ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣರವರ ಸುಪುತ್ರಿ ಸ್ನೇಹ ಕಪ್ಪಣ್ಣ ಅವರ ನೃತ್ಯ ಬೇರು ಕನ್ನಡ ಕೃತಿಗಳ ಬಿಡುಗಡೆ
ಸರ್ಕಾರಕ್ಕೆ ಓಟು ಬೇಕೆ ಹೊರತು, ಕಲೆ ಹಾಗೂ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಬೇಕು, ಅದಕ್ಕಾಗಿ ಹಣವನ್ನು ಮೀಸಲಿಡಬೇಕು ಎನ್ನುವ ಮನಸ್ಥಿತಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರತಿಯೊಂದು ಜಾನಪದ ಕಲೆಗೆ ತನ್ನದೇ ಆದ ಹಿನ್ನೆಲೆ ಹೊಂದಿದೆ. ಅದಕ್ಕೆ ‘ಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಾತಾವರಣವಿದೆ. ಹೀಗಿರುವ ಜಾನಪದ ಕಲೆಯು ಅನೇಕ ಕಲೆಗಳಿಗೆ ಪ್ರ‘ಾವ ಬೀರಿದೆ.
Видео ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣರವರ ಸುಪುತ್ರಿ ಸ್ನೇಹ ಕಪ್ಪಣ್ಣ ಅವರ ನೃತ್ಯ ಬೇರು ಕನ್ನಡ ಕೃತಿಗಳ ಬಿಡುಗಡೆ канала UDAYA Suddhi
Видео ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣರವರ ಸುಪುತ್ರಿ ಸ್ನೇಹ ಕಪ್ಪಣ್ಣ ಅವರ ನೃತ್ಯ ಬೇರು ಕನ್ನಡ ಕೃತಿಗಳ ಬಿಡುಗಡೆ канала UDAYA Suddhi
Комментарии отсутствуют
Информация о видео
24 марта 2025 г. 15:34:08
00:04:12
Другие видео канала




















