Загрузка страницы

ದುಷ್ಟ ಶಕ್ತಿ ಪ್ರಭಾವದಿಂದ ಪಾರಾಗಲು | ಶ್ರೀ "ಉಗ್ರ ನರಸಿಂಹ ಮಂತ್ರ" ಶಾಂತವಾಗಿ ಕೇಳಿ,ಜಪಿಸಿ UGRA NARASIMHA MANTRAM

Please SUBSCRIBE...🙏 Thank you very Much...

ದುಷ್ಟ ಶಕ್ತಿಗಳ ವಿನಾಶಕ ಉಗ್ರ ನರಸಿಂಹ ಮಂತ್ರದ ಅರ್ಥ

ಮಹಾವಿಷ್ಣುವು ನರಸಿಂಹ ಅವತಾರವನ್ನು ತಾಳಿದ ದಿನವನ್ನು ನರಸಿಂಹ ಜಯಂತಿಯಾಗಿ ಆಚರಿಸಲಾಗುತ್ತದೆ. ಅಸುರ ರಾಜ ಹಿರಣ್ಯಕಶಿಪುವನ್ನು ವಧಿಸುವುದಕ್ಕಾಗಿ ಮಹಾವಿಷ್ಣುವು ನರಸಿಂಹನ ಅವತಾರವನ್ನು ತಾಳಿದ್ದಾರೆ. ವಿ‍ಷ್ಣು ಭಕ್ತ ಪ್ರಹ್ಲಾದನ ತಂದೆಯೇ ಅಸುರ ರಾಜ ಹಿರಣ್ಯ ಕಶಿಪು.

ತನ್ನ ತಮ್ಮನನ್ನು ವಧಿಸಿದ್ದು ವಿಷ್ಣು ಎಂಬ ಕಾರಣಕ್ಕಾಗಿ ಹಿರಣ್ಯಕಶಿಪುವಿಗೆ ವಿಷ್ಣು ಎಂದರೆ ಕೆಂಡಮಂಡಲಾ ಕೋಪ. ವಿಷ್ಣುವಿನ ಹೆಸರು ಕೇಳಿದರೆ ಸಾಕು ಅಂತಹವರನ್ನು ಕೂಡಲೇ ವಧಿಸುತ್ತಿದ್ದ. ತನ್ನ ಪುತ್ರ ವಿಷ್ಣು ಭಕ್ತ ಎಂದೊಡನೆ ಹಿರಣ್ಯಕಶಿಪು ಕೋಪದಿಂದ ಕುದಿದು ಮಗನನ್ನು ಕೊಲ್ಲಲು ಹಲವಾರು ವಿಧಾನಗಳನ್ನು ಪ್ರಯೋಗಿಸುತ್ತಾರೆ. ಆದರೆ ವಿಷ್ಣುವು ಬಾಲಕ ಪ್ರಹ್ಲಾದನನ್ನು ಕಾಪಾಡುತ್ತಾರೆ. ತನ್ನ ವಧೆಗೆ ನರಸಿಂಹನನ್ನೇ ಹಿರಣ್ಯಕಶಿಪು ಆಯ್ಕೆ ಮಾಡಿದ್ದಾದರೂ ಏಕೆ?

ಚಾಣಾಕ್ಷ ಹಿರಣ್ಯಕಶಿಪು ಉಗ್ರ ತಪಸನ್ನು ಆಚರಿಸಿ ಬ್ರಹ್ಮನಿಂದ ವರವನ್ನು ಪಡೆದುಕೊಂಡಿರುತ್ತಾನೆ. ಪ್ರಾಣಿಯಾಗಲೀ ಮನುಷ್ಯನಾಗಲೀ, ಹಗಲಲ್ಲೇ ಆಗಲಿ ರಾತ್ರಿಯಲ್ಲೇ ಆಗಲಿ, ಆಕಾಶ ಇಲ್ಲವೆ ಭೂಮಿಯಲ್ಲಾಗಲೀ ತನ್ನ ವಧೆ ನಡೆಯಬಾರದೆಂಬ ವಿಚಿತ್ರ ಬೇಡಿಕೆಯನ್ನು ಮುಂದಿಡುತ್ತಾನೆ. ಅದರಂತೆಯೇ ಈತನನ್ನು ವಧಿಸಲು ಮಹಾವಿಷ್ಣುವೇ ಸರಿ ಎಂಬುದಾಗಿ ದೇವತೆಗಳು ನಿಶ್ಚಯಿಸಿ ಇದಕ್ಕಾಗಿ ಹರಿಯನ್ನು ಬೇಡಿಕೊಳ್ಳುತ್ತಾರೆ. ಮಗು ಪ್ರಹ್ಲಾದನನ್ನು ನಿನ್ನ ವಿಷ್ಣು ಎಲ್ಲಿದ್ದಾನೆ ಎಂದು ಕೇಳುತ್ತಾ ಕೇಳುತ್ತಾ ಒಂದೊಂದೇ ಕಂಬವನ್ನು ಹಿರಣ್ಯಕಶಿಪು ಭಗ್ನಪಡಿಸುತ್ತಾನೆ, ಆಗ ನಡೆಯಿತು ಯಾರೂ ಊಹಿಸದಂತಹ ಘಟನೆ... ಮುಂದೆ ಓದಿ...
ಯಾರೂ ಕ೦ಡರಿಯದ ವಿಚಿತ್ರ ರೂಪ!
ಆ ಸ೦ದರ್ಭದಲ್ಲಿ ಹಿ೦ದೆ೦ದೂ ಘಟಿಸದಿದ್ದ೦ತಹ ಘಟನೆಯೊ೦ದು ನಡೆದುಹೋಗುತ್ತದೆ. ಒಡನೆಯೇ ಭೂಕ೦ಪನದ೦ತಹ ಅನುಭವವಾಗುತ್ತದೆ. ಸ್ತ೦ಭವು ಎರಡಾಗಿ ಸೀಳಿಕೊಳ್ಳುತ್ತದೆ ಹಾಗೂ ಆ ಸ್ತ೦ಭದೊಳಗಿನಿ೦ದ ಹಿ೦ದೆ೦ದೂ, ಯಾರೂ ಕ೦ಡರಿಯದ ವಿಚಿತ್ರ ರೂಪದ, ಅತ್ತ ನರನೂ ಅಲ್ಲದ, ಇತ್ತ ಪ್ರಾಣಿಯೂ ಅಲ್ಲದ ಜೀವಿಯೊ೦ದು ಆವಿರ್ಭವಿಸುತ್ತದೆ. ಅದೇ ಭಗವಾನ್ ವಿಷ್ಣುವಿನ "ನರಸಿ೦ಹ" ಅವತಾರವಾಗಿರುತ್ತದೆ.ನರಸಿ೦ಹ ಅವತಾರದಲ್ಲಿ ಭಗವಾನ್ ವಿಷ್ಣುವಿನ ಶರೀರ

ಅಥವಾ ಮು೦ಡದ ಭಾಗವು ನರನದ್ದಾಗಿದ್ದು, ಶಿರೋಭಾಗವು "ಸಿ೦ಹ" ಅರ್ಥಾತ್ ಮೃಗದ್ದಾಗಿರುತ್ತದೆ.
ಹಿರಣ್ಯಕಶಿಪುವೆ೦ಬ ಮಹಾದೈತ್ಯನ ಸ೦ಹಾರ
ಸಿಂಹ ಮತ್ತು ಮನುಷ್ಯನ ರೂಪಲ್ಲಿದ್ದ ನರಸಿ೦ಹ ಸ್ವಾಮಿಯು ಘರ್ಜಿಸುತ್ತಾ ರಣ್ಯಕಶಿಪುವೇ ನೋಡು, ಈ ಹೊತ್ತು ಈಗ ಹಗಲೂ ಅಲ್ಲ, ರಾತ್ರಿಯೂ ಅಲ್ಲ. ಇದು ಮುಸ್ಸ೦ಜೆ ಹೊತ್ತು ಅರ್ಥಾತ್ ಸ೦ಧ್ಯಾಕಾಲವಾಗಿದೆ. ಹೀಗೆ೦ದು ಹೇಳುತ್ತಾ ಭಗವಾನ್ ವಿಷ್ಣುವಿನ ಅವತಾರವಾಗಿರುವ ನರಸಿ೦ಹನ ಅವತಾರವು ತನ್ನ ಹರಿತವಾದ ನಖಗಳಿ೦ದ ಹಿರಣ್ಯಕಶಿಪುವಿನ ಉದರವನ್ನು ಬಗೆದು ಆತನ ಕರುಳುಗಳನ್ನು ತನ್ನ ಕೊರಳಲ್ಲಿ ಮಾಲೆಯ ರೂಪದಲ್ಲಿ ಧರಿಸಿಕೊ೦ಡು ಹಿರಣ್ಯಕಶಿಪುವಿನ ಮೃತದೇಹವನ್ನು ದೂರ ಒಗೆಯುತ್ತಾನೆ. ಹೀಗೆ ಹಿರಣ್ಯಕಶಿಪುವೆ೦ಬ ಮಹಾದೈತ್ಯನ ಸ೦ಹಾರವಾಗುತ್ತದೆ.
ಶುಕ್ಷ ಪಕ್ಷದ ಹದಿನಾಲ್ಕನೇ ದಿನದಂದು....
ಶುಕ್ಷ ಪಕ್ಷದ ಹದಿನಾಲ್ಕನೇ ದಿನದಂದು ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ. ನರಸಿಂಹನನ್ನು ಭಕ್ತರು ಬೇಡಿಕೊಂಡು ದೇವರ ಅನುಗ್ರಹವನ್ನು ಪಡೆದುಕೊಳ್ಳಲು ಉಪವಾಸವನ್ನು ಕೈಗೊಳ್ಳುತ್ತಾರೆ. ಭಕ್ತರು ಸಂಕಷ್ಟದಲ್ಲಿರುವಾಗ ನರಹರಿಯನ್ನು ಬೇಡಿಕೊಳ್ಳುವುದರಿಂದ ಸರ್ವ ದುರಿತಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಅವರದ್ದಾಗಿದೆ. ದೇವರ ಅನುಗ್ರಹವನ್ನು ಪಡೆದುಕೊಳ್ಳಲು ನಿರ್ದಿಷ್ಟ ಮಂತ್ರಗಳಿದ್ದು ಅದನ್ನು ಉಚ್ಛರಿಸಿಕೊಂಡು ಪೂಜೆಗಳನ್ನು ನಡೆಸುವುದರಿಂದ ಭಕ್ತರ ಇಷ್ಟಾರ್ಥ ನೆರವೇರುತ್ತದೆ.
ನರಸಿಂಹ ಮಹಾ ಮಂತ್ರ

ಓಂ ಹ್ರೀಂ ಕ್ಸೌಮ್್ ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ
ನೃಸಿಂಹಂ ಭೀಷಣಂ ಭದ್ರಂ
ಮೃತ್ಯೋರ್ಮೃತ್ಯುಂ ನಮಾಮ್ಯಹಂ

ಭಗವಾನ್ ಮಹಾವಿಷ್ಣುವೇ!

ನೀವು ಕೋಪೋದ್ರುಕ್ತರು ಮತ್ತು ಪರಾಕ್ರಮಿಗಳು. ನೀವು ಶಾಖ ಮತ್ತು ಬೆಂಕಿಯನ್ನು ಉತ್ಪಾದಿಸುತ್ತೀರಿ. ಮರಣವನ್ನು ವಶಪಡಿಸಿಕೊಳ್ಳುವ ಸಾಮರ್ಥ್ಯ ನಿಮ್ಮಲ್ಲಿದೆ. ನಾನು ನಿಮಗೆ ಶರಣು.
ಈ ಮಂತ್ರವನ್ನು ಜಪಿಸುವುದರಿಂದ ನರಸಿಂಹನ ಕೃಪಾಕಟಾಕ್ಷ ನಿಮಗೆ ದೊರೆಯಲಿದೆ. ಹಿರಣ್ಯಕಶಿಪುವನ್ನು ದೇವರು ವಧಿಸಿದಂತೆಯೇ ನಿಮ್ಮ ಸಂಕಷ್ಟಗಳನ್ನು

ಆತ ದೂರಮಾಡಲಿದ್ದಾರೆ.
ನರಸಿಂಹ ಪ್ರಣಮಂ ಪ್ರಾರ್ಥನೆ
ನಮಸ್ತೇ ನರಸಿಂಹಾಯಾ

ಪ್ರಹ್ಲಾದ ದಾಯಿನೇ

ಹಿರಣ್ಯಕ್ಷಿಪೊರ್ ವಕ್ಸ, ಸಿಲಾ ತಂಕ ನಕಾಲಯೇ

ಇತೋ ನೃಸಿಂಹ ಪರಾತೋ ನೃಸಿಂಹ, ಯತೋ ಯತೋ ಯಾಮಿ ತತೋ ನೃಸಿಂಹ, ಬಾಹಿರ್ ನೃಸಿಂಹೋ ಹೃದಯೇ ನೃಸಿಂಹೋ ನೃಸಿಂಹಂ

ಆದಿಂ ಶರಣಂ ಪ್ರಪಾದಯೇ

ನಾನು ದೇವರೇ ನಿಮಗೆ ವಂದನೆಗಳನ್ನು ಅರ್ಪಿಸುತ್ತೇನೆ. ಪ್ರಹ್ಲಾದನ ಸಂತೋಷವೇ ನೀವಾಗಿದ್ದೀರಿ. ನಿಮ್ಮ ಉಗುರುಗಳು ದುಷ್ಟ ಹಿರಣ್ಯಕಶಿಪುವಿನ ಎದೆಯನ್ನು ಬಗೆದಿದೆ. ಈ ಗುಂಡಿಗೆಯನ್ನು ಕಲ್ಲುಗಳಿಂದ ಮಾಡಿರುವಂತಹದ್ದಾಗಿದ್ದರೂ ನೀವು ಅದನ್ನು ಮುರಿದು ಹಂತಕನ್ನು ಮುಗಿಸಿದ್ದೀರಿ. ನರಸಿಂಹ ಎಂದೆಂದೂ ಇಲ್ಲೇ ಇರುತ್ತಾರೆ. ಎಲ್ಲೆಲ್ಲೂ ಆತನೇ ಇರುತ್ತಾರೆ. ನಾನು ಎಲ್ಲೇ ಹೋದರೂ ಭಗವಂತನ ಕೃಪೆ ನನ್ನ ಮೇಲಿರುತ್ತದೆ. ಜಗತ್ತಿನ ಹೊರಗೆ ಮತ್ತು ನನ್ನ ಹೃದಯದಲ್ಲಿ ಆ ದೇವರು ನೆಲೆಸಿದ್ದಾರೆ. ನಿಮಗೆ ಭಗವಂತಹ ಅನುಗ್ರಹ ದೊರೆಯುತ್ತದೆ.
ದಶಾವತಾರ ಸ್ತೋತ್ರ
ತವ ಕರ ಕಮಲಾ ವರೇ ನಖಂ ಅದ್ಬುತ ಶೃಂಗಂ

ದಲಿತಾ ಹಿರಣ್ಯಕಶಿಪು ತನು ಬೃಂಘಂ

ಕೇಶವ ಧಾರ್ತಾ, ನರಹರೀ ರೂಪಾ ಜಯ ಜಗದೀಶಾ ಹರೇ

ಓ ಭಗವಾನ್ ಕೇಶವ, ಅರ್ಧಸಿಂಹ ಮತ್ತು ಅರ್ಧ ಮಾನವ ಅವತಾರವನ್ನು ಎತ್ತಿದ ಭಗವಂತನಿಗೆ ಕೈಯೆತ್ತಿ ನಾನು ಮುಗಿಯುತ್ತೇನೆ. ಸುಂದರ ತಾವರೆಗಳನ್ನು ಪ್ರತಿನಿಧಿಸುವ ನೆಲದಲ್ಲಿ ನೀವು ಹಿರಣ್ಯಕಶಿಪುವನ್ನು ವಧಿಸಿದ್ದೀರಿ

#SAMAVEDA_ಸಾಮವೇದ
#Mantram #Stotram #Shlokam
#Veda_Purana_Shastra#SAMAVEDA_ಸಾಮವೇದ
#Mantram #Stotram #Shlokam
#Veda_Purana_Shastra
#Positive_Mantras#SAMAVEDA_ಸಾಮವೇದ
#Mantram #Stotram #Shlokam
#Veda_Purana_Shastra
#Positive_Mantras#SAMAVEDA_ಸಾಮವೇದ
#Mantram #Stotram #Shlokam
#Veda_Purana_Shastra
#Positive_Mantras
#Positive_Mantras

#Stotram #Maha_Mantras

Please SUBSCRIBE .....🙏
#Mutturaj_Bhovi

Видео ದುಷ್ಟ ಶಕ್ತಿ ಪ್ರಭಾವದಿಂದ ಪಾರಾಗಲು | ಶ್ರೀ "ಉಗ್ರ ನರಸಿಂಹ ಮಂತ್ರ" ಶಾಂತವಾಗಿ ಕೇಳಿ,ಜಪಿಸಿ UGRA NARASIMHA MANTRAM канала SAMAVEDA Media
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
8 ноября 2020 г. 21:32:50
00:44:56
Другие видео канала
ಎಲ್ಲಾ ದೇವರ ಅನುಗ್ರಹ ಪುಣ್ಯ ಸಿಗುವ ಅತಿ ಶಕ್ತಿಶಾಲಿ ಲಿಂಗಾಷ್ಟಕ ಸ್ತೋತ್ರಕೇಳಿದ 1 ಗಂಟೆಯಲ್ಲಿ ಶುಭ ಸಂದೇಶ ಕೇಳುತ್ತೀರಿಎಲ್ಲಾ ದೇವರ ಅನುಗ್ರಹ ಪುಣ್ಯ ಸಿಗುವ ಅತಿ ಶಕ್ತಿಶಾಲಿ ಲಿಂಗಾಷ್ಟಕ ಸ್ತೋತ್ರಕೇಳಿದ 1 ಗಂಟೆಯಲ್ಲಿ ಶುಭ ಸಂದೇಶ ಕೇಳುತ್ತೀರಿದ್ವಾಪರ ಯುಗದಲ್ಲಿಯೇ ಶ್ರೀ ಕೃಷ್ಣನು ಹೇಳಿದ ಕಲಿಯುಗದಲ್ಲಿ ನಡೆಯುವ 5 ಕಠೋರ ಸತ್ಯ ಯಾವು? 5 Truth about this Kaliyugದ್ವಾಪರ ಯುಗದಲ್ಲಿಯೇ ಶ್ರೀ ಕೃಷ್ಣನು ಹೇಳಿದ ಕಲಿಯುಗದಲ್ಲಿ ನಡೆಯುವ 5 ಕಠೋರ ಸತ್ಯ ಯಾವು? 5 Truth about this Kaliyug|| ನಾ ಕಂಡ ಅಯೋಧ್ಯೆ ಹೇಗಿತ್ತು ? || ಘೋರ ಕಥೆ ! ನಿಮಗಿದು ಗೊತ್ತಾ? ! #Ayodhya #ShriRam|| ನಾ ಕಂಡ ಅಯೋಧ್ಯೆ ಹೇಗಿತ್ತು ? || ಘೋರ ಕಥೆ ! ನಿಮಗಿದು ಗೊತ್ತಾ? ! #Ayodhya #ShriRamಸಂಜೀವಿನಿ ಎಲೆ ಸಿಗುವ ಏಕೈಕ ಹನುಮಂತ ದೇವರ ದೇವಸ್ಥಾನ! ಏಂತಹ ಮೂಳೆ ನೋವು ಇಲ್ಲಿಗೆ ಬಂದರೆ ವಾಸಿ ಆಗುತ್ತೆಸಂಜೀವಿನಿ ಎಲೆ ಸಿಗುವ ಏಕೈಕ ಹನುಮಂತ ದೇವರ ದೇವಸ್ಥಾನ! ಏಂತಹ ಮೂಳೆ ನೋವು ಇಲ್ಲಿಗೆ ಬಂದರೆ ವಾಸಿ ಆಗುತ್ತೆYatnal | Stab Case of Hubballi CORPORATOR's Daughter NEHA HIREMATH ಪ್ರೀತಿ ಮಾಡಿದ್ರೆ ಓಡಿ ಹೋಗ್ತಿದ್ಲು.Yatnal | Stab Case of Hubballi CORPORATOR's Daughter NEHA HIREMATH ಪ್ರೀತಿ ಮಾಡಿದ್ರೆ ಓಡಿ ಹೋಗ್ತಿದ್ಲು.ಹಿಡಕಲ್ ಡ್ಯಾಮ್ ನಲ್ಲಿ ವರ್ಷವಿಡೀ ಮುಳುಗಿದ್ದ ವಿಠ್ಠಲನ ಗುಡಿ ಈಗ ಹೇಗಿದೆ ಗೊತ್ತಾ ? Vitthal Temple in Hidkal Dyamಹಿಡಕಲ್ ಡ್ಯಾಮ್ ನಲ್ಲಿ ವರ್ಷವಿಡೀ ಮುಳುಗಿದ್ದ ವಿಠ್ಠಲನ ಗುಡಿ ಈಗ ಹೇಗಿದೆ ಗೊತ್ತಾ ? Vitthal Temple in Hidkal Dyamಪುನೀತ್ ರಾಜ್‍ಕುಮಾರ್ ಇಲ್ಲೇ ಇದ್ದಾರೆ ಅಭಿಮಾನಿಗಳ ಸಂಭ್ರಮಕ್ಕೆ, ಅಚ್ಚುಮೆಚ್ಚಿನ ಕೋಟ್ಯಾಧಿಪತಿಪುನೀತ್ ರಾಜ್‍ಕುಮಾರ್ ಇಲ್ಲೇ ಇದ್ದಾರೆ ಅಭಿಮಾನಿಗಳ ಸಂಭ್ರಮಕ್ಕೆ, ಅಚ್ಚುಮೆಚ್ಚಿನ ಕೋಟ್ಯಾಧಿಪತಿದುಷ್ಟ ಶಕ್ತಿಗಳಿಂದ ಪಾರಾಗಲು |"ಉಗ್ರ ನರಸಿಂಹ ಮಂತ್ರ" ಶಾಂತವಾಗಿ ಕೇಳಿ Ugram Veeram Maha Vishnu | Maha Mantrasದುಷ್ಟ ಶಕ್ತಿಗಳಿಂದ ಪಾರಾಗಲು |"ಉಗ್ರ ನರಸಿಂಹ ಮಂತ್ರ" ಶಾಂತವಾಗಿ ಕೇಳಿ Ugram Veeram Maha Vishnu | Maha MantrasMANOJAVAM MARUTA TULYA VEGAM |'🚩 HANUMAN MANTRAMANOJAVAM MARUTA TULYA VEGAM |'🚩 HANUMAN MANTRAhe Prabhu super famous trend dialogshe Prabhu super famous trend dialogsಶಂಖನಾದ - ದ ಧ್ವನಿ ನಿಮಗೆ ಸಕಾರಾತ್ಮಕ ಶಕ್ತಿ ತುಂಬಿ ಕೊಡುತ್ತದೆ | SHANKHA NAADA 21- ಸಲ ಕೇಳಿಶಂಖನಾದ - ದ ಧ್ವನಿ ನಿಮಗೆ ಸಕಾರಾತ್ಮಕ ಶಕ್ತಿ ತುಂಬಿ ಕೊಡುತ್ತದೆ | SHANKHA NAADA 21- ಸಲ ಕೇಳಿನಾನಾರು ಕಷ್ಯಪ ಬ್ರಹ್ಮನ ಮಗ~ಡಾ|| ರಾಜ್‌ಕುಮಾರ್ Dialogue ! with special effect Voiceನಾನಾರು ಕಷ್ಯಪ ಬ್ರಹ್ಮನ ಮಗ~ಡಾ|| ರಾಜ್‌ಕುಮಾರ್ Dialogue ! with special effect Voiceಇವರ ಮಾತಿಗೆ ಬಿದ್ದು ಬಿದ್ದು ನಗೋದು ಗ್ಯಾರಂಟಿ | Uttarkarnataka Village Comedy.ಇವರ ಮಾತಿಗೆ ಬಿದ್ದು ಬಿದ್ದು ನಗೋದು ಗ್ಯಾರಂಟಿ | Uttarkarnataka Village Comedy.ಅಬ್ಬಾ..! ನಿಜವಾಗಿ ಶಾಕ್ ಆಗ್ತೀರಾ | ಅದ್ಭುತ ವೀಡಿಯೋ ಇದು..👌👌👌 #Behind_the_Character of #Dr_Rajkumarಅಬ್ಬಾ..! ನಿಜವಾಗಿ ಶಾಕ್ ಆಗ್ತೀರಾ | ಅದ್ಭುತ ವೀಡಿಯೋ ಇದು..👌👌👌 #Behind_the_Character of #Dr_Rajkumarಏ.. ಸಾವಕಾರ್ ಇವತ್ತ Part-1/ UttarKarnataka.ಏ.. ಸಾವಕಾರ್ ಇವತ್ತ Part-1/ UttarKarnataka.Men #died in the #Terrible lightning and #ThunderMen #died in the #Terrible lightning and #Thunderನಾಗ ದೋಷ ಪರಿಹಾರ ಮಾಡಿಕೊಳ್ಳುವ "ಮಹಾಮಂತ್ರ" ಅತಿ ಬೇಗ ಪರಿಹಾರ ಸಾಧ್ಯನಾಗ ದೋಷ ಪರಿಹಾರ ಮಾಡಿಕೊಳ್ಳುವ "ಮಹಾಮಂತ್ರ" ಅತಿ ಬೇಗ ಪರಿಹಾರ ಸಾಧ್ಯShiva Tandava Stotram ! Powerful & Trance with Kannada lyricsShiva Tandava Stotram ! Powerful & Trance with Kannada lyricsವಾಮಾಚಾರ | ಮಾಟ ಮಂತ್ರ | ಪ್ರಯೋಗವನ್ನು ನಿಂಬೆ ಹಣ್ಣಿನಿಂದ ಕಂಡು ಹಿಡಿಯುವುದು ಹೇಗೆ ಗೊತ್ತಾ ? | Know Black magicವಾಮಾಚಾರ | ಮಾಟ ಮಂತ್ರ | ಪ್ರಯೋಗವನ್ನು ನಿಂಬೆ ಹಣ್ಣಿನಿಂದ ಕಂಡು ಹಿಡಿಯುವುದು ಹೇಗೆ ಗೊತ್ತಾ ? | Know Black magic! ಶ್ರೀ ರಾಮ ರಕ್ಷಾ ಸ್ತೋತ್ರಂ ! ಸಂಪೂರ್ಣವಾದ Shri Ram Raksha Stotra ||! ಶ್ರೀ ರಾಮ ರಕ್ಷಾ ಸ್ತೋತ್ರಂ ! ಸಂಪೂರ್ಣವಾದ Shri Ram Raksha Stotra ||ದೇವರ ಹತ್ರ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ! ಇದೇ ಸಾಕ್ಷಿ ಪೂರ್ತಿ ವೀಡಿಯೋ ನೋಡಿದೇವರ ಹತ್ರ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ! ಇದೇ ಸಾಕ್ಷಿ ಪೂರ್ತಿ ವೀಡಿಯೋ ನೋಡಿ
Яндекс.Метрика