್ದು 'ನೀಲು ನಿಲಯ' ಮನೆ ಹಸ್ತಾಂತರ ಕಾರ್ಯಕ್ರಮ ಸರಳವಾಗಿ ಎ.5 ಬೆಳಿಗ್ಗೆ ನಡೆಯಿತು.
ಎರಡೂವರೆ ತಿಂಗಳ ಅಭಿಯಾನ..ಸೂರು ನಿರ್ಮಾಣ..!
ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ಕೆ ನುಕ್ಕೆ ಸೊಪ್ಪು ಸಂಗ್ರಹಿಸಿ ನೀಡುವ ಕಾರ್ಯವನ್ನು ಹಲವು ದಶಕಗಳಿಂದ ಮಾಡುತ್ತಾ ಬಂದ ಪರಿಶಿಷ್ಟ ಜಾತಿ ಸಮುದಾಯದ ನೀಲು ಅಜ್ಜಿಗೆ ಇರಲು ಸೂರು ಇರಲಿಲ್ಲ. ಕೋಟೇಶ್ವರ ಗ್ರಾಮಪಂಚಾಯತ್ ನಲ್ಲಿ ನಡೆಯುವ ದಲಿತರ ಕುಂದು ಕೊರತೆ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿತ್ತು. ಆದರೆ ಗ್ರಾ.ಪಂ ನಿಂದ ಮನೆ ನೀಡಲು ನೀಲು ಅಜ್ಜಿಯಿದ್ದ ಜಾಗದಲ್ಲಿನ ದಾಖಲೆ ಪತ್ರಗಳ ಸಮಸ್ಯೆಯಿಂದ ತೊಡಕುಂಟಾಗಿತ್ತು. ಆದರೆ ಇದನ್ನು ಮನಗಂಡ ಗ್ರಾಮಪಂಚಾಯತ್ ಮನೆ ರಿಪೇರಿಗಾಗಿ ತುರ್ತು 15 ಸಾವಿರ ಅನುದಾನ ನೀಡಲಾಗಿತ್ತು. ಸಂಪೂರ್ಣ ಮನೆ ನಿರ್ಮಾಣಕ್ಕೆ ಗ್ರಾ.ಪಂ ಅಧ್ಯಕ್ಷರು, ಪಿಡಿಓ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ಗ್ರಾ.ಪಂ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಲೋಕೇಶ್ ಅಂಕದಕಟ್ಟೆ ಮನೆ ನಿರ್ಮಾಣದ ಸಂಪೂರ್ಣ ಜವಬ್ದಾರಿ ಹೊತ್ತು ಸಮಾನ ಮನಸ್ಕ ದಾನಿಗಳ ಸಹಕಾರದೊಂದಿಗೆ ನೀಲು ಅಜ್ಜಿಗೆ ಸೂರು ನಿರ್ಮಿಸಿದ್ದರು. ದೇವಸ್ಥಾನದವರು ಕೂಡ ಮನೆ ನಿರ್ಮಾಣ ಕಾರ್ಯಕ್ಕೆ ಸಹಕಾರ ನೀಡಿದ್ದರು. ಕೇವಲ ಎರಡೂವರೆ ತಿಂಗಳ ಹಿಂದೆ ನೀಲು ಅಜ್ಜಿ ಸೂರು ನಿರ್ಮಾಣದ ಅಭಿಯಾನ ಆರಂಭವಾಗಿದ್ದು ಇದೀಗಾ 'ನೀಲು ನಿಲಯ' ಹಸ್ತಾಂತರವಾಗಿದೆ.
ವಿಶ್ವೇಶ್ವರ ಉಡುಪ ಪೂಜಾವಿಧಿ ನೆರವೇರಿಸಿ ಗೃಹಪ್ರವೇಶ ನೆರವೇರಿಸಿದರು. ವೇಳೆ ಗ್ರಾಮಪಂಚಾಯತ್ ಅಧ್ಯಕ್ಷ ಕೃಷ್ಣ ಗೊಲ್ಲ, ಉಪಾಧ್ಯಕ್ಷೆ ರಾಗಿಣಿ ದೇವಾಡಿಗ, ಸದಸ್ಯರಾದ ಲೋಕೇಶ್ ಅಂಕದಕಟ್ಟೆ, ನಾಗರಾಜ ಎಂ. ಕಾಂಚನ್, ರಾಘವೇಂದ್ರ ಪೂಜಾರಿ, ರಾಜು ಮರಕಾಲ, ಉದಯ ನಾಯಕ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯ್ಕ್, ಉದ್ಯಮಿಗಳಾದ ಮಹೇಂದ್ರ ಶೆಟ್ಟಿ, ಸುರೇಶ್ ಶೆಟ್ಟಿ, ಸಮಾಜ ಸೇವಕ ದಿನೇಶ್ ಬಾಂಧವ್ಯ, ಜನಸೇವಾ ಟ್ರಸ್ಟ್ನ ವಸಂತ ಗಿಳಿಯಾರ್, ಸ್ಥಳೀಯರಾದ ಸುನೀಲ್ ದಫೇದಾರ್, ರವಿ ಕಾಗೇರಿ, ಕೋಟೇಶ್ವರ ಎಸ್.ಎಲ್.ಆರ್.ಎಂ ಘಟಕದ ಮೇಲ್ವಿಚಾರಕಿ ಅನ್ನಪೂರ್ಣ ಇದ್ದರು.
