Загрузка страницы

KALYANA KRANTHI PERFORMANCE BY BIDAR CHILDREN.

ಕಲ್ಯಾಣ ಕ್ರಾಂತಿ ಸಾಮಾಜಿಕ ಆರ್ಥಿಕ ಸಾಹಿತಿಕ ವೈಚಾರಿಕ ಹೀಗೆ ಎಲ್ಲಾ ಕ್ರಾಂತಿಗಳನ್ನು ಮಾಡಿ ಸಮಗ್ರ ಕ್ರಾಂತಿಯ ಅಂತ್ಯಕ್ಕೆ ರಕ್ತ ಕ್ರಾಂತಿಗೂ ದಾರಿಯಾಯಿತು.

ಕಲ್ಯಾಣದಿ೦ದ ಉಳವಿಯ ಮಾರ್ಗದವರೆಗೆ ಹೊರಟಿದ್ದ ಅನೇಕ ಶರಣ-ಶರಣೆಯರು ತುಂಬಾ ಸಾವು ನೋವು ಅನುಭವಿಸಿದರು.

ಶರಣ-ಶರಣೆಯರು ಬಿಜ್ಜಳನ ಮಗ ಸೋವಿದೇವನನ್ನು ಎದುರಿಸುತ್ತ ಪ್ರತಿರೋಧ ಒಡ್ಡಿ ಶರಣರ ಅಮೂಲ್ಯ ಸಾಹಿತ್ಯ ವಚನಗಳನ್ನು ಹೊತ್ತು ಅವರೊಂದಿಗೆ ಸೆಣಸಾಡಿ ನಡೆದ ಐತಿಹಾಸಿಕ ರಕ್ತ ಸಿಕ್ತ ಕ್ರಾಂತಿಯ ಅಧ್ಯಯನಗಳು ಇನ್ನೂ ಪೂರ್ಣಗೊಂಡಿಲ್ಲ... ಸಂಶೋಧನೆ ಬಾಕಿ ಇದೆ.

ಶರಣರು ಕಲ್ಯಾಣ ತೊರೆದು ೩ ತಂಡದಲ್ಲಿ ಬೇರೆ ಬೇರೆ ಕಡೆಗೆ ಹೊರಟರು ಅಲ್ಲಮ ಪ್ರಭು ಶ್ರೀಶೈಲ ಕಡೆಗೆ ..

ಸಿದ್ಧರಾಮ, ಉರಲಿಂಗ ಪೆದ್ಧಿ ಸೊಲಾಪೂರ, ಲಾತುರ ಕಡೆಗೆ ...

ಚೆನ್ನಬಸವಣ್ಣನವರ ನೇತ್ರತ್ವದಲ್ಲಿ ಉಳವಿಯ ಮಾರ್ಗಕ್ಕೆ ಹೊರಟರು...

ಬೆಳಗಾವಿ ಜಿಲ್ಲೆ ಕಲ್ಯಾಣ ಕ್ರಾಂತಿಯ ರಕ್ತದ ಕಲೆಗಳನ್ನು ಈಗಲೂ ಗುರುತಿಸ ಬಹುದಾದ ಭೂ ಪ್ರದೇಶ 'ಖಾನಾಪುರ ಉಳವಿ' ಇದು ಕದ೦ಬರ ಆಡಳಿತಕ್ಕೆ ಒಳಪಟ್ಟಿತ್ತು.

ಕದ೦ಬರ ವಿಕ್ರಮಾದಿತ್ಯ , ಕಲಚೂರ್ಯರ ನೂರ್ಮಡಿ ತೈಲಪ ಅರಸನ ದಾಯಾದಿಗಳು.

ಬಿಜ್ಜಳನ ವಿರುದ್ಧ ಕದ0ಬರು ಶರಣರಿಗೆ ಆಶ್ರಯ ನೀಡಲು ಯೋಚಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಬರುವ ಬಸವನ ಕುಡಚಿ ಇಲ್ಲಿ ಈಗಲೂ ಜೈನರೆ ಪೂಜಾರಿಗಳು.

ಹಿರೆಬಾಗೆವಾಡಿ, ಚಿಕ್ಕ ಬಾಗೇವಾಡಿ, ಮುರಗೋಡ , ಹುಣಶಿಕಟ್ಟಿ, ಮುರಗೋಡ , ಕಾದ್ರೋಳಿ, ಜಗಳ ಬೆಟ್ಟ, ಲಿಂಗನಮಠ , ಹೆಣ ಕೊಳ್ಳ ದಾಟಿ ಕೊನೆಗೆ ಉಳವಿಗೆ ಒಂದು ತಂಡ ಹೋಯಿತು.

ಮುರಗೋಡದಲ್ಲಿ ಅರಿವಿನ ಮಾರು ತಂದೆಯ ಸಮಾಧಿ ಮತ್ತು ೨೦೦ ಶರಣರ ಅಜ್ಞಾತ ವಚನಕಾರರ ಸಮಾಧಿಗಳಿವೆ.

ಮುರುಗೋಡ- ಇದು ಉಳವಿಯ ಹೆಬ್ಬಾಗಿಲು.

ಚೆನ್ನ ಬಸವಣ್ಣನ ಸಹಾಯಕ ರುದ್ರಮುನಿ ದೇವ ಹುಣಸಿಕಟ್ಟಿಯಲ್ಲಿ ಐಕ್ಯನಾಗುತ್ತಾನೆ.

ಕಾದ್ರೋಳಿಯಲ್ಲಿ ಭೀಕರ ಯುದ್ಧವಾಗುತ್ತದೆ.
ಕಾದಹಳ್ಳಿ ಯುದ್ಧ ಮಾಡಿದ ಹಳ್ಳಿ ಕಾದ್ರೋಳಿ .

ಇಲ್ಲಿಯೇ ಮುಗುಟಖಾನ ಹುಬ್ಬಳ್ಳಿಯಲ್ಲಿ ಗಂಗಾಂಬಿಕೆ ಮತ್ತು ಬಾಲ ಸಂಗಯ್ಯನವರ ಸಮಾಧಿ ಇದೆ.

ತಿಗಡಿಯಲ್ಲಿ ಹರಳಯ್ಯನವರ ಪತ್ನಿ ಕಲ್ಯಾಣಮ್ಮನವರ ಸಮಾಧಿ .

ಕಕ್ಕೆರಿಯಲ್ಲಿ ಬಿಷ್ಟಾದೆವಿ ಹಾಗು ಕಕ್ಕಯನವರ ಸಮಾಧಿ .

ಒಂದು ತಂಡ ಕಕ್ಕೇರಿ ಲಿಂಗನ ಮಠ ಮಾರ್ಗವಾಗಿ ಉಳವಿಗೆ ಹೋದರು.

ಕೂಗು ಮಾರಿಯ ತಂದೆಯ ಕೂಗು ಮೈಲು ಮೈಲು ದೂರದ ಶರಣರ ಬಿಡಾರಗಳಿಗೆ ಕೇಳುತಿತ್ತು.

ಕಾದ್ರೋಳಿಯ ಯುದ್ಧ ನಂತರ ಮಡಿವಾಳಯ್ಯ ಮುರಗೋಡದಲ್ಲಿ ಯುದ್ಧ ಮಾಡಿ ಅಲ್ಲಿಯೇ ಖಡ್ಗ ತೊಳೆಯುತ್ತಾನೆ, ಅದುವೇ ಕೆಂಗೇರಿ ಕೆಂಪಾದ ಕೆರೆ .

ನಂತರ ಕಟಕೊಳದ ಮಾರ್ಗವಾಗಿ ಗೊಡಚಿಯಲ್ಲಿ ಮಡಿವಾಳಯ್ಯನವರು ಐಕ್ಯರಾಗುತ್ತರೆ.

ಮುಂದೆ ಕೆಲ ಶರಣರು ತೊರಗಲ್ಲ ಮುನವಳ್ಳಿ ಸವದತ್ತಿ ಧಾರವಾಡ ( ಅಲ್ಲಿಯೇ ಉಳವಿ ಚೆನ್ನಬಸವಣ್ಣ)

Видео KALYANA KRANTHI PERFORMANCE BY BIDAR CHILDREN. канала sharanara vachanagalu
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
13 октября 2019 г. 7:30:37
00:19:48
Другие видео канала
ಎಲ್ಲಾರು ಹೋಗೋದು ಒಂದಿನ | ಮರಿಬ್ಯಾಡೂ ಅಣ್ಣ | ಅದ್ಭುತ ಗೀತೆ 2019ಎಲ್ಲಾರು ಹೋಗೋದು ಒಂದಿನ | ಮರಿಬ್ಯಾಡೂ ಅಣ್ಣ | ಅದ್ಭುತ ಗೀತೆ 2019ಕೃಷ್ಣಾಷ್ಟಮಿ ಈ ಹಾಡು ಕೇಳಿ ನಿತ್ಯ ಸಂಪತ್ತು ಪ್ರಾಪ್ತಿಯಾಗುವದು - ಉಡುಪಿ ಶ್ರೀ ಕೃಷ್ಣ  ಕನ್ನಡ ಭಕ್ತಿ ಗೀತೆಗಳುಕೃಷ್ಣಾಷ್ಟಮಿ ಈ ಹಾಡು ಕೇಳಿ ನಿತ್ಯ ಸಂಪತ್ತು ಪ್ರಾಪ್ತಿಯಾಗುವದು - ಉಡುಪಿ ಶ್ರೀ ಕೃಷ್ಣ ಕನ್ನಡ ಭಕ್ತಿ ಗೀತೆಗಳುKALYANA KAREDIDE KALYANA BY DR. PUJYA MATAJIKALYANA KAREDIDE KALYANA BY DR. PUJYA MATAJIರೈಲು ಬರೋಕೆ ತಡವಾಗಿದ್ರೂ ಎಮರ್ಜೆನ್ಸಿ ಅಂಬುಲೆನ್ಸ್ ಬಂದ್ರು ಯಾಕೆ ರೈಲ್ವೆ ಗೇಟ್ ತೆರೆಯೋಲ್ಲ ಗೊತ್ತಾ  railway gateರೈಲು ಬರೋಕೆ ತಡವಾಗಿದ್ರೂ ಎಮರ್ಜೆನ್ಸಿ ಅಂಬುಲೆನ್ಸ್ ಬಂದ್ರು ಯಾಕೆ ರೈಲ್ವೆ ಗೇಟ್ ತೆರೆಯೋಲ್ಲ ಗೊತ್ತಾ railway gateVinaya guruji speach at kundapuraVinaya guruji speach at kundapuraಮರಳಿ ಬಂದ ಮಾಂಗಲ್ಯ |ಹುಲ್ಲಂಬಿ  ನಾಟಕ|ಮರಳಿ ಬಂದ ಮಾಂಗಲ್ಯ |ಹುಲ್ಲಂಬಿ ನಾಟಕ|Satish Jarkiholi, December 06-2015, Belagavi Program,  ಡಿಸೆಂಬರ 06Satish Jarkiholi, December 06-2015, Belagavi Program, ಡಿಸೆಂಬರ 06ಚೆಂಡೆನಾದಕ್ಕೆ ಹುಡುಗಿಯರ ನೃತ್ಯ ನೀವು ನೋಡಲೇಬೇಕು | Girls Chende Danceಚೆಂಡೆನಾದಕ್ಕೆ ಹುಡುಗಿಯರ ನೃತ್ಯ ನೀವು ನೋಡಲೇಬೇಕು | Girls Chende Danceಇಂದುಮತಿ ಸಾಲಿಮಠ - ನಗೆ ಹಬ್ಬ ಕಾರ್ಯಕ್ರಮಇಂದುಮತಿ ಸಾಲಿಮಠ - ನಗೆ ಹಬ್ಬ ಕಾರ್ಯಕ್ರಮ18 ನೇ ಕಲ್ಯಾಣ ಪರ್ವ. ಧರ್ಮ ಕ್ಷೇತ್ರ ಬಸವ ಕಲ್ಯಾಣ.18 ನೇ ಕಲ್ಯಾಣ ಪರ್ವ. ಧರ್ಮ ಕ್ಷೇತ್ರ ಬಸವ ಕಲ್ಯಾಣ.ಈ ಜಾನಪದ ಗೀತೆ ಮತ್ತೊಮ್ಮೆ ಅಭಿಮಾನಿಗಳ ಅಪೇಕ್ಷ ಮೇರೆಗೆ...ರಜಾಕ್ ಗಡೇದ ಮತ್ತು ಅನಿತಾ ಅಯ್ಯರ...9620092463ಈ ಜಾನಪದ ಗೀತೆ ಮತ್ತೊಮ್ಮೆ ಅಭಿಮಾನಿಗಳ ಅಪೇಕ್ಷ ಮೇರೆಗೆ...ರಜಾಕ್ ಗಡೇದ ಮತ್ತು ಅನಿತಾ ಅಯ್ಯರ...9620092463ರಾಮ ಬಲಿಷ್ಠ ವಾಲಿಯ ಸಹಾಯ ಯಾಕೆ ಕೇಳಲಿಲ್ಲ  | ರಾಮಾಯಣ part- 37 | Dr Gururaj Karajagiರಾಮ ಬಲಿಷ್ಠ ವಾಲಿಯ ಸಹಾಯ ಯಾಕೆ ಕೇಳಲಿಲ್ಲ | ರಾಮಾಯಣ part- 37 | Dr Gururaj KarajagiBASAVESHWARA GAVI IN BASAVAKALYANABASAVESHWARA GAVI IN BASAVAKALYANAಹಸ್ತಮೈಥುನ - ಆಧ್ಯಾತ್ಮಿಕ ಹಾದಿಯಲ್ಲಿ ತೊಡಕೇ? | Does Masturbation Hurt Your Spiritual Possibilities?ಹಸ್ತಮೈಥುನ - ಆಧ್ಯಾತ್ಮಿಕ ಹಾದಿಯಲ್ಲಿ ತೊಡಕೇ? | Does Masturbation Hurt Your Spiritual Possibilities?Lingayath Maha Rally PuneLingayath Maha Rally PuneChannabasavananda Swamiji speech |18th  kalyana parvaChannabasavananda Swamiji speech |18th kalyana parvaನವಲಗುಂದ ನಾಗಲಿಂಗ ಲೀಲೆ ನಾಟಕನವಲಗುಂದ ನಾಗಲಿಂಗ ಲೀಲೆ ನಾಟಕಜಾನಪದ.ಗೀತೆಜಾನಪದ.ಗೀತೆಅನುಭವ ಮಂಟಪದಲ್ಲಿ ಅಕ್ಕಮಹಾದೇವಿಯ ಪರೀಕ್ಷೆ  | ಅಲ್ಲಮಪ್ರಭು part -13 | Dr Gururaj Karajagiಅನುಭವ ಮಂಟಪದಲ್ಲಿ ಅಕ್ಕಮಹಾದೇವಿಯ ಪರೀಕ್ಷೆ | ಅಲ್ಲಮಪ್ರಭು part -13 | Dr Gururaj Karajagiವೈಜ್ಞಾನಿಕ ಜಗತ್ತಿಗೆ  ಮತ್ತೆ ಸವಾಲೆಸೆದರು ಈ ನಾಗಪಾತ್ರಿ - ಮನೆಯ ಪಂಚಾಂಗ ಅಗೆದು ನಾಗಶಿಲೆ ತೆಗೆದು ಕೊಟ್ಟ ನಾಗಪಾತ್ರಿವೈಜ್ಞಾನಿಕ ಜಗತ್ತಿಗೆ ಮತ್ತೆ ಸವಾಲೆಸೆದರು ಈ ನಾಗಪಾತ್ರಿ - ಮನೆಯ ಪಂಚಾಂಗ ಅಗೆದು ನಾಗಶಿಲೆ ತೆಗೆದು ಕೊಟ್ಟ ನಾಗಪಾತ್ರಿ
Яндекс.Метрика