“ರಾಧೇ ಶ್ಯಾಮ್ ರಾಧೇ ಶ್ಯಾಮ್ ಎನ್ನು ಮಗುವೇ” | ಅಮೃತಧಾರೆ
ಸ್ವಾಮಿ ಸ್ವಾತ್ಮಾರಾಮಾನಂದಜೀ ರಾಮಕೃಷ್ಣ ಆಶ್ರಮದ ಸಂತರು. ರಾಮಕೃಷ್ಣ ವಿದ್ಯಾರ್ಥಿ ಮಂದಿರಂ ನಲ್ಲಿ ಅನೇಕ ವರ್ಷಗಳ ಕಾಲ ಮೇಲ್ವಿಚಾರಕರಾಗಿ ಅಸಂಖ್ಯಾತ ವಿದ್ಯಾರ್ಥಿಗಳ ಜೀವನ ರೂಪಿಸಿದ ಅಪೂರ್ವ ಶಿಲ್ಪಿ. ಸದ್ಯ ವಿದೇಶದಲ್ಲಿ ರಾಮಕೃಷ್ಣಾಶ್ರಮದ ಜವಾಬ್ದಾರಿ ಹೊತ್ತಿರುವ ಅವರು, ತಮ್ಮ ಭಜನೆಯ ಮೂಲಕವೇ ಭಕ್ತರನ್ನು ಆಕರ್ಷಿಸುವ ಅಪರೂಪದ ದನಿ ಸ್ವಾಮೀಜಿಯವರದ್ದು. ಅವರ ಗಾನ-ಪ್ರವಚನ ಒಂದು ವ್ಯಕ್ತಿತ್ವ ನಿರ್ಮಾಣದ ಕಾರ್ಯಾಗಾರವೇ ಸರಿ. ಅವರ ಭಜನೆಗಳು ನಮ್ಮನ್ನು ಆಧ್ಯಾತ್ಮದ ಲೋಕಕ್ಕೆ ಕರೆದೊಯ್ಯುವ ಅನುಭವ ನೀಡುವುದಂತೂ ಸತ್ಯ.
#ಅಮೃತಧಾರೆ
#yuvabrigade
Видео “ರಾಧೇ ಶ್ಯಾಮ್ ರಾಧೇ ಶ್ಯಾಮ್ ಎನ್ನು ಮಗುವೇ” | ಅಮೃತಧಾರೆ канала Yuva Live
#ಅಮೃತಧಾರೆ
#yuvabrigade
Видео “ರಾಧೇ ಶ್ಯಾಮ್ ರಾಧೇ ಶ್ಯಾಮ್ ಎನ್ನು ಮಗುವೇ” | ಅಮೃತಧಾರೆ канала Yuva Live
Показать
Комментарии отсутствуют
Информация о видео
Другие видео канала
ಗುರುವಿಗೆ ಸಮರ್ಪಣೆಯಾಯ್ತು ಬದುಕು! | ಚಿರಂಜೀವಿ 10ರಾಮಾಯಣದ ಸುಭಾಷಿತಗಳು | Episode 6ಹಿಂದುತ್ವದ ಪ್ರಭಾವಕ್ಕೆ ಒಳಗಾಗಿ ಪಶ್ಚಿಮದ ಆಲೋಚನಾ ಶೈಲಿಯೇ ಬದಲಾಯ್ತು! | ಬಿರುಗಾಳಿ_ಸಂತ 79ಅಮೇರಿಕಾದ ಪತ್ರಿಕೆಗಳೇ 'ಬಿರುಗಾಳಿ ಸಂತ' ಎಂದು ಬಿರುದುಕೊಟ್ಟಿದ್ದವು! | ಬಿರುಗಾಳಿ_ಸಂತ 87ಧರ್ಮದ ವಿಚಾರವಾಗಿ ಗುರು ಹಿರಿಯರ ಅನುಭವ ನಮಗೆಷ್ಟು ಮುಖ್ಯ? | ರಾಮಾಯಣದ ಸುಭಾಷಿತ 23ಆಕ್ರಮಣಕ್ಕೆ ಎದೆ ಕೊಟ್ಟವನೇ ಮಹಾನಾಯಕ! | ಚಿರಂಜೀವಿ 45ಪ್ರತಿ ಯಾತ್ರೆಯೂ ಒಂದು ಅಧ್ಯಯನವಾಗಬೇಕು! | ಬಿರುಗಾಳಿ_ಸಂತ 36ಅಬ್ಬ! ಎಂಥ ಮಾತಿನ ಶಕ್ತಿ! | ಚಿರಂಜೀವಿ 44ಪವಿತ್ರಾತ್ಮರ ಮಾತು ನೂರುವರ್ಷದ ನಂತರವೂ ಕೆಲಸ ಮಾಡುತ್ತದೆ! | ಬಿರುಗಾಳಿ ಸಂತ 41ಸಾವು ಎಂದರೆ ದೇಹದ ಬದಲಾವಣೆ ಅಷ್ಟೆ | ಬಿರುಗಾಳಿ_ಸಂತ 54ಮಕ್ಕಳಿಗೆ ಯಾವ ಸ್ಕೂಲು? ಎಂಥ ಎಜುಕೇಶನ್ನು?ಭಾರತ_ಕಥ | Episode 46 | Stories From Mahabharathaರೇಡಿಯೋದಲ್ಲಿ ಕೇಳಿಬಂತು ಮೊದಲ ದನಿ! | ಚಿರಂಜೀವಿ 37ಸಾವಿನ ಸಮೀಪದ ಬದುಕು | ಚಿರಂಜೀವಿ 13ಐಸಿಎಸ್ ಧಿಕ್ಕರಿಸಿದವರು ಮುನ್ಸಿಪಾಲ್ಟಿಯ ಸಿಇಒ ಆದರು! ಚಿರಂಜೀವಿ 11"ಕಾವೇರಿ ತೀರದ ಕಥೆಗಳು" | Treasure Hunt with Vrushank BhatYuvaLive - ಮತದಾನ ಜಾಗೃತಿ - 5ರಾಮಾಯಣದ ಸುಭಾಷಿತಗಳು | Episode 21ಸ್ವಾಭಿಮಾನದ ಉನ್ನತ ದರ್ಶನ | ಚಿರಂಜೀವಿ 19ಸ್ವಾಮೀಜಿಯವರ ಅತೀಂದ್ರಿಯ ಶಕ್ತಿ!! | ಬಿರುಗಾಳಿ_ಸಂತ_88ಅಧ್ಯಕ್ಷ ಪದವಿಗೆ ಚುನಾವಣೆ ಅಂದೂ ಇರಲಿಲ್ಲ; ಇಂದೂ ಇಲ್ಲ! | ಚಿರಂಜೀವಿ 26