Ella bedha maretu | Kavya Shree Nayak | ಎಲ್ಲ ಬೇಧ ಮರೆತು, ಬನ್ನಿರಿ ನಾವು ಸಮಾನ | ಗೀತ ಭಾರತಿ - ಕಹಳೆ ನ್ಯೂಸ್
Ella bedha maretu | Kavya Shree Nayak | ಎಲ್ಲ ಬೇಧ ಮರೆತು, ಬನ್ನಿರಿ ನಾವು ಸಮಾನ | ಗೀತ ಭಾರತಿ - ಕಹಳೆ ನ್ಯೂಸ್
ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ
ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ ..ಇದುವೆ ನವಗಾನ ||
ದುಡಿದರು ಕಾಣುತ ಕೇಶವರಂದು ಐಕ್ಯದ ಸುಂದರ ಕನಸು.. ಐಕ್ಯದ ಸುಂದರ ಕನಸು
ಪಣತೊಡಿರಿಂದು ಮಾಡುವೆವೆಂದು ಎಲ್ಲವನೂ ನನಸು … ಎಲ್ಲವನೂ ನನಸು
ಜಾತಿ ಮತಗಳ ಧನಿಕ ಬಡವರ ಭೇದವ ತರಬೇಡಿ
ಬಿದ್ದವರನು ಮೇಲೆತ್ತುವ ಬನ್ನಿ ಎಲ್ಲರೂ ಕೈ ನೀಡಿ .. ಎಲ್ಲರೂ ಕೈ ನೀಡಿಎಲ್ಲಾ
ಭೇದ ಮರೆತು ಬನ್ನಿರಿ ನಾವು ಸಮಾನ
ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ ॒ಇದುವೆ ನವಗಾನಗಂಗೆ ತುಂಗೆ ಕಾವೇರಿಯ ಜಲ ನಮಗಾಗಿಯೆ ಎಂದು.. ನಮಗಾಗಿಯೆ ಎಂದು
ಮನ ಮಾಡಿಂದು ದುಡಿಯಲು ಬಂಧು ಆಲಸ ಬಿಡು ತಿಂದು.. ಆಲಸ ಬಿಡು ತಿಂದು
ಪುಣ್ಯದ ಮಣ್ಣಿದು ಬೆಳೆಸಲು ಬಾ ಬಂಗಾರದ ಬೆಳೆಯನ್ನು
ಬೆವರಿನ ಹೊಳೆಯೆ ಹರಿಯಲಿ ಇಂದು ಕೊಚ್ಚುತ ಕೊಳೆಯನ್ನು
ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ
ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ
ಇದುವೆ ನವಗಾನಕೊಲೆ ಸುಲಿಗೆಗಳ ಅತ್ಯಾಚಾರದ ಕೊನೆಯಾಗಲಿ ಇಂದು
ಸ್ನೇಹದ ಪ್ರೇಮದ ಭ್ರಾತೃತ್ವದ ಸೆಲೆ ಹರಿಯಲಿ ಎಂದೆಂದು
ಕುಡಿಯುವುದೊಂದೆ ಜಲ ಉಸಿರಾಡುವುದೊಂದೆ ಗಾಳಿ
ಹರಿಯುವುದೊಂದೆ ರಕ್ತವು ನಮ್ಮಲಿ ಭೇದವು ಎಕಾಗಿ
ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ
ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ ..ದುವೆ ನವಗಾನ
#Kavyashree #KavyashreeNayak #RssSong #Geethabharathi #Rss #KahaleNews #KahaleNewsLive #Kahale #News #KavyaNayak #KavyashreeSongs
Видео Ella bedha maretu | Kavya Shree Nayak | ಎಲ್ಲ ಬೇಧ ಮರೆತು, ಬನ್ನಿರಿ ನಾವು ಸಮಾನ | ಗೀತ ಭಾರತಿ - ಕಹಳೆ ನ್ಯೂಸ್ канала Kahale News / ಕಹಳೆ ನ್ಯೂಸ್
ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ
ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ ..ಇದುವೆ ನವಗಾನ ||
ದುಡಿದರು ಕಾಣುತ ಕೇಶವರಂದು ಐಕ್ಯದ ಸುಂದರ ಕನಸು.. ಐಕ್ಯದ ಸುಂದರ ಕನಸು
ಪಣತೊಡಿರಿಂದು ಮಾಡುವೆವೆಂದು ಎಲ್ಲವನೂ ನನಸು … ಎಲ್ಲವನೂ ನನಸು
ಜಾತಿ ಮತಗಳ ಧನಿಕ ಬಡವರ ಭೇದವ ತರಬೇಡಿ
ಬಿದ್ದವರನು ಮೇಲೆತ್ತುವ ಬನ್ನಿ ಎಲ್ಲರೂ ಕೈ ನೀಡಿ .. ಎಲ್ಲರೂ ಕೈ ನೀಡಿಎಲ್ಲಾ
ಭೇದ ಮರೆತು ಬನ್ನಿರಿ ನಾವು ಸಮಾನ
ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ ॒ಇದುವೆ ನವಗಾನಗಂಗೆ ತುಂಗೆ ಕಾವೇರಿಯ ಜಲ ನಮಗಾಗಿಯೆ ಎಂದು.. ನಮಗಾಗಿಯೆ ಎಂದು
ಮನ ಮಾಡಿಂದು ದುಡಿಯಲು ಬಂಧು ಆಲಸ ಬಿಡು ತಿಂದು.. ಆಲಸ ಬಿಡು ತಿಂದು
ಪುಣ್ಯದ ಮಣ್ಣಿದು ಬೆಳೆಸಲು ಬಾ ಬಂಗಾರದ ಬೆಳೆಯನ್ನು
ಬೆವರಿನ ಹೊಳೆಯೆ ಹರಿಯಲಿ ಇಂದು ಕೊಚ್ಚುತ ಕೊಳೆಯನ್ನು
ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ
ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ
ಇದುವೆ ನವಗಾನಕೊಲೆ ಸುಲಿಗೆಗಳ ಅತ್ಯಾಚಾರದ ಕೊನೆಯಾಗಲಿ ಇಂದು
ಸ್ನೇಹದ ಪ್ರೇಮದ ಭ್ರಾತೃತ್ವದ ಸೆಲೆ ಹರಿಯಲಿ ಎಂದೆಂದು
ಕುಡಿಯುವುದೊಂದೆ ಜಲ ಉಸಿರಾಡುವುದೊಂದೆ ಗಾಳಿ
ಹರಿಯುವುದೊಂದೆ ರಕ್ತವು ನಮ್ಮಲಿ ಭೇದವು ಎಕಾಗಿ
ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ
ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ ..ದುವೆ ನವಗಾನ
#Kavyashree #KavyashreeNayak #RssSong #Geethabharathi #Rss #KahaleNews #KahaleNewsLive #Kahale #News #KavyaNayak #KavyashreeSongs
Видео Ella bedha maretu | Kavya Shree Nayak | ಎಲ್ಲ ಬೇಧ ಮರೆತು, ಬನ್ನಿರಿ ನಾವು ಸಮಾನ | ಗೀತ ಭಾರತಿ - ಕಹಳೆ ನ್ಯೂಸ್ канала Kahale News / ಕಹಳೆ ನ್ಯೂಸ್
Показать
Комментарии отсутствуют
Информация о видео
Другие видео канала
Arun Kumar Puthila | Satyajit Surathkal | ಕಹಳೆ ನ್ಯೂಸ್ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಕಲ ಸಿದ್ಧತೆ –ಕಹಳೆ ನ್ಯೂಸ್Kantara Movie | Rishabh Shetty | ಕಾಂತಾರ ಚಿತ್ರದ ಬಗ್ಗೆ ರಿಷಭ್ ಶೆಟ್ಟಿ ರಿಯಾಕ್ಷನ್ - ಕಹಳೆ ನ್ಯೂಸ್ಮಾಣಿಯಲ್ಲಿ ಬಿಜೆಪಿ ಹಾಗೂ ಬಜರಂಗದಳದ ಕಾರ್ಯಕರ್ತರಿಗೆ ಕಾಂಗ್ರೆಸ್ ಗೂಂಡಗಳಿಂದ ಹಲ್ಲೆ - ಕಹಳೆ ನ್ಯೂಸ್ಪುತ್ತೂರಿನಲ್ಲಿದೆ ‘ದಿ ಬೆಸ್ಟ್ ಚಾಯ್ಸ್’ ಪುರುಷರ ಬಟ್ಟೆಗಳ ಮಳಿಗೆ –ಕಹಳೆ ನ್ಯೂಸ್Satyajit Surathkal | ಸತ್ಯಜಿತ್ ಸುರತ್ಕಲ್ | ನನಗೆ ರಕ್ಷಿತ್ ಫೋನ್ ಮಾಡಿದ್ರು,ಓಪನ್ ಆಗಿ ಹೋಗಿರೋದು - ಕಹಳೆ ನ್ಯೂಸ್ಪುತ್ತೂರಿನ ಬಿಂದು ಸಮೂಹ ಸಂಸ್ಥೆಗೆ "ಅಟಲ್ ಸಾಧನಾ ಪುರಸ್ಕಾರ" ಗೌರವ- ಕಹಳೆ ನ್ಯೂಸ್BiggBoss OTT Contestant 3 Roopesh Shetty | ಬಿಗ್ಬಾಸ್ನಲ್ಲಿ ಕೋಸ್ಟಲ್ ಸ್ಟಾರ್ ರೂಪೇಶ್ ಶೆಟ್ಟಿ –ಕಹಳೆ ನ್ಯೂಸ್ಮಸೀದಿಯಲ್ಲೆ ಇದ್ದು ನಡೆಯುತ್ತಿದೆ ಸಮಾಜದ್ರೋಹಿ ಕಗ್ಗೂಲೆ..! : ಶಾಸಕ ಸಂಜೀವ ಮಠಂದೂರು –ಕಹಳೆ ನ್ಯೂಸ್JAGADGURU SRI VIDHUSHEKHARABHARATI ASHIRVACHANAM | ಎಡನೀರು ಮಠದಲ್ಲಿ ಸನ್ನಿದಾನಂಗಳವರ ಆಶೀರ್ವಚನ –ಕಹಳೆನ್ಯೂಸ್ಚುನಾವಣೆ ಬಗ್ಗೆ ಕಾರ್ಕಳದ ಜನತೆ ಹೇಳಿದ್ದೇನು..? –ಕಹಳೆ ನ್ಯೂಸ್MANI: BALAVIKAS ENGLISH MEDIUM SCHOOL | WELCOME DAY & PRIZE DISTRIBUTION PROGRAMMEಮಾಣಿಯಲ್ಲಿ ಬಜರಂಗದಳ, ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಗಲಭೆಯ ವಿಡಿಯೋ-ಕಹಳೆ ನ್ಯೂಸ್Janaseva Vidya Kendra Channenahalli, Bangalore | ಜನಸೇವಾ ವಿದ್ಯಾ ಕೇಂದ್ರದ 50ನೇ ವಾರ್ಷಿಕೋತ್ಸವ -ಕಹಳೆನ್ಯೂಸ್ಇಷ್ಠಾರ್ಥ ಸಿದ್ದಿ - ಕಷ್ಟಕ್ಕೆ ಪರಿಹಾರ-ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ಸನ್ನಿದಿಯ ಕ್ಷೇತ್ರ ದರ್ಶನPatla Sambrama 2023 | Vandana Rai | ಹಾಡಿನ ಮೂಲಕ ಪಟ್ಲ ಫೌಂಡೇಶನ್ಗೆ ಶುಭಹಾರೈಸಿದ ವಂದನಾ ರೈ – ಕಹಳೆ ನ್ಯೂಸ್Madhavi Latha Exclusive : ಓವೈಸಿ ಭದ್ರಕೋಟೆಗೆ ನುಗ್ಗಿ ಸವಾಲು ಹಾಕಿದ ಲೇಡಿ ಟೈಗರ್ ಮಾಧವಿ ಲತಾ.!! - ಕಹಳೆ ನ್ಯೂಸ್JAGADGURU SRI VIDHUSHEKHARABHARATI ASHIRVACHANAM AT Atikukke | ಆಟಿಕುಕ್ಕೆಯ ಆಶೀರ್ವಚನ – ಕಹಳೆ ನ್ಯೂಸ್Nagara Panchami Celebration Special Report | ಪುತ್ತೂರಿನಲ್ಲಿ ನಾಗರ ಪಂಚಮಿ ಸಂಭ್ರಮ - ಕಹಳೆ ನ್ಯೂಸ್Ganesh Chaturthi Special Program | ಚಿತ್ರ ಕಲಾವಿದ ಯತೀಶ್ ಕೋಟ್ಯಾನ್ ಜೊತೆ ವಿಶೇಷ ಮಾತುಕತೆ – ಕಹಳೆ ನ್ಯೂಸ್ಮಂಗಳೂರಿನಲ್ಲಿ ನಡೆಯುತ್ತಿದೆ ಅತೀ ದೊಡ್ಡ ಆಹಾರೋತ್ಸವ - ಕಹಳೆ ನ್ಯೂಸ್