Загрузка страницы

😍ಗುರುವರ್ಯರು ಕೇಳಿದ 5 ಪ್ರಶ್ನೆಗಳಿಗೆ ಬಹಳ ಅರ್ಥಪೂರ್ಣವಾಗಿ ಉತ್ತರಿಸಿದ👌Prakash Kiradi | Yakshagana Videos HD

©Yaksha TV Kannada - 2020
ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಹಾಗೂ ಯಕ್ಷ ಕಲಾವಿದರಿಗೆ, ಕಲಾಭಿಮಾನಿಗಳಾದ ನಮ್ಮ ಸಂಪೂರ್ಣ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ Yaksha TV Kannada ಎಂಬ ಆಧಿಕೃತ ಚಾನೆಲ್ ನ್ನು ತೆರೆದಿದ್ದೇವೆ, ಕೆಲವು ಅದ್ಬುತ ಯಕ್ಷಗಾನ ನೃತ್ಯ, ಹಾಸ್ಯ, ಹಾಡು, ವೇಷಧಾರಿಯ ಅಮೋಘ ರಂಗಸ್ಥಳ ಪ್ರವೇಶದ ವಿಡಿಯೋಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಮ್ಮ ಹಂಬಲಕ್ಕೆ ಸಂಪೂರ್ಣ ಸಹಕಾರ, ಬೆಂಬಲವನ್ನು ಕೂರುತಿದ್ದೇವೆ, ಕರಾವಳಿಯ ಗಂಡುಕಲೆಯನ್ನು ಪ್ರೋತ್ಸಾಹಿಸಿ...
#ಸಿರಿ ಯಕ್ಷಗಾನಂ ಗೆಲ್ಗೆ...
- ನಿಮ್ಮ ಪ್ರದೀಪ್ ಕುಂದಾಪ್ರ...

ವಿಶೇಷ ಕೃತಜ್ಞತೆಗಳು :
ಶ್ರೀ ವೈ ಕರುಣಾಕರ್ ಶೆಟ್ಟಿ (ಹಾಲಾಡಿ ಮೇಳ, ಮತ್ತು ಬಹುಮೇಳಗಳ ಯಜಮಾನರು)
ಶ್ರೀ ಡಾ| ಕೆ ಬಸವರಾಜ್ ಶೆಟ್ಟಿಗಾರ್ (ಪ್ರಸಂಗಕರ್ತರು : ದೇವ ಧನ್ವಂತರಿ, ಶ್ರೀಯುತರ ಯಶಸ್ವಿ 60ನೇ ಕಲಾಕುಸುಮ)

Videos Details :
ದಿನಾಂಕ : 25-12-2020 (ಶುಕ್ರವಾರ)
ಸ್ಥಳ : ಶ್ರೀ ಕ್ಷೇತ್ರ ಹಾಲಾಡಿ (ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ)
ಮೇಳ : ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಾಲಾಡಿ
ಪ್ರಸಂಗ : ದೇವ ಧನ್ವಂತರಿ
ಮುಮ್ಮೇಳದ ಕಲಾವಿದರು :
ಅಗ್ರಜ : ಸರ್ವಶ್ರೀ ವಿಶ್ವನಾಥ್ ಆಚಾರ್ಯ ತೊಂಬಟ್ಟು
ಚಿತ್ರವರ್ಧನ : ಸರ್ವಶ್ರೀ ಪ್ರಕಾಶ್ ಮೊಗವೀರ್ ಕಿರಾಡಿ
ಮತ್ತು ಶ್ರೀ ಶಂಕರ್ ಉಳ್ಳೂರು
ವರ್ಗ : ಸಂಭಾಷಣೆ : ಗುರುವರ್ಯರು ಕೇಳಿದ 5 ಪ್ರಶ್ನೆಗಳಿಗೆ ಬಹಳ ಅರ್ಥಪೂರ್ಣವಾಗಿ ಉತ್ತರಿಸಿದ ಚಿತ್ರವರ್ಧನ (ಪ್ರಕಾಶ್ ಮೊಗವೀರ ಕಿರಾಡಿ)
ಹಿಮ್ಮೇಳ :-
ಭಾಗವತರು : ಶ್ರೀ ರವೀಂದ್ರ ಶೆಟ್ಟಿ ಹೊಸಂಗಡಿ
ಚಂಡೆ : ಶ್ರೀ ಮಂಜುನಾಥ್ ನಾವುಡ ಕಟ್ಕೇರೆ
ಮದ್ದಳೆ : ಶ್ರೀ ಗಣಪತಿ ಹೆಗ್ಡೆ ಕಣ್ಣಿಜಡ್ದು

Follow On Facebook
Pradeep Kundapra : https://goo.gl/R1hypQ
Yaksha TV Kannada : https://goo.gl/hbyyQD
Visit to Our Blog : https://goo.gl/JgM7gY
#1_ON_TRENDING

ವಿಶೇಷ ಸೂಚನೆ : ನಮ್ಮ ವಾಹಿನಿಯು Whatsapp, Facebook or ಯಾವುದೇ 3ನೇ ವ್ಯಕ್ತಿ ನೀಡಿರುವ ಅಥವಾ ಚಿತ್ರಿಸಿರುವ ವಿಡಿಯೋವನ್ನು ಪ್ರಸಾರ ಮಾಡಿಲ್ಲ, ಮುಂದೆಯೂ ಮಾಡುದಿಲ್ಲ, ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ವಿಡಿಯೋಗಳು ನಾವೇ ಸ್ವತಹ ಕಾರ್ಯಕ್ರಮಕ್ಕೆ ಹೋಗಿ ಚಿತ್ರಿಸಿದ್ದಾಗಿರುತ್ತದೆ. ಹಾಗೇ ನಮ್ಮ ಚಾನೆಲ್ ನಿಂದ ವಿಡಿಯೋ ಡೌನ್ಲೋಡ್ ಮಾಡಿ YouTube ಸೇರಿದಂತೆ ಬೇರೆ, ಬೇರೆ ಸಾಮಾಜಿಕ ಜಾಲತಾಣಗಳಲ್ಲಿ Uplod ಮಾಡುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪ್ರೀತಿ, ವಿಶ್ವಾಸ ಇರಲಿ, ಸಿರಿ ಯಕ್ಷಗಾನಂ ಗೆಲ್ಗೆ🙏
- ನಿಮ್ಮ ಪ್ರದೀಪ್ ಕುಂದಾಪ್ರ...

Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada

Видео 😍ಗುರುವರ್ಯರು ಕೇಳಿದ 5 ಪ್ರಶ್ನೆಗಳಿಗೆ ಬಹಳ ಅರ್ಥಪೂರ್ಣವಾಗಿ ಉತ್ತರಿಸಿದ👌Prakash Kiradi | Yakshagana Videos HD канала Yaksha TV Kannada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
29 декабря 2020 г. 19:30:27
00:15:13
Другие видео канала
ನಿನ್ನೆ ಕೂಡಾಟದಲ್ಲಿ ಅಭಿಮನ್ಯುವಾಗಿ ಮಿಂಚಿದ💥Raghava Achar Amasebailu💥Raghavendra Mayya Halady🧡HDನಿನ್ನೆ ಕೂಡಾಟದಲ್ಲಿ ಅಭಿಮನ್ಯುವಾಗಿ ಮಿಂಚಿದ💥Raghava Achar Amasebailu💥Raghavendra Mayya Halady🧡HDBeda Hogadiremba🥰Chintana Hegde Malkodu🥰Dakshayajna🥰Gana Vaibhava | HDBeda Hogadiremba🥰Chintana Hegde Malkodu🥰Dakshayajna🥰Gana Vaibhava | HDಸುಳ್ಳಲ್ಲ ಎಲ್ಲ್ ಹೋದ್ದ್ ನೀನ್?😅Uday Kadabala & Ravindra Devadiga🤣Follow ಮಾಡ್ರಪ್ಪ🥰🙏ಸುಳ್ಳಲ್ಲ ಎಲ್ಲ್ ಹೋದ್ದ್ ನೀನ್?😅Uday Kadabala & Ravindra Devadiga🤣Follow ಮಾಡ್ರಪ್ಪ🥰🙏ನಿನ್ನ ಮಾತೆಲ್ಲ ಅರ್ಥ ಆಗ್ಬೇಕಿದ್ರೆ ನನ್ನಂತವರೇ ಆಗ್ಬೇಕ್😅Jalavalli😅Ramesh Bandari 😂mekkekattu mela hasya😄ನಿನ್ನ ಮಾತೆಲ್ಲ ಅರ್ಥ ಆಗ್ಬೇಕಿದ್ರೆ ನನ್ನಂತವರೇ ಆಗ್ಬೇಕ್😅Jalavalli😅Ramesh Bandari 😂mekkekattu mela hasya😄ಚಿಂತನಾರ ವೈರಲ್ ಪದ್ಯ | Guruve Ninnolu - ಗುರುವೇ ನಿನ್ನೊಳು ಸಮರಗೈವೆನು | Chintana Hegde Malkodu | HDಚಿಂತನಾರ ವೈರಲ್ ಪದ್ಯ | Guruve Ninnolu - ಗುರುವೇ ನಿನ್ನೊಳು ಸಮರಗೈವೆನು | Chintana Hegde Malkodu | HDಸಾಗರದಲ್ಲಿ ರಾಮ-ರಾಘವರ ದ್ವಂದ್ವ ಭಾಗವತಿಕೆ❤️Jansale❤️Hilluru🔥Kavalakatte❤️Jalavalli❤️Vaali Moksha🔥HDಸಾಗರದಲ್ಲಿ ರಾಮ-ರಾಘವರ ದ್ವಂದ್ವ ಭಾಗವತಿಕೆ❤️Jansale❤️Hilluru🔥Kavalakatte❤️Jalavalli❤️Vaali Moksha🔥HDಆಹಾ👌Jansale ಯವರ ಕರ್ಣಾನಂದಕರ ಭಾಮಿನಿಯನ್ನೊಮ್ಮೆ ಕೇಳಿ🧡👌Subscribe ಮಾಡ್ರಪ್ಪ🥰🙏ಆಹಾ👌Jansale ಯವರ ಕರ್ಣಾನಂದಕರ ಭಾಮಿನಿಯನ್ನೊಮ್ಮೆ ಕೇಳಿ🧡👌Subscribe ಮಾಡ್ರಪ್ಪ🥰🙏ಯಕ್ಷ ಸ್ವರಸಿರಿ Jansale ಪದ್ಯ❤️Sudhir Uppoor : ವಿಷಯೆ❤️ಬಂಡಾರರ ಮದ್ದಲೆ👌ಸುಜನರ ಅದ್ಭುತ ಚಂಡೆ🔥Chandrahasa❤️HDಯಕ್ಷ ಸ್ವರಸಿರಿ Jansale ಪದ್ಯ❤️Sudhir Uppoor : ವಿಷಯೆ❤️ಬಂಡಾರರ ಮದ್ದಲೆ👌ಸುಜನರ ಅದ್ಭುತ ಚಂಡೆ🔥Chandrahasa❤️HDಚಿಂತನ ಹೆಗಡೆ ಕಂಠಸಿರಿಯಲ್ಲಿ ಒಂದೊಳ್ಳೆ ಒಡ್ಡೋಲಗ ಪದ್ಯ👌Janapakulamani Ramachandranu🥰Sujan Halady🥰Shashank🥰HDಚಿಂತನ ಹೆಗಡೆ ಕಂಠಸಿರಿಯಲ್ಲಿ ಒಂದೊಳ್ಳೆ ಒಡ್ಡೋಲಗ ಪದ್ಯ👌Janapakulamani Ramachandranu🥰Sujan Halady🥰Shashank🥰HDಸುಧೀರ್ಘ 27 ವರ್ಷಗಳ ಕಾಲ ಪೆರ್ಡೂರು ಮೇಳದಲ್ಲಿ ಸೇವೆ ಸಲ್ಲಿಸಿದ ಗೋಪಾಲ್ ಆಚಾರ್ಯರ ಬಗ್ಗೆ ವೈ. ಕರುಣಾಕರ್ ಶೆಟ್ಟಿ ಮಾತುಸುಧೀರ್ಘ 27 ವರ್ಷಗಳ ಕಾಲ ಪೆರ್ಡೂರು ಮೇಳದಲ್ಲಿ ಸೇವೆ ಸಲ್ಲಿಸಿದ ಗೋಪಾಲ್ ಆಚಾರ್ಯರ ಬಗ್ಗೆ ವೈ. ಕರುಣಾಕರ್ ಶೆಟ್ಟಿ ಮಾತುDay :07 🔴LIVE🔴ವೇದಮೂರ್ತಿ ಶ್ರೀ ಅನಂತೇಶ್ ಭಟ್ ನೆಂಪು ಇವರಿಂದ "ಶ್ರೀಮದ್ ವಾಲ್ಮೀಕಿ ರಾಮಾಯಣದ ಪಾರಾಯಣ ಹಾಗೂ ಪ್ರವಚನ"Day :07 🔴LIVE🔴ವೇದಮೂರ್ತಿ ಶ್ರೀ ಅನಂತೇಶ್ ಭಟ್ ನೆಂಪು ಇವರಿಂದ "ಶ್ರೀಮದ್ ವಾಲ್ಮೀಕಿ ರಾಮಾಯಣದ ಪಾರಾಯಣ ಹಾಗೂ ಪ್ರವಚನ"Day :08 🔴LIVE🔴ಹರಿದಾಸ ಶ್ರೀ ಗಣಪತಿ ಹೆಗಡೆ, ಹಡಿನಬಾಳು ಇವರಿಂದ "ಶ್ರೀಮದ್ ವಾಲ್ಮೀಕಿ ರಾಮಾಯಣದ ಪಾರಾಯಣ ಹಾಗೂ ಪ್ರವಚನ"Day :08 🔴LIVE🔴ಹರಿದಾಸ ಶ್ರೀ ಗಣಪತಿ ಹೆಗಡೆ, ಹಡಿನಬಾಳು ಇವರಿಂದ "ಶ್ರೀಮದ್ ವಾಲ್ಮೀಕಿ ರಾಮಾಯಣದ ಪಾರಾಯಣ ಹಾಗೂ ಪ್ರವಚನ"ಈ ಮುಹೂರ್ತ ಮಳೆಗಾಲದಲ್ಲಿಲ್ಲ😄Ravindra Devadiga Comedy reels😅Subscribe ಮಾಡ್ರಪ್ಪ🥰🙏ಈ ಮುಹೂರ್ತ ಮಳೆಗಾಲದಲ್ಲಿಲ್ಲ😄Ravindra Devadiga Comedy reels😅Subscribe ಮಾಡ್ರಪ್ಪ🥰🙏Day :06 🔴LIVE🔴ವೇದಮೂರ್ತಿ ಶ್ರೀ ಅನಂತೇಶ್ ಭಟ್ ನೆಂಪು ಇವರಿಂದ "ಶ್ರೀಮದ್ ವಾಲ್ಮೀಕಿ ರಾಮಾಯಣದ ಪಾರಾಯಣ ಹಾಗೂ ಪ್ರವಚನ"Day :06 🔴LIVE🔴ವೇದಮೂರ್ತಿ ಶ್ರೀ ಅನಂತೇಶ್ ಭಟ್ ನೆಂಪು ಇವರಿಂದ "ಶ್ರೀಮದ್ ವಾಲ್ಮೀಕಿ ರಾಮಾಯಣದ ಪಾರಾಯಣ ಹಾಗೂ ಪ್ರವಚನ"ತೀರ್ಥಹಳ್ಳಿಯವರ ಕಾರ್ತವೀರ್ಯ👌ಬೆಳಿಯೂರರ ರಾವಣ🔥Kartaveeryarjuna❤️Gopal Achar Thirthahalli🔥Sanjay Beliyoorತೀರ್ಥಹಳ್ಳಿಯವರ ಕಾರ್ತವೀರ್ಯ👌ಬೆಳಿಯೂರರ ರಾವಣ🔥Kartaveeryarjuna❤️Gopal Achar Thirthahalli🔥Sanjay BeliyoorJansale ಕಂಠಸಿರಿಯಲ್ಲಿ Nagavalli ಪ್ರಸಂಗದ ಪದ್ಯ❤️👌Karthik Chittani❤️Sujan Halady❤️Sunil Bandari❤️HDJansale ಕಂಠಸಿರಿಯಲ್ಲಿ Nagavalli ಪ್ರಸಂಗದ ಪದ್ಯ❤️👌Karthik Chittani❤️Sujan Halady❤️Sunil Bandari❤️HDSujan Halady & Ajith Kaltod ದ್ವಂದ್ವ ಚಂಡೆಗೆ🔥Karthik Kanni ಭರ್ಜರಿ ಅಭಿಮನ್ಯು🔥Ardi Santhosh ಪದ್ಯ🔥👌HDSujan Halady & Ajith Kaltod ದ್ವಂದ್ವ ಚಂಡೆಗೆ🔥Karthik Kanni ಭರ್ಜರಿ ಅಭಿಮನ್ಯು🔥Ardi Santhosh ಪದ್ಯ🔥👌HDKamsa Vadhe ಪ್ರಸಂಗದಲ್ಲಿ Sathish Neerkere ಹಾಸ್ಯ😂Gejjegiri Mela😄yakshagana hasya😂HDKamsa Vadhe ಪ್ರಸಂಗದಲ್ಲಿ Sathish Neerkere ಹಾಸ್ಯ😂Gejjegiri Mela😄yakshagana hasya😂HDಹಿಲ್ಲೂರರ ಪದ್ಯ👌ವಂಡಾರ್ ಗೋವಿಂದರ ತ್ರಿಲೋಕಸುಂದರಿ❤️Shwetakumara Charitre❤️Bandalu Nasunageyinda❤️HDಹಿಲ್ಲೂರರ ಪದ್ಯ👌ವಂಡಾರ್ ಗೋವಿಂದರ ತ್ರಿಲೋಕಸುಂದರಿ❤️Shwetakumara Charitre❤️Bandalu Nasunageyinda❤️HDಹರಿ - ಹರ - ಬ್ರಹ್ಮರ ವಾಕ್ಸಮರ🔥Devi Mahatme🔥Dinesh Shetty Kavalakatte 🔥Pavanje Mela🔥yakshagana videos🔥HDಹರಿ - ಹರ - ಬ್ರಹ್ಮರ ವಾಕ್ಸಮರ🔥Devi Mahatme🔥Dinesh Shetty Kavalakatte 🔥Pavanje Mela🔥yakshagana videos🔥HDDay :05 🔴LIVE🔴ವೇದಮೂರ್ತಿ ಶ್ರೀ ಅನಂತೇಶ್ ಭಟ್ ನೆಂಪು ಇವರಿಂದ "ಶ್ರೀಮದ್ ವಾಲ್ಮೀಕಿ ರಾಮಾಯಣದ ಪಾರಾಯಣ ಹಾಗೂ ಪ್ರವಚನ"Day :05 🔴LIVE🔴ವೇದಮೂರ್ತಿ ಶ್ರೀ ಅನಂತೇಶ್ ಭಟ್ ನೆಂಪು ಇವರಿಂದ "ಶ್ರೀಮದ್ ವಾಲ್ಮೀಕಿ ರಾಮಾಯಣದ ಪಾರಾಯಣ ಹಾಗೂ ಪ್ರವಚನ"
Яндекс.Метрика