- Популярные видео
- Авто
- Видео-блоги
- ДТП, аварии
- Для маленьких
- Еда, напитки
- Животные
- Закон и право
- Знаменитости
- Игры
- Искусство
- Комедии
- Красота, мода
- Кулинария, рецепты
- Люди
- Мото
- Музыка
- Мультфильмы
- Наука, технологии
- Новости
- Образование
- Политика
- Праздники
- Приколы
- Природа
- Происшествия
- Путешествия
- Развлечения
- Ржач
- Семья
- Сериалы
- Спорт
- Стиль жизни
- ТВ передачи
- Танцы
- Технологии
- Товары
- Ужасы
- Фильмы
- Шоу-бизнес
- Юмор
ಮಾಲಿನ್ಯದ ಕುರಿತು ರಾಜ್ಯವ್ಯಾಪಿ ಮುಂದಿನ ಪೀಳಿಗೆಗೆ ಇದರ ಕುರಿತು ತಿಳಿಸಬೇಕಿದೆ ಎಂದು ಜಿಲ್ಲಾವಾರು ಕಾರ್ಯಕ್ರಮ
ಬೆಳಗಾವಿ
ಮಾಲಿನ್ಯದ ಕುರಿತು ರಾಜ್ಯವ್ಯಾಪಿ ಮುಂದಿನ ಪೀಳಿಗೆಗೆ ಇದರ ಕುರಿತು ತಿಳಿಸಬೇಕಿದೆ ಎಂದು ಜಿಲ್ಲಾವಾರು ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ನರೇಂದ್ರ ಸ್ವಾಮಿ ಹೇಳಿದರು.
ಮಂಗಳವಾರ ಸಿಪಿಎಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಉತ್ತಮವಾದ ಪರಿಸರವನ್ನ ನಾವು ಕೊಡಲಿಲ್ಲಾ ಅಂದ್ರೆ ಮುಂದಿನ ದಿನ ಮಾರಕ ರೋಗಗಳಿಗೆ ತುತ್ತಾಗುವಂತ ಕೆಲಸ ಆಗುತ್ತೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಯುವಕರನ್ನ ಆಯ್ಕೆ ಮಾಡಿ ಪರಿಸರ ಕುರಿತು ಚಿತ್ರ ಬಿಡಿಸುವ ಕೆಲಸ ಮಾಡುತ್ತಾರೆ ಅವರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತೇವೆ ಎಂದರು.
ರಾಜ್ಯ ಮಟ್ಟದ ಕಾರ್ಯಕ್ರಮವನ್ನ ಬೆಂಗಳೂರಿನಲ್ಲಿ ಆಯೋಜನೆ ಮಾಡುತ್ತೇವೆ. ರಾಜ್ಯದ ಹೆಚ್ಚಿನ ಯುವಕ ಯುವತಿರು ಪರಿಸರ ಬಗ್ಗೆ ರೀಲ್ಸ್ ಮಾಡುತ್ತಾರೆ ಅವರಿಗೆ ಪ್ರಶಸ್ತಿ ಕೊಡುತ್ತೇವೆ ಎಂದರು.
ಇಂದಿರಾಗಾಂಧಿ ಅವರ ಜನ್ಮದಿನದ ಕಾರ್ಯಕ್ರಮ ಅಂಗವಾಗಿ ಬೃಹತ್ ಪರಿಸರ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೆವೆ.
ನಮ್ಮ ಮನೆಯನ್ನ ಸ್ವಚ್ಚತ್ತೆ ಇಟ್ಟ ಹಾಗೆ ಪರಿಸರವನ್ನ ಕೂಡಾ ಸ್ವಚ್ಚತೆ ಇಡಬೇಕಿದೆ ಎಂದರು.
ವರದಿ. ಗೌಸ್ ಸನದಿ
ವಿಜಯ್ ಶಕ್ತಿ ನ್ಯೂಸ್. ಬೆಳಗಾವಿ.
Видео ಮಾಲಿನ್ಯದ ಕುರಿತು ರಾಜ್ಯವ್ಯಾಪಿ ಮುಂದಿನ ಪೀಳಿಗೆಗೆ ಇದರ ಕುರಿತು ತಿಳಿಸಬೇಕಿದೆ ಎಂದು ಜಿಲ್ಲಾವಾರು ಕಾರ್ಯಕ್ರಮ канала Vijayashakti News
ಮಾಲಿನ್ಯದ ಕುರಿತು ರಾಜ್ಯವ್ಯಾಪಿ ಮುಂದಿನ ಪೀಳಿಗೆಗೆ ಇದರ ಕುರಿತು ತಿಳಿಸಬೇಕಿದೆ ಎಂದು ಜಿಲ್ಲಾವಾರು ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ನರೇಂದ್ರ ಸ್ವಾಮಿ ಹೇಳಿದರು.
ಮಂಗಳವಾರ ಸಿಪಿಎಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಉತ್ತಮವಾದ ಪರಿಸರವನ್ನ ನಾವು ಕೊಡಲಿಲ್ಲಾ ಅಂದ್ರೆ ಮುಂದಿನ ದಿನ ಮಾರಕ ರೋಗಗಳಿಗೆ ತುತ್ತಾಗುವಂತ ಕೆಲಸ ಆಗುತ್ತೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಯುವಕರನ್ನ ಆಯ್ಕೆ ಮಾಡಿ ಪರಿಸರ ಕುರಿತು ಚಿತ್ರ ಬಿಡಿಸುವ ಕೆಲಸ ಮಾಡುತ್ತಾರೆ ಅವರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತೇವೆ ಎಂದರು.
ರಾಜ್ಯ ಮಟ್ಟದ ಕಾರ್ಯಕ್ರಮವನ್ನ ಬೆಂಗಳೂರಿನಲ್ಲಿ ಆಯೋಜನೆ ಮಾಡುತ್ತೇವೆ. ರಾಜ್ಯದ ಹೆಚ್ಚಿನ ಯುವಕ ಯುವತಿರು ಪರಿಸರ ಬಗ್ಗೆ ರೀಲ್ಸ್ ಮಾಡುತ್ತಾರೆ ಅವರಿಗೆ ಪ್ರಶಸ್ತಿ ಕೊಡುತ್ತೇವೆ ಎಂದರು.
ಇಂದಿರಾಗಾಂಧಿ ಅವರ ಜನ್ಮದಿನದ ಕಾರ್ಯಕ್ರಮ ಅಂಗವಾಗಿ ಬೃಹತ್ ಪರಿಸರ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೆವೆ.
ನಮ್ಮ ಮನೆಯನ್ನ ಸ್ವಚ್ಚತ್ತೆ ಇಟ್ಟ ಹಾಗೆ ಪರಿಸರವನ್ನ ಕೂಡಾ ಸ್ವಚ್ಚತೆ ಇಡಬೇಕಿದೆ ಎಂದರು.
ವರದಿ. ಗೌಸ್ ಸನದಿ
ವಿಜಯ್ ಶಕ್ತಿ ನ್ಯೂಸ್. ಬೆಳಗಾವಿ.
Видео ಮಾಲಿನ್ಯದ ಕುರಿತು ರಾಜ್ಯವ್ಯಾಪಿ ಮುಂದಿನ ಪೀಳಿಗೆಗೆ ಇದರ ಕುರಿತು ತಿಳಿಸಬೇಕಿದೆ ಎಂದು ಜಿಲ್ಲಾವಾರು ಕಾರ್ಯಕ್ರಮ канала Vijayashakti News
Комментарии отсутствуют
Информация о видео
6 ноября 2025 г. 8:42:39
00:07:06
Другие видео канала




