ಶಿಥಿಲವಾಗಿದ್ದ ಗುಡಿಸಲು..!
ಆಗಲೋ-ಈಗಲೋ ಬೀಳುವಂತಿದ್ದ ಗೆದ್ದಲು ಹಿಡಿದ ಹಳೆಯ ಗೋಡೆ, ಮೇಲ್ಛಾವಣಿಗೆ ಹಳೆಯ ಟಾರ್ಪಾಲು ಹೊದಿಕೆ, ಅದಕ್ಕೆ ಆಧಾರವಾಗಿ ನಿಲ್ಲಿಸಿದ ಮರದ ಗೆಲ್ಲು ಈ ಗುಡಿಸಲಿನ ಫಿಲ್ಲರ್ ಆಗಿತ್ತು. ಅರವತ್ತರ ಇಳಿವಯಸ್ಸಿನ ನೀಲು ಅಜ್ಜಿ ಈ ಗುಡಿಸಲಲ್ಲಿ ಒಂಟಿಯಾಗಿ ದುಸ್ತರ ಬದುಕು ನಡೆಸುತ್ತಿದ್ದು ಗಮನಕ್ಕೆ ಬಂದ ಬಳಿಕ ಗ್ರಾ.ಪಂ ನೇತೃತ್ವ, ದಾನಿಗಳ ಸಹಕಾರದಲ್ಲಿ ಇದೀಗಾ ನೀಲು ಅವರಿಗೆ ಸುಸಜ್ಜಿತ ಸೂರು ಸಿಕ್ಕಿದೆ.
Видео ಕೋಟೇಶ್ವರದಲ್ಲಿ ಶಿಥಿಲವಾದ ಗುಡಿಸಲಿನಲ್ಲಿದ್ದ ನೀಲು ಅಜ್ಜಿಗೆ ಸಮಾನ ಮನಸ್ಕರ ತಂಡ 'ನೀಲು ನಿಲಯ' ಕಟ್ಟಿಸಿಕೊಟ್ಟಿದೆ канала Kannadigaworld.com
ಕುಂದಾಪುರ: ತಾಲೂಕಿನ ಕೋಟೇಶ್ವರದ ಮಠದಬೆಟ್ಟಿನ ನಿವಾಸಿ ಶಿಥಿಲವಾದ ಗುಡಿಸಲು ವಾಸಿಯಾಗಿದ್ದ ನೀಲು ಅಜ್ಜಿಯ ಕನಸಿನ ಸೂರಿಗೆ ಸಮಾನ ಮನಸ್ಕರ ತಂಡ ಹೆಗಲಾಗಲಿದ್ದು 'ನೀಲು ನಿಲಯ' ಮನೆ ಹಸ್ತಾಂತರ ಕಾರ್ಯಕ್ರಮ ಸರಳವಾಗಿ ಎ.5 ಬೆಳಿಗ್ಗೆ ನಡೆಯಿತು.
ಎರಡೂವರೆ ತಿಂಗಳ ಅಭಿಯಾನ..ಸೂರು ನಿರ್ಮಾಣ..!
ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ಕೆ ನುಕ್ಕೆ ಸೊಪ್ಪು ಸಂಗ್ರಹಿಸಿ ನೀಡುವ ಕಾರ್ಯವನ್ನು ಹಲವು ದಶಕಗಳಿಂದ ಮಾಡುತ್ತಾ ಬಂದ ಪರಿಶಿಷ್ಟ ಜಾತಿ ಸಮುದಾಯದ ನೀಲು ಅಜ್ಜಿಗೆ ಇರಲು ಸೂರು ಇರಲಿಲ್ಲ. ಕೋಟೇಶ್ವರ ಗ್ರಾಮಪಂಚಾಯತ್ ನಲ್ಲಿ ನಡೆಯುವ ದಲಿತರ ಕುಂದು ಕೊರತೆ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿತ್ತು. ಆದರೆ ಗ್ರಾ.ಪಂ ನಿಂದ ಮನೆ ನೀಡಲು ನೀಲು ಅಜ್ಜಿಯಿದ್ದ ಜಾಗದಲ್ಲಿನ ದಾಖಲೆ ಪತ್ರಗಳ ಸಮಸ್ಯೆಯಿಂದ ತೊಡಕುಂಟಾಗಿತ್ತು. ಆದರೆ ಇದನ್ನು ಮನಗಂಡ ಗ್ರಾಮಪಂಚಾಯತ್ ಮನೆ ರಿಪೇರಿಗಾಗಿ ತುರ್ತು 15 ಸಾವಿರ ಅನುದಾನ ನೀಡಲಾಗಿತ್ತು. ಸಂಪೂರ್ಣ ಮನೆ ನಿರ್ಮಾಣಕ್ಕೆ ಗ್ರಾ.ಪಂ ಅಧ್ಯಕ್ಷರು, ಪಿಡಿಓ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ಗ್ರಾ.ಪಂ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಲೋಕೇಶ್ ಅಂಕದಕಟ್ಟೆ ಮನೆ ನಿರ್ಮಾಣದ ಸಂಪೂರ್ಣ ಜವಬ್ದಾರಿ ಹೊತ್ತು ಸಮಾನ ಮನಸ್ಕ ದಾನಿಗಳ ಸಹಕಾರದೊಂದಿಗೆ ನೀಲು ಅಜ್ಜಿಗೆ ಸೂರು ನಿರ್ಮಿಸಿದ್ದರು. ದೇವಸ್ಥಾನದವರು ಕೂಡ ಮನೆ ನಿರ್ಮಾಣ ಕಾರ್ಯಕ್ಕೆ ಸಹಕಾರ ನೀಡಿದ್ದರು. ಕೇವಲ ಎರಡೂವರೆ ತಿಂಗಳ ಹಿಂದೆ ನೀಲು ಅಜ್ಜಿ ಸೂರು ನಿರ್ಮಾಣದ ಅಭಿಯಾನ ಆರಂಭವಾಗಿದ್ದು ಇದೀಗಾ 'ನೀಲು ನಿಲಯ' ಹಸ್ತಾಂತರವಾಗಿದೆ.
ವಿಶ್ವೇಶ್ವರ ಉಡುಪ ಪೂಜಾವಿಧಿ ನೆರವೇರಿಸಿ ಗೃಹಪ್ರವೇಶ ನೆರವೇರಿಸಿದರು. ವೇಳೆ ಗ್ರಾಮಪಂಚಾಯತ್ ಅಧ್ಯಕ್ಷ ಕೃಷ್ಣ ಗೊಲ್ಲ, ಉಪಾಧ್ಯಕ್ಷೆ ರಾಗಿಣಿ ದೇವಾಡಿಗ, ಸದಸ್ಯರಾದ ಲೋಕೇಶ್ ಅಂಕದಕಟ್ಟೆ, ನಾಗರಾಜ ಎಂ. ಕಾಂಚನ್, ರಾಘವೇಂದ್ರ ಪೂಜಾರಿ, ರಾಜು ಮರಕಾಲ, ಉದಯ ನಾಯಕ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯ್ಕ್, ಉದ್ಯಮಿಗಳಾದ ಮಹೇಂದ್ರ ಶೆಟ್ಟಿ, ಸುರೇಶ್ ಶೆಟ್ಟಿ, ಸಮಾಜ ಸೇವಕ ದಿನೇಶ್ ಬಾಂಧವ್ಯ, ಜನಸೇವಾ ಟ್ರಸ್ಟ್ನ ವಸಂತ ಗಿಳಿಯಾರ್, ಸ್ಥಳೀಯರಾದ ಸುನೀಲ್ ದಫೇದಾರ್, ರವಿ ಕಾಗೇರಿ, ಕೋಟೇಶ್ವರ ಎಸ್.ಎಲ್.ಆರ್.ಎಂ ಘಟಕದ ಮೇಲ್ವಿಚಾರಕಿ ಅನ್ನಪೂರ್ಣ ಇದ್ದರು.
ಶಿಥಿಲವಾಗಿದ್ದ ಗುಡಿಸಲು..!
ಆಗಲೋ-ಈಗಲೋ ಬೀಳುವಂತಿದ್ದ ಗೆದ್ದಲು ಹಿಡಿದ ಹಳೆಯ ಗೋಡೆ, ಮೇಲ್ಛಾವಣಿಗೆ ಹಳೆಯ ಟಾರ್ಪಾಲು ಹೊದಿಕೆ, ಅದಕ್ಕೆ ಆಧಾರವಾಗಿ ನಿಲ್ಲಿಸಿದ ಮರದ ಗೆಲ್ಲು ಈ ಗುಡಿಸಲಿನ ಫಿಲ್ಲರ್ ಆಗಿತ್ತು. ಅರವತ್ತರ ಇಳಿವಯಸ್ಸಿನ ನೀಲು ಅಜ್ಜಿ ಈ ಗುಡಿಸಲಲ್ಲಿ ಒಂಟಿಯಾಗಿ ದುಸ್ತರ ಬದುಕು ನಡೆಸುತ್ತಿದ್ದು ಗಮನಕ್ಕೆ ಬಂದ ಬಳಿಕ ಗ್ರಾ.ಪಂ ನೇತೃತ್ವ, ದಾನಿಗಳ ಸಹಕಾರದಲ್ಲಿ ಇದೀಗಾ ನೀಲು ಅವರಿಗೆ ಸುಸಜ್ಜಿತ ಸೂರು ಸಿಕ್ಕಿದೆ.
Видео ಕೋಟೇಶ್ವರದಲ್ಲಿ ಶಿಥಿಲವಾದ ಗುಡಿಸಲಿನಲ್ಲಿದ್ದ ನೀಲು ಅಜ್ಜಿಗೆ ಸಮಾನ ಮನಸ್ಕರ ತಂಡ 'ನೀಲು ನಿಲಯ' ಕಟ್ಟಿಸಿಕೊಟ್ಟಿದೆ канала Kannadigaworld.com
Показать
Комментарии отсутствуют
Информация о видео
Другие видео канала
![ಕೊಲ್ಲೂರು ವ್ಯವಸ್ಥಾಪನ ಸಮಿತಿ ನೂತನ ಅಧ್ಯಕ್ಷರಾಗಿ ಚಂದ್ರಶೇಖರ್ ಶೆಟ್ಟಿ ಆಯ್ಕೆ | ಸ್ವಲ್ಪ ಗೊಂದಲ, ಕೋಲಾಹಲ](https://i.ytimg.com/vi/1JDb4jD6ORk/default.jpg)
![ಕುಂದಾಪುರ ಉಪವಿಭಾಗದ ಪೊಲೀಸರು, ಅರೆಸೇನಾ ಪಡೆಗಳಿಂದ ನಗರದಲ್ಲಿ ಪಥಸಂಚಲನ; ನಿರ್ಭೀತ ಮತದಾನಕ್ಕಾಗಿ ನಾಗರಿಕರಿಗೆ ಕರೆ](https://i.ytimg.com/vi/IIzAdIw_XLk/default.jpg)
![MLC ಟಿಕೆಟ್- ಯು.ಬಿ. ಶೆಟ್ಟಿ ಪರ ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ ಬ್ಯಾಟಿಂಗ್ | Ex MLA Gopala poojary |](https://i.ytimg.com/vi/WvfxEupBgAw/default.jpg)
![ಬಹುಕಾಲದ ಬೇಡಿಕೆ ಶಂಕರನಾರಾಯಣ- ಸೌಡ ಸೇತುವೆಗೆ ಭೂಮಿ ಪೂಜೆ, ಕಾಮಗಾರಿಗೆ ಚಾಲನೆ BM Sukumar Shetty MLA](https://i.ytimg.com/vi/3v0TfQ4XM44/default.jpg)
![ಕುಂದಾಪುರ ವಿಧಾನಸಭಾ ಕ್ಷೇತ್ರದ ಬಸ್ರೂರಿನಲ್ಲಿ ಭಾಜಪ ಕಾರ್ಯಕರ್ತರು, ಮುಖಂಡರ ಜೊತೆ ತೆರಳಿ ಕಿರಣ್ ಕೊಡ್ಗಿ ಮತಯಾಚನೆ](https://i.ytimg.com/vi/ILI7aLUTdd8/default.jpg)
![Saw mill owner's association donates 5 lac to Covid-19 Chief Minister’s relief fund](https://i.ytimg.com/vi/xl7nJzlzdiU/default.jpg)
![ಭಾರತದ್ದು ಶ್ರೇಷ್ಠ ಸಂವಿಧಾನ: ಡಾ. ರಾಬರ್ಟ್ ರೆಬೆಲ್ಲೋ; ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ 74ನೇ ಗಣರಾಜ್ಯೋತ್ಸವ](https://i.ytimg.com/vi/m6b-F3YudJc/default.jpg)
![Handle With Care Gillette’s New Assisted Shaving Razor](https://i.ytimg.com/vi/-_bPJrcof38/default.jpg)
![ಕಾಳಾವರ ಶ್ರೀ ಕಾಳಿಂಗ (ಸುಬ್ರಮಣ್ಯ), ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಿರಿ (ಸ್ಕಂದ) ಷಷ್ಠಿ ಉತ್ಸವ*](https://i.ytimg.com/vi/ro7wQSC8WKk/default.jpg)
![ಅಯೋಧ್ಯೆಗೆ ಹೋಗುವ ಕರ್ನಾಟಕದ ಯಾತ್ರಾರ್ಥಿಗಳಿಗೆ ತಂಗಲು ಕರ್ನಾಟಕ ಭವನ ನಿರ್ಮಾಣಕ್ಕೆ ಮನವಿ: ಸಚಿವ ಕೋಟ](https://i.ytimg.com/vi/yyu19DJ4jWs/default.jpg)
![ನಾಡದೋಣಿ ಮೀನುಗಾರರಿಗೆ 25 ಲಕ್ಷ ಲೀಟರ್ ಸೀಮೆಎಣ್ಣೆ ಬಿಡುಗಡೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ](https://i.ytimg.com/vi/NCQbOfdCJyk/default.jpg)
![ಬಿಜೆಪಿಯವರು ನನಗೆ ಟಿಕೆಟ್ ಕೊಡಲ್ಲ. ನಾನು ರಾಜಕೀಯಕ್ಕಾಗಿ ಯಾವ ಹೋರಾಟ ಮಾಡುತ್ತಿಲ್ಲ. ಹಿಂದುತ್ವಕ್ಕೆ ನನ್ನ ಹೋರಾಟ](https://i.ytimg.com/vi/wx6lNdAo59E/default.jpg)
![ಕೇಸರಿಯನ್ನು ವಿರೋಧಿಸುತ್ತಿದ್ದ ಕಾಂಗ್ರೆಸ್ನವರು ಈಗ ಕೇಸರಿ ಶಾಲು ಒಪ್ಪಿದ್ದಾರೆ: ಕೋಟ ಶ್ರೀನಿವಾಸ ಪೂಜಾರಿ](https://i.ytimg.com/vi/ZPvV1gjpnKQ/default.jpg)
![VID 20171212 WA0074](https://i.ytimg.com/vi/GJ18Lj-D0Cw/default.jpg)
![ಹೆಂಡತಿ ಕುಡಿದು ಗಂಡನಿಗೆ ಹೊಡೆಯುವ ಪರಿಸ್ಥಿತಿ ಬಂದಿದೆ: ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ| Sukumar Shetty](https://i.ytimg.com/vi/QwoQO25fVtg/default.jpg)
![ಓಮ್ನಿ ಕಾರಿನಲ್ಲೇ ಕೋವಿಡ್-19 ಗಂಟಲು ದ್ರವ, ಮೂಗು ದ್ರವ ಪರೀಕ್ಷೆಗೆ ವ್ಯವಸ್ಥೆ](https://i.ytimg.com/vi/e11ym9CWTS8/default.jpg)
![ಮಲ್ಪೆ ಬೀಚಿಗಿಳಿದ ಪ್ರವಾಸಿಗರಿಗೆ ಲಾಠಿ ರುಚಿ ತೋರಿಸಿದ ಹೋಮ್ ಗಾರ್ಡ್, ವಿಡಿಯೋ ವೈರಲ್](https://i.ytimg.com/vi/uM-U_rMcUEc/default.jpg)
![ತೆಕ್ಕಟ್ಟೆ ಸಮೀಪದ ಮಾಲಾಡಿಯಲ್ಲಿ ಬೋನಿಗೆ ಬಿದ್ದ ಚಿರತೆ..!](https://i.ytimg.com/vi/ptkXcyFediM/default.jpg)
![ಕೆದೂರಿನಲ್ಲಿ ಮುಳುಗಿದ ರೈಲ್ವೇ ಹಳಿ: ರೈಲು ನಿಲ್ಲಿಸಿ ಸಮಯಪ್ರಜ್ಞೆ ತೋರಿದ ರೈಲು ಚಾಲಕ](https://i.ytimg.com/vi/nUpgzKm-GmY/default.jpg)
![Say No To Drugs Police Cyclothan](https://i.ytimg.com/vi/hIr79PwZq9w/default.jpg)
![Devadiga's Dubai celebrated their 23rd Anniversary - Part 3](https://i.ytimg.com/vi/FEwPIETVcwY/default.jpg)