Загрузка страницы

"ಗಡಿನಾಡ ಸಿರಿ - ಸಿರಿಬಾಗಿಲು ಪ್ರಶಸ್ತಿ" ಶತಾಯುಷಿ ವಿದ್ವಾನ್ ಬಾಬು ರೈ ಯವರಿಗೆ | #svvision

ಜೂನ್ 3,4 ರಂದು ಸಿರಿಬಾಗಿಲಿನಲ್ಲಿ ನಡೆದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದ ಗಡಿನಾಡು ಕಲಾ ಸಾಂಸ್ಕೃತಿಕ ಸಾಹಿತ್ಯ ವೈಭವ ಕಾರ್ಯಕ್ರಮದ ಪ್ರಯುಕ್ತ ನಡೆಯಬೇಕಿದ್ದ ಪ್ರಶಸ್ತಿ ಪ್ರದಾನವನ್ನು ಇಂದು ವಿದ್ವಾನ್ ಬಾಬು ರೈ ಯವರಿಗೆ ನೀಡಿ ಗೌರವಿಸಲಾಗಿದೆ. ಶತಾಯುಷಿ ವಿದ್ವಾನ್ ಬಾಬು ರೈ ಯವರು ಅನಿವಾರ್ಯ ತೆ ಯಿಂದ 4 ರಂದು ಭಾಗವಹಿಸಿರಲಿಲ್ಲ. ಗ್ರಾಮೀಣ ಪ್ರದೇಶದಿಂದ ಬೆಳೆದುಬಂದ ವಿದ್ವಾನ್ ಬಾಬು ರೈ ಯವರು ಸಂಗೀತ, ಯಕ್ಷಗಾನ ಕ್ಷೇತ್ರದಲ್ಲಿ ಹಲವು ಪ್ರಶಸ್ತಿ- ಸನ್ಮಾನ ಕ್ಕೆ ಪಾತ್ರರಾಗಿದ್ದಾರೆ. 100 ವರುಷದ ಹೊಸ್ತಿಲಲ್ಲಿರುವ ರೈ ಯವರಿಗೆ 2023 ರ ಪದ್ಮಶ್ರೀ ಪ್ರಶಸ್ತಿ ಯನ್ನು ನೀಡಿ ಕೇಂದ್ರ ಸರಕಾರವು ಗೌರವಿಸಬೇಕೆಂದು ಈ ಮೂಲಕ ಸಿರಿಬಾಗಿಲು ಪ್ರತಿಷ್ಠಾನವು ಒತ್ತಾಯಿಸಿದೆ. ಹಾಗು ಸ್ಥಳೀಯ ಲೋಕಸಭಾ ಸದಸ್ಯರು ಮತ್ತು ರಾಜಕೀಯ ನೇತಾರರು ಈ ದಿಶೆಯಲ್ಲಿ ಪ್ರಯತ್ನಿಸಬೇಕಾಗಿ ವಿನಂತಿಸುತ್ತಿದೆ. ರೈ ಯವರ ಸ್ವಗೃಹದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಿರಿಬಾಗಿಲು ಪ್ರತಿಷ್ಠಾನದ ಖಜಾಂಜಿ ಲಕ್ಷ್ಮೀನಾರಾಯಣ ತಂತ್ರಿ ಕಾವುಮಠ, ಅಧ್ಯಕ್ಷ ರಾಮಕೃಷ್ಣ ಮಯ್ಯ, ಅಲ್ಲದೆ ಜಗದೀಶ ಕೂಡ್ಲು, ವಿಷ್ಣು ಶ್ಯಾನುಭೋಗ್, ಶ್ರೀಮುಖ ಯಸ್ ಆರ್ ಮಯ್ಯ ಉಪಸ್ಥಿತರಿದ್ದರು.
__________________________________________________
Contact for live streaming
SV VISION LIVE
8590487782, 9562103043
svvisionmedia@gmail.com

Follow us on -
Youtube Official : https://www.youtube.com/channel/UChvJ5x6AodR3hBZ-YUWXjIg
Youtube 2 : https://www.youtube.com/channel/UCOCgaOYSjOraCOeYp0tP2Ug
Facebook : https://www.facebook.com/svvisionkasaragod/?ref=pages_you_manage
Instagram : https://instagram.com/s_v_vision?igshid=YmMyMTA2M2Y=
Twitter : https://twitter.com/svvisionlive
__________________________________________________
#svvisionlive #svvision #svvisionmedia #live #livestreaming #yakshagana #kasaragod #mangalore #udupi #kannada #thenkuthittuyakshagana #media #svvisionnews #sangeethavidhwan #baburai

__________________________________________________

Видео "ಗಡಿನಾಡ ಸಿರಿ - ಸಿರಿಬಾಗಿಲು ಪ್ರಶಸ್ತಿ" ಶತಾಯುಷಿ ವಿದ್ವಾನ್ ಬಾಬು ರೈ ಯವರಿಗೆ | #svvision канала S V VISION
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
7 июня 2023 г. 19:20:26
00:06:04
Другие видео канала
ತೆಂಕುತಿಟ್ಟು ಯಕ್ಷಮಾರ್ಗ -2 | ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್  | Highlights || #svvisionತೆಂಕುತಿಟ್ಟು ಯಕ್ಷಮಾರ್ಗ -2 | ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ | Highlights || #svvisionಯಕ್ಷಗಾನ - ಚಕ್ರವ್ಯೂಹ | part-10 | End || #svvisionಯಕ್ಷಗಾನ - ಚಕ್ರವ್ಯೂಹ | part-10 | End || #svvisionಯಕ್ಷಗಾನ - ಚಕ್ರವ್ಯೂಹ | part-9 || #svvisionಯಕ್ಷಗಾನ - ಚಕ್ರವ್ಯೂಹ | part-9 || #svvisionಯಕ್ಷಗಾನ - ಚಕ್ರವ್ಯೂಹ | part-1 | ಪೂರ್ವರಂಗ || #svvisionಯಕ್ಷಗಾನ - ಚಕ್ರವ್ಯೂಹ | part-1 | ಪೂರ್ವರಂಗ || #svvisionಯಕ್ಷಗಾನ ಬಯಲಾಟ - ಭಕ್ತ ಪ್ರಹ್ಲಾದ | ಕೂಟ ಮಹಾ ಜಗತ್ತು ಕೇಂದ್ರೀಯ ಅಧಿವೇಶನದ ಪ್ರಯುಕ್ತ || #svvisionliveಯಕ್ಷಗಾನ ಬಯಲಾಟ - ಭಕ್ತ ಪ್ರಹ್ಲಾದ | ಕೂಟ ಮಹಾ ಜಗತ್ತು ಕೇಂದ್ರೀಯ ಅಧಿವೇಶನದ ಪ್ರಯುಕ್ತ || #svvisionliveಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು .... #shortsಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು .... #shortsಭಜನೆ ,  ರಾಮಾಯಣ ಪ್ರವಚನ  | #ರಾಮಾಯಣ_ಮಾಸಾಚರಣೆ Day-3  (Part-2) || #svvisionliveಭಜನೆ , ರಾಮಾಯಣ ಪ್ರವಚನ | #ರಾಮಾಯಣ_ಮಾಸಾಚರಣೆ Day-3 (Part-2) || #svvisionliveಭಜನೆ , ರಾಮಾಯಣ ಪ್ರವಚನ | #ರಾಮಾಯಣ_ಮಾಸಾಚರಣೆ Day-5 (Part-2) || #svvisionliveಭಜನೆ , ರಾಮಾಯಣ ಪ್ರವಚನ | #ರಾಮಾಯಣ_ಮಾಸಾಚರಣೆ Day-5 (Part-2) || #svvisionliveಭಜನೆ , ರಾಮಾಯಣ ಪ್ರವಚನ | #ರಾಮಾಯಣ_ಮಾಸಾಚರಣೆ Day-4 (Part-2) || #svvisionliveಭಜನೆ , ರಾಮಾಯಣ ಪ್ರವಚನ | #ರಾಮಾಯಣ_ಮಾಸಾಚರಣೆ Day-4 (Part-2) || #svvisionliveಭಜನೆ , ರಾಮಾಯಣ ಪ್ರವಚನ | #ರಾಮಾಯಣ_ಮಾಸಾಚರಣೆ Day-7 (Part-2) || #svvisionliveಭಜನೆ , ರಾಮಾಯಣ ಪ್ರವಚನ | #ರಾಮಾಯಣ_ಮಾಸಾಚರಣೆ Day-7 (Part-2) || #svvisionliveಯಕ್ಷಗಾನ ತಾಳಮದ್ದಳೆ -  ಶ್ರೀರಾಮ ನಿಜಪಟ್ಟಾಭಿಷೇಕ   |  #ರಾಮಾಯಣ_ಮಾಸಾಚರಣೆ Day-7 || #svvisionliveಯಕ್ಷಗಾನ ತಾಳಮದ್ದಳೆ - ಶ್ರೀರಾಮ ನಿಜಪಟ್ಟಾಭಿಷೇಕ | #ರಾಮಾಯಣ_ಮಾಸಾಚರಣೆ Day-7 || #svvisionliveಭಜನೆ , ರಾಮಾಯಣ ಪ್ರವಚನ | #ರಾಮಾಯಣ_ಮಾಸಾಚರಣೆ Day-6 (Part-2) || #svvisionliveಭಜನೆ , ರಾಮಾಯಣ ಪ್ರವಚನ | #ರಾಮಾಯಣ_ಮಾಸಾಚರಣೆ Day-6 (Part-2) || #svvisionliveತಾಳಮದ್ದಳೆ - ಸೀತಾಪಹಾರ  | ಶ್ರೀ ದುರ್ಗಾ ಪಾವನಿ ಯಕ್ಷ ಕಲಾ ಸಂಘ | #ರಾಮಾಯಣ_ಮಾಸಾಚರಣೆ Day-4 || #svvisionliveತಾಳಮದ್ದಳೆ - ಸೀತಾಪಹಾರ | ಶ್ರೀ ದುರ್ಗಾ ಪಾವನಿ ಯಕ್ಷ ಕಲಾ ಸಂಘ | #ರಾಮಾಯಣ_ಮಾಸಾಚರಣೆ Day-4 || #svvisionliveಭಜನೆ ,  ರಾಮಾಯಣ ಪ್ರವಚನ  | #ರಾಮಾಯಣ_ಮಾಸಾಚರಣೆ Day-2  (Part-2) || #svvisionliveಭಜನೆ , ರಾಮಾಯಣ ಪ್ರವಚನ | #ರಾಮಾಯಣ_ಮಾಸಾಚರಣೆ Day-2 (Part-2) || #svvisionliveಯಕ್ಷಗಾನ ತಾಳಮದ್ದಳೆ - ಪಟ್ಟಾಭಿಷೇಕ  | #ರಾಮಾಯಣ_ಮಾಸಾಚರಣೆ Day-1 || #svvisionliveಯಕ್ಷಗಾನ ತಾಳಮದ್ದಳೆ - ಪಟ್ಟಾಭಿಷೇಕ | #ರಾಮಾಯಣ_ಮಾಸಾಚರಣೆ Day-1 || #svvisionlive"ಮಂಜುನಾದ" - ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳನ್ನಾಧರಿಸಿ 14ನೇ ಸಂಗೀತ ಕಛೇರಿ | #svvisionlive"ಮಂಜುನಾದ" - ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳನ್ನಾಧರಿಸಿ 14ನೇ ಸಂಗೀತ ಕಛೇರಿ | #svvisionliveರತಿಯ ಮೇಳದೊಳಿರ್ಪ ಕಾಮನು......... | ಸಿರಿಬಾಗಿಲು || #svvisionರತಿಯ ಮೇಳದೊಳಿರ್ಪ ಕಾಮನು......... | ಸಿರಿಬಾಗಿಲು || #svvisionಚಂದ್ರಹಾಸ ಚರಿತ್ರೆ - ಯಕ್ಷಗಾನ ತಾಳಮದ್ದಳೆ | ಯಕ್ಷಮೌಕ್ತಿಕ ಮಹಿಳಾ ಕೂಟ, ಮಂಗಲ್ಪಾಡಿ || #svvisionಚಂದ್ರಹಾಸ ಚರಿತ್ರೆ - ಯಕ್ಷಗಾನ ತಾಳಮದ್ದಳೆ | ಯಕ್ಷಮೌಕ್ತಿಕ ಮಹಿಳಾ ಕೂಟ, ಮಂಗಲ್ಪಾಡಿ || #svvisionಜಯಸಿಂಹನ ಪ್ರವೇಶ | ಸುಬ್ರಾಯ ಹೊಳ್ಳ, ಕಾಸರಗೋಡು ಜಯಸಿಂಹನಾಗಿ | ಮಧುಪುರ ಮಹಾತ್ಮೆ | #svvisionಜಯಸಿಂಹನ ಪ್ರವೇಶ | ಸುಬ್ರಾಯ ಹೊಳ್ಳ, ಕಾಸರಗೋಡು ಜಯಸಿಂಹನಾಗಿ | ಮಧುಪುರ ಮಹಾತ್ಮೆ | #svvisionಯಕ್ಷಗಾನ ತಾಳಮದ್ದಳೆ - "ಸುಭದ್ರಾ ಸಂಧಾನ" || #svvisionಯಕ್ಷಗಾನ ತಾಳಮದ್ದಳೆ - "ಸುಭದ್ರಾ ಸಂಧಾನ" || #svvision
Яндекс.Метрика