"ಸ್ವರಾಜ್ಯ ವಿಜಯ" 70ನೇ ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಸಂಕಲ್ಪ-ಸುಧಾಕರ ಅಚಾರ್ಯ-ಪಟ್ಲ ಸತೀಶ ಶೆಟ್ಟರ ಭಾಗವತಿಕೆಯಲ್ಲಿ
ಉಡುಪಿ ರಥಬೀದಿಯಲ್ಲಿ 1947ರ ಆಗಸ್ಟ್ 14 ರ ಪ್ರಥಮ ಸ್ವಾತಂತ್ರ್ಯೋತ್ಸವದಂದು ಜರುಗಿದ "ಸ್ವರಾಜ್ಯ ವಿಜಯ"ತಾಳಮದ್ದಳೆ ವೀಕ್ಷಿಸಿ, ಶುಭ ಹಾರೈಸಿದ ಏಕೈಕ ಯತಿಸಾಕ್ಷಿ ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ 2016ರಲ್ಲಿ ಐದನೇ ಬಾರಿಯ ಐತಿಹಾಸಿಕ ಪರ್ಯಾಯ ಸಂದರ್ಭ ಘಟಿಸಿದ 70ನೇ ಸ್ವಾತಂತ್ರ್ಯೋತ್ಸವದಂದು ಇತಿಹಾಸದ ಮರುಸೃಷ್ಟಿ. ಪತ್ರಕರ್ತ, ನವಭಾರತ ದೈನಿಕ ಸಂಪಾದಕ, ಎಮ್.ವಿ.ಹಗ್ಡೆ ವಿರಚಿತ "ಸ್ವರಾಜ್ಯ ವಿಜಯ" ಯಕ್ಷಗಾನ ತಾಳಮದ್ದಳೆ-ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ-ಆಗಸ್ಟ್. 14. 2016 ರಂದು-ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಭಾಗವತರು-ಪಟ್ಲ ಸತೀಶ ಶೆಟ್ಟಿ-ಚೆಂಡೆ-ಪದ್ಮನಾಭ ಉಪಾದ್ಯಾಯ-ಮದ್ದಳೆ-ಗುರುಪ್ರಸಾದ ಬೊಳಿಂಜಡ್ಕ-ಚಕ್ರತಾಳ-ಕಾರ್ತಿಕ್-ಮುಮ್ಮೇಳದಲ್ಲಿ-ಸರ್ವಶ್ರೀಗಳಾದ-ಮಹಾತ್ಮ ಗಾಂಧೀಜಿ-ಕುಂಬ್ಳೆ ಸುಂದರ ರಾವ್-ಜವಾಹರಲಾಲ್ ನೆಹರೂ-ಪ್ರೊ.ಎಮ್.ಎಲ್.ಸಾಮಗ-ಲಾರ್ಡ್ ಮೌಂಟ್ ಬ್ಯಾಟನ್-ಡಾ.ಪಾದೆಕಲ್ಲು ವಿಷ್ಣು ಭಟ್-ಜಯಪ್ರಕಾಶ ನಾರಾಯಣ-ಪ್ರೊ.ನಾರಾಯಣ ಹೆಗಡೆ-ವಲ್ಲಭ ಭಾಯಿ ಪಟೇಲ್-ಪ್ರಶಾಂತ ಬೇಳೂರು-ಆಟ್ಲಿ-ಶ್ರೀರಮಣ ಆಚಾರ್ಯ ಕಾರ್ಕಳ-ಮೌಲಾನಾ ಅಬ್ದುಲ್ ಕಲಾಂ ಆಜಾದ್-ಅಪ್ಪು ನಾಯಕ್ ಅತ್ರಾಡಿ-ಮೊಹಮ್ಮದಾಲಿ ಜಿನ್ನಾ-ಸದಾಶಿವ ಆಳ್ವ ತಲಪಾಡಿ-ತಾಳಮದ್ದಳೆಯ ಕೊನೆಯಲ್ಲಿ ಇದನ್ನು ಸಂಪೂರ್ಣ ವೀಕ್ಷಿಸಿದ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಂದ ತಾಳಮದ್ದಳೆಯ ಬಗ್ಗೆ ಅವರ ಅನಿಸಿಕೆಯೂ ಇದೆ-ಸಂಯೋಜನೆ ಮತ್ತು ವೀಡಿಯೋ ಕೃಪೆ-ಶ್ರೀ ಸುಧಾಕರ ಅಚಾರ್ಯ ಉಡುಪಿ
Видео "ಸ್ವರಾಜ್ಯ ವಿಜಯ" 70ನೇ ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಸಂಕಲ್ಪ-ಸುಧಾಕರ ಅಚಾರ್ಯ-ಪಟ್ಲ ಸತೀಶ ಶೆಟ್ಟರ ಭಾಗವತಿಕೆಯಲ್ಲಿ канала Madhusudana Alewooraya
Видео "ಸ್ವರಾಜ್ಯ ವಿಜಯ" 70ನೇ ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಸಂಕಲ್ಪ-ಸುಧಾಕರ ಅಚಾರ್ಯ-ಪಟ್ಲ ಸತೀಶ ಶೆಟ್ಟರ ಭಾಗವತಿಕೆಯಲ್ಲಿ канала Madhusudana Alewooraya
Показать
Комментарии отсутствуют
Информация о видео
Другие видео канала
#ಬಲಿಪಪ್ರಸಾದರ ಪದ್ಯಕ್ಕೆ ರಕ್ತಬೀಜನಾಗಿ#ಸರವುರಮೇಶಭಟ್ರು-ಚಂಡಮುಂಡರಾಗಿ#ಪ್ರೇಮರಾಜ ಮತ್ತು#ನವೀನಮುಂಡಾಜೆ-ಚೆಂಡೆ#ಮುರಾರಿ.ಆದರಣೀಯ ಪ್ರಧಾನಮಂತ್ರಿ ನರೇಂದ್ರಮೋದಿ ಯವರು ಬಲಿಪನಾರಾಯಣಭಾಗವತರ ನಿಧನಕ್ಕೆ ಕಳಿಸಿದ ಸಂತಾಪಸೂಚಕ ಪಾತ್ರವಾಚನಮಾರಣಾದ್ವರ-ಇಂದ್ರಜಿತುವಾಗಿ-ವಕೀಲರು #ರಮಣ ಅಚಾರ್ ಕಾರ್ಕಳ-#ಹೆಬ್ರಿ ಮತ್ತು #ಕನ್ಯಾಡಿಯವರ ದ್ವಂದ್ವಭಾಗವತಿಕೆಯಲ್ಲಿ#ಕಕ್ಕೆಪದವುಗಿರೀಶ ರೈ ಅವರ ಮಂಗಳಪದ್ಯಕ್ಕೆ #ವಿಶೇಷಹಿಮ್ಮೇಳ #ದೇವಾನಂದಭಟ್-#ರೋಹಿತ್ ಉಚ್ಚಿಲ-#ಸಮರ್ಥ ಉಡುಪ ಅವರಿಂದ.#ಶ್ರೀಕ್ಶೇತ್ರ ವರ್ಕಾಡಿ ಬ್ರಹ್ಮಕಲಶೋತ್ಸವ-ದಾಸವಾಣಿ-#ಮೈಸೂರುರಾಮಚಂದ್ರ ಆಚಾರ್ ಇವರ ದಾಸವಾಣಿ#ಯಕ್ಷದ್ರುವಪಟ್ಲಸತೀಶಶೆಟ್ಟರಿಂದ ಒಂದು ಸುಂದರ ಹಾಡು-#ನಾಳೆರಾಮಚಂದ್ರಗೆ ಅಭಿಷೇಕ ಆಗುವುದೆಂದು#ಯಕ್ಷಶಿರೋಮಣಿ #ಉಜಿರೆಅಶೋಕಭಟ್ಟರು ಹನೂಮಂತನಾಗಿ-#ಪುಣಿಚಿತ್ತಾಯರ ಪದ್ಯಕ್ಕೆ-ಚೂಡಾಮಣಿ#ಪದ್ಯಾಣರು ಮತ್ತು #ಹೊಳ್ಳರ ಭಾಗವತಿಕೆಯಲ್ಲಿ ಕರ್ಣನಾಗಿ #ಶೇಣಿಯವರು-ಕೃಷ್ಣನಾಗಿ#ಕುಂಬ್ಳೆಯವರು-ಕರ್ಣಾವಸಾನ-ದ್ವನಿಸುರುಳಿ#ಯಕ್ಷದ್ರುವ #ಪಟ್ಲ ಸತೀಶ ಶೆಟ್ಟಿಯವರು #ಚೆಂಡೆವಾದಕರಾಗಿ #ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಪದ್ಯದಲ್ಲಿ -#2002 ರಲ್ಲಿ#Yakshagana Rukma by Jayananda Sampaje#ರವಿಚಂದ್ರಕನ್ನಡಿಕಟ್ಟೆಯವರ ಒಂದೇ ಪದ್ಯಕ್ಕೆ ಯಕ್ಷಗಾನದ ಹೆಚ್ಚಿನನಾಟ್ಯಗಳನ್ನು ಅಭಿನಯಿಸಿ ತೋರಿಸಿದ#ಲಕ್ಷ್ಮಣಕುಮಾರ ಮರಕಡ#ಸುಣ್ಣಂಬಳವಿಶ್ವೇಶ್ವರಭಟ್ರು-ವಿಕ್ರಮಾದಿತ್ಯನಾಗಿ-#ಸುಬ್ರಾಯಹೊಳ್ಳರು-ಶನೀಶ್ವರನಾಗಿ-#ಕೋಳ್ಯೂರು-ವಿಷ್ಣುವಾಗಿ-2004ರಲ್ಲಿ#ರವಿಚಂದ್ರ ಕನ್ನಡಿಕಟ್ಟೆಯವರಿಂದ ಒಂದು ಭಾಮಿನಿ ಪದ್ಯ-#ಏನು ಸಾರತಿ ಈ ಸರಳು-#ಕರ್ಣ ಪರ್ವದಿಂದಪ್ರಥಮಬಾರಿಗೆ #ಶ್ರೀಕಟೀಲುಮೇಳದ ಖ್ಯಾತಭಾಗವತರಾದ #ಪುಂಡಿಕಾಯಿಗೋಪಣ್ಣನವರಿಂದ ಸಮಾರಂಬದ #ಅಧ್ಯಕ್ಷೀಯ ಮಾತುಗಳುಶೇಣಿಯವರ ಶೈಲಿಯ ಮಾತುಗಾರಿಕೆಯ #ಅಪ್ಪುನಾಯಕ್ ಅತ್ರಾಡಿಯವರು ಸುಗ್ರೀವನಾಗಿ #ಜಬ್ಬಾರರು ವಾಲಿಯಾಗಿ#ಅಮ್ಮಣ್ಣಾಯರ ಪದ್ಯಕ್ಕೆಶ್ರೀಕ್ಷೇತ್ರ ವರ್ಕಾಡಿಯಲ್ಲಿ ಪೂಜಾ ಸಮಯದ ಚೆಂಡೆವಾದನಮಹಾಪೂಜೆ ಮತ್ತು ತಿರುವಾದಿರ ದೀಪನೃತ್ಯ#ಶ್ರೀಕ್ಷೇತ್ರ ವರ್ಕಾಡಿ ಶ್ರೀಕಾವೀ: ಸುಬ್ರಹ್ಮಣ್ಯ ದೇವಸ್ಥಾನಇತ್ತೀಚೆಗೆ ನಮ್ಮನ್ನಗಲಿದ ಗಾನಗಾರುಡಿಗ #ಭಾಗವತಸುಬ್ರಹ್ಮಣ್ಯಧಾರೇಶ್ವರರ ಬಗ್ಗೆ ಗಣ್ಯರನೇಕರ #ನುಡಿನಮನ#ಹನುಮಗಿರಿ ಮೇಳದ ಕಲಾವಿದ #ಪೆರ್ಮುದೆಜಯಪ್ರಕಾಶಶೆಟ್ಟರಿಂದ ಯಕ್ಷರಂಗದ #ಭೀಷ್ಮಾಚಾರ್ಯ #ಬಲಿಪನಾರಾಯಣಭಾಗವತರ ನುಡಿನಮನ#ಮಂಗಳೂರಿನ ಪ್ರತಿಭಾವಂತ #ಯುವಸ್ಯಾಕ್ಸಾಫೋನ್ ವಾದಕಿ #ದುರ್ಗಾಶ್ರೀ.ವಿ.ಕೆ.ಇವರಿಂದ ಎರಡು #ಸುಂದರವಾದನಗಳು1990-91 ನೇ ಇಸವಿಯ #ಶ್ರೀಕಟೀಲು ಮೇಳದ ಒಂದನೇ ತಂಡದ ಚೌಕಿಯಲ್ಲಿ #ಶ್ರೀದೇವಿಯ ಪೂಜೆ ಮತ್ತು #ಪೂರ್ವರಂಗ