Загрузка страницы

ಛಲದಂಕ ಕೌರವ | ಯಕ್ಷಗಾನ ತಾಳಮದ್ದಳೆ | Chaladanka Kaurava | Yakshagana Talamaddale | 2/2

ದಿನಾಂಕ 23•01•2021ರಂದು ಬೆಳ್ಳೂರು ಶ್ರೀ ಮಹಾವಿಷ್ಣು ದೇವರ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ನಡೆದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ.

ಭಾಗವತರು :
ಶ್ರೀಮತಿ ಕಾವ್ಯಶ್ರೀ ಆಜೇರು

ಮದ್ದಳೆ :
ಶ್ರೀ ಶ್ರೀಪತಿ ನಾಯಕ್ ಆಜೇರು

ಚೆಂಡೆ :
ಶ್ರೀ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ

ಚಕ್ರತಾಳ :
ಶ್ರೀ ಮುರಾರಿ ಭಟ್ ಪಂಜಿಗದ್ದೆ

..🌸....🌸....🌸..

ಕೌರವ :
ಶ್ರೀ ಉಜಿರೆ ಅಶೋಕ ಭಟ್

ಭೀಮ :
ಶ್ರೀ ವೆಂಕಟರಮಣ ಭಟ್ ಸುಳ್ಯ

ಶ್ರೀಕೃಷ್ಣ :
ಶ್ರೀ ಗಣರಾಜ್ ಕುಂಬ್ಳೆ

ಸಂಜಯ,ಬಲರಾಮ :
ಶ್ರೀ ಸದಾಶಿವ ಆಳ್ವ ತಲಪಾಡಿ

ಬೇಹಿನಚರ :
ಶ್ರೀ ಪೆರುವೋಡಿ ಸುಬ್ರಹ್ಮಣ್ಯ ಭಟ್

ಧರ್ಮರಾಯ :
ಶ್ರೀ ಪದ್ಮನಾಭ ಕುದ್ವ

ಸೌಂಡ್ ಸಿಸ್ಟಮ್
ಮಣೀಶ್
ಶ್ರೀ ಅಣಪ್ಪ ಸೌಂಡ್ಸ್,ಐತನಡ್ಕ

ರೆಕಾರ್ಡಿಂಗ್ & ಎಡಿಟಿಂಗ್ :
ಪ್ರಸನ್ನ ಬಿ ಯಸ್ ಭಟ್

#yakshagana #Sumukha_Focus #thalamaddale #yakshagana_sinchana #kannada

Видео ಛಲದಂಕ ಕೌರವ | ಯಕ್ಷಗಾನ ತಾಳಮದ್ದಳೆ | Chaladanka Kaurava | Yakshagana Talamaddale | 2/2 канала Prasanna B S 2
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
11 февраля 2021 г. 20:00:21
02:10:55
Яндекс.Метрика