Загрузка страницы

ಕಾಳಿದಾಸ ಹೆಲ್ತ್ ಅಂಡ್ ಎಜುಕೇಶನ್ ಟ್ರಸ್ಟ್ ರಿ | ಪ್ರೇರಣಾ ಸಮಾರಂಭ. ಡಾ. ವಿಜಯಲಕ್ಷ್ಮಿ ಪರಮೇಶ್ | ಕುರುಬಾಸ್.ಕೋ.ಇನ್

ಪತ್ರಿಕಾ ಹೇಳಿಕೆ -ಪ್ರಕಟಣೆಯ ಕೃಪೆಗಾಗಿ ಮನವಿ.
1. “ಕನಕ ವೈದ್ಯ ವಿಭೂಷಣ”, ಕನಕ ರತ್ನ, ಕನಕ ವೈದ್ಯ ಶ್ರೀ, ಅಹಲ್ಯಾ ವೈದ್ಯ ರತ್ನ ಹಾಗೂ ಕನಕ ವೈದ್ಯ ಗುರು ಪ್ರಶಸ್ತಿ ಪ್ರದಾನ ಸಮಾರಂಭ
2. ಸರ್ಕಾರಿ ಮೆರಿಟ್ ಕೋಟಾದಲ್ಲಿ ಎಂಬಿಬಿಎಸ್ ಸೀಟು ಪಡೆದ 105 ವಿದ್ಯಾರ್ಥಿಗಳಿಗೆ ಸನ್ಮಾನ
ಬೆಂಗಳೂರು: ಕಾಳಿದಾಸ ಹೆಲ್ತ್ ಅಂಡ್ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ 2020-21 ಶೈಕ್ಷಣಿಕ ಸಾಲಿನಲ್ಲಿ ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಎಂಬಿಬಿಎಸ್ ಸೀಟು ಪಡೆದು ಸರ್ಕಾರಿ ಮೆರಿಟ್ ಕೋಟಾದಲ್ಲಿ ಪಡೆದ ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಪ್ರೇರಣಾ ಸಮಾರಂಭ ಹಾಗು ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಮಾಜದ ಹಿರಿಯ ವೈದ್ಯರುಗಳಿಗೆ “ಕನಕ ವೈದ್ಯ ವಿಭೂಷಣ”, ಕನಕ ರತ್ನ, ಕನಕ ವೈದ್ಯ ಶ್ರೀ, ಅಹಲ್ಯಾ ವೈದ್ಯ ರತ್ನ ಹಾಗೂ ಕನಕ ವೈದ್ಯ ಗುರು ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.
ಈ ಸಮಾರಂಭ ಫೆಬ್ರವರಿ 28 ರಂದು ಭಾನುವಾರ ದಂದು ಬೆಂಗಳೂರಿನ ಶ್ರೀ ಸಾಯಿ ಕಲಾ ಮಂದಿರ, ಕೋದಂಡ ರಾಮ ದೇವಸ್ಥಾನ ಸಂಕೀರ್ಣ, ಹೆಚ್.ಬಿ.ಆರ್. ಲೇಔಟ್, 1ನೇ ಹಂತ, 1ನೇ ಬ್ಲಾಕ್, ಕಾಚರಕನಹಳ್ಳಿ ದಕ್ಷಿಣ ಅಯೋಧ್ಯ ಇಲ್ಲಿ ನಡೆಯಲಿದೆ.
ಪ್ರಶಸ್ತಿ ಪುರಸ್ಕøತರಿಗೆ ಮತ್ತು 105 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.
ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವ ಹೆಸರು ವಿವರಗಳು:
 ಹಿರಿಯ ವೈದ್ಯರಾದ ಡಾ. ಪರಮೇಶ್ ಶ್ವಾಸಕೋಶ ತಜ್ಞ ಅವರಿಗೆ – “ಕನಕ ವೈದ್ಯ ವಿಭೂಷಣ ಪ್ರಶಸ್ತಿ”ಗೆ ನೀಡಿ ಸನ್ಮಾನಿಸಲಾಗುವುದು.
 ಮಹಾರಾಷ್ಟ್ರದ ಧನಗಲ್ ಸಮಾಜದ ಡಾ. ಸಂದ್ಯಾ ಸತೀಶ್ ಕಡ್ಸೆ ಮಕ್ಕಳ ತಜ್ಞರು ಅವರು- ತಾಯಿ ಹಾಲಿನ ಬ್ಯಾಂಕ್ ಸ್ಥಾಪಿಸಿದ ಅವರಿಗೆ “ಅಹಿಲ್ಯಾ ವೈದ್ಯ ರತ್ನ” ಪ್ರಶಸ್ತಿಯನ್ನು ನೀಡಲಾಗಿದೆ.
 ಡಾ. ವೀರಣ್ಣ ಎನ್. ಪೂರ್ವ ಐಎಂಎ ಅಧ್ಯಕ್ಷರಿಗೆ -ಕನಕ ವೈದ್ಯರತ್ನ ಪ್ರಶಸ್ತಿ ನೀಡಲಾಗಿದೆ.
 ಡಾ. ಎಸ್ ಸುರಾಮೆ ಗೋವಾ ಅವರಿಗೆ -ಕನಕ ವೈದ್ಯಶ್ರೀ ನೀಡಲಾಗಿದೆ.
 ಡಾ. ಲೀಲಾ, ಶ್ರೀನಗರ ನರ್ಸಿಂಗ್ ಹೋಂ- ಕನಕ ವೈದ್ಯಶ್ರೀ
 ಡಾ. ದೇವಕಿ ರಂಗಸ್ವಾಮಿ, ಪ್ರೊ. ಮತ್ತು ಹೆಚ್‍ಒಡಿ, ಮೆಡಿಕಲ್ ಕಾಲೇಜು (ಬಯೋಕೆಮಿಸ್ಟ್ರಿ) ಚಾಮರಾಜನಗರ
 ಡಾ. ಸೀಮಾ, ಪ್ರೊ. ಮತ್ತು ಹೆಚ್‍ಒಡಿ, ಇಎಸ್‍ಐ, ಮೆಡಿಕಲ್ ಕಾಲೇಜು, (ಅನಾಟಮಿ) ಬೆಂಗಳೂರು
 ಪ್ರೊ. ಕೆ. ಮಲ್ಲೇಶಪ್ಪ ಇಎಸ್‍ಐ, ಮೆಡಿಕಲ್ ಕಾಲೇಜು, (ಫಿಜಿಯಾಲಜಿ) ಬೆಂಗಳೂರು

ಸರ್ಕಾರಿ ಮೆರಿಟ್ ಎಂಬಿಬಿಎಸ್ ಸೀಟು ಪಡೆದ 105 ವಿದ್ಯಾರ್ಥಿಗಳಿಗೆ (ಸ್ಟೇತೋಸ್ಕೋಫ್ ಹಾಗೂ ಮಡಿಕಲ್ ಬುಕ್, ಪದಕ ನೀಡಿ ಸನ್ಮಾನ ಮಾಡಲಾಗುವುದು. ಈ 105 ವಿದ್ಯಾರ್ಥಿಗಳಲ್ಲಿ ಆಯ್ಕೆಯಾದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪುಸ್ತಕಗಳನ್ನು ನೀಡಲಾಗುವುದು.
ಈ ಸಮಾರಂಭವನ್ನು ಕನಕ ಗುರುಪೀಠದ ಸ್ವಾಮೀಜಿ ಶ್ರೀ ಶ್ರೀ ಶ್ರೀ ಈಶ್ವರಾನಂದ ಸ್ವಾಮೀಜಿ ಹಾಗೂ ಶ್ರೀ ಶ್ರೀ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಅವರ ದಿವ್ಯ ಸನ್ನಿಧಿಯಲ್ಲಿ ನಡೆಸಲಾಗುವುದು.
ಭಾಗವಹಿಸುವ ಮುಖ್ಯ ಅತಿಥಿಗಳು:
ಪೌರಾಡಳಿತ ಮತ್ತು ಸಕ್ಕರೆ ಖಾತೆ ಸಚಿವರಾದ ಎಂ.ಟಿ.ಬಿ ನಾಗರಾಜ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳು:
ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್.
ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸಚಿವರಾದ ಶಂಕರ್,
ಶಾಸಕರಾದ ಯತೀದ್ರ ಸಿದ್ದರಾಮಯ್ಯ
ಮಾಜಿ ಸಚಿವರಾದ ಹೆಚ್.ಎಂ. ರೇವಣ್ಣ
ಮಾಜಿ ಸಚಿವರಾದ ಆರ್. ಕೃಷ್ಣಪ್ಪ
ಶಾಸಕರಾದ ಬೈರತಿ ಸುರೇಶ್
ಮಾಜಿ ಕುರುಬ ಸಂಘದ ಅಧ್ಯಕ್ಷರಾದ ಲಿಂಗಪ್ಪ, `
ಆಚಾರ್ಯ ಡಾ. ನಾಗರಾಜು ಸುವರ್ಣ ಮುಖಿ ಧಾಮ,
ಡಾ. ಭೀಮಾ ಶಂಕರ್ ಐಪಿಎಸ್ ಅಧಿಕಾರಿ

ಕಾಳಿದಾಸ ಹೆಲ್ತ್ ಅಂಡ್ ಎಜ್ಯುಕೇಷನ್ ಟ್ರಸ್ಟ್ ಸಂಸ್ಥಾಪಕರಾದ ಡಾ. ವಿಜಯಲಕ್ಷ್ಮಿ ಪರಮೇಶ್ ಮತ್ತು ಬೆಂಗಳೂರು ಡಯಾಬಿಟಿಕ್ ಸೆಂಟರ್‍ನ ಮಧುಮೇಹ ತಜ್ಞರಾದ ಡಾ. ಪರಮೇಶ್ ಅವರು ಭಾಗವಹಿಸುವರು.
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವರಾದ ಈಶ್ವರಪ್ಪ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪುಸ್ತಕಗಳನ್ನು ವಿತರಣೆ ಮಾಡಲು ಆರ್ಥಿಕ ನೆರವು ನೀಡಿದ್ದಾರೆ.

Видео ಕಾಳಿದಾಸ ಹೆಲ್ತ್ ಅಂಡ್ ಎಜುಕೇಶನ್ ಟ್ರಸ್ಟ್ ರಿ | ಪ್ರೇರಣಾ ಸಮಾರಂಭ. ಡಾ. ವಿಜಯಲಕ್ಷ್ಮಿ ಪರಮೇಶ್ | ಕುರುಬಾಸ್.ಕೋ.ಇನ್ канала Kurubas.co.in
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
27 февраля 2021 г. 20:17:59
00:03:55
Другие видео канала
ಕುರುಬ ಸಮಾಜದ ಅನಘರ್ತ್ಯ ರತ್ನ ಕೊಲ್ಲೂರು ಮಲ್ಲಪ್ಪನವರುಕುರುಬ ಸಮಾಜದ ಅನಘರ್ತ್ಯ ರತ್ನ ಕೊಲ್ಲೂರು ಮಲ್ಲಪ್ಪನವರು2023 ರ ವಿಧಾನಸಭಾ ಚುನಾವಣೆಯಲ್ಲಿ ಕುರುಬ ಸಮಾಜದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪಟ್ಟಿ | Kuruba Candidates2023 ರ ವಿಧಾನಸಭಾ ಚುನಾವಣೆಯಲ್ಲಿ ಕುರುಬ ಸಮಾಜದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪಟ್ಟಿ | Kuruba Candidatesತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳಲ್ಲಿ...!  ಕನಕದಾಸರುತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳಲ್ಲಿ...! ಕನಕದಾಸರುಕೊಡಗಿನ ಡಿದ್ದಳ್ಳಿಯ ಜೇನು ಕುರುಬರ  ಮುತ್ತಮನ ಮೇಲೆ ಹಲ್ಲೆ ಮಾಡಿದ ದುಸ್ಕರ್ಮಿಗಳುಕೊಡಗಿನ ಡಿದ್ದಳ್ಳಿಯ ಜೇನು ಕುರುಬರ ಮುತ್ತಮನ ಮೇಲೆ ಹಲ್ಲೆ ಮಾಡಿದ ದುಸ್ಕರ್ಮಿಗಳುತಮ್ಮ ನೆಲೆಗಾಗಿ ಜೇನು ಮತ್ತು ಕಾಡು ಕುರುಬರ ಕೂಗು | Madikeri Virajapete Jenu kuruba and kadu kurubaತಮ್ಮ ನೆಲೆಗಾಗಿ ಜೇನು ಮತ್ತು ಕಾಡು ಕುರುಬರ ಕೂಗು | Madikeri Virajapete Jenu kuruba and kadu kurubaಮಡಿಕೇರಿಯ ಹಾಡಿಗಳಿಗೆ ಪ್ರಭಾವತಿ ಫೌಂಡೇಶನ್ ವತಿಯಿಂದ ಕಿಟ್ ವಿತರಣೆ | Prabhavathi Foundationಮಡಿಕೇರಿಯ ಹಾಡಿಗಳಿಗೆ ಪ್ರಭಾವತಿ ಫೌಂಡೇಶನ್ ವತಿಯಿಂದ ಕಿಟ್ ವಿತರಣೆ | Prabhavathi FoundationKannada Janapada Songs | Chaitra Shivanag | ಕನ್ನಡ ಜಾನಪದ ಗೀತೆಗಳ ಸಂಗ್ರಹ | ಚೈತ್ರ ಶಿವನಾಗ್ ನಾಗಮಂಗಲ | DevKannada Janapada Songs | Chaitra Shivanag | ಕನ್ನಡ ಜಾನಪದ ಗೀತೆಗಳ ಸಂಗ್ರಹ | ಚೈತ್ರ ಶಿವನಾಗ್ ನಾಗಮಂಗಲ | Devಹೆಚ್.ವಿಶ್ವನಾಥ್ ಅವರೊಂದಿಗೆ ಮೈಸೂರಿನ ರವಿ ಮಹದೇವ್ ನಡೆಸಿರುವ ಚಿಟ್ ಚಾಟ್ ವಿಡಿಯೋಹೆಚ್.ವಿಶ್ವನಾಥ್ ಅವರೊಂದಿಗೆ ಮೈಸೂರಿನ ರವಿ ಮಹದೇವ್ ನಡೆಸಿರುವ ಚಿಟ್ ಚಾಟ್ ವಿಡಿಯೋಕುರುಬರ ಎಸ್ಟಿ ಮೀಸಲಾತಿ ಬಗ್ಗೆ ಮಾತನಾಡಿದ ಶ್ರೀನಿವಾಸ್ ಪ್ರಸಾದ್ ಗೆ ಕ್ಲಾಸ್ ತೆಗೆದುಕೊಂಡ ಕುರುಬ ಮುಖಂಡರುಕುರುಬರ ಎಸ್ಟಿ ಮೀಸಲಾತಿ ಬಗ್ಗೆ ಮಾತನಾಡಿದ ಶ್ರೀನಿವಾಸ್ ಪ್ರಸಾದ್ ಗೆ ಕ್ಲಾಸ್ ತೆಗೆದುಕೊಂಡ ಕುರುಬ ಮುಖಂಡರುಇಂದು ರೈತರಾಮಯ್ಯ ಆದ ಸಿದ್ದರಾಮಯ್ಯ ರೈತ ಚಲೋ ಕಾರ್ಯಕ್ರಮದಲ್ಲಿ ರೈತರ ದನಿಯಾದ ಸಿದ್ದುಇಂದು ರೈತರಾಮಯ್ಯ ಆದ ಸಿದ್ದರಾಮಯ್ಯ ರೈತ ಚಲೋ ಕಾರ್ಯಕ್ರಮದಲ್ಲಿ ರೈತರ ದನಿಯಾದ ಸಿದ್ದುಸಿದ್ದರಾಮಯ್ಯ ಕುರುಬರ ಎಸ್ಟಿ ವಿರೋಧಿಯೇ..? ಇಲ್ಲಿದೆ ಉತ್ತರ ಒಮ್ಮೆ ಈ ವಿಡಿಯೋ ನೋಡಿ | Kurubas.co.inಸಿದ್ದರಾಮಯ್ಯ ಕುರುಬರ ಎಸ್ಟಿ ವಿರೋಧಿಯೇ..? ಇಲ್ಲಿದೆ ಉತ್ತರ ಒಮ್ಮೆ ಈ ವಿಡಿಯೋ ನೋಡಿ | Kurubas.co.inNikhil V Shankar Helps Jenu Kuruba Kadu Kuruba | ನಿಖಿಲ್ ವಿ ಶಂಕರ್ ಅವರು ಕಾಡು ಕುರುಬ ಜೇನು ಕುರುಬರಿಗೆ ಸಹಾಯNikhil V Shankar Helps Jenu Kuruba Kadu Kuruba | ನಿಖಿಲ್ ವಿ ಶಂಕರ್ ಅವರು ಕಾಡು ಕುರುಬ ಜೇನು ಕುರುಬರಿಗೆ ಸಹಾಯKambali Making Video | ಕಂಬಳಿ ಹೇಗೆ ಮಾಡುತ್ತಾರೆ ಗೊತ್ತಾ | Harish Venkatapura | Kurubas | Kambali | ಕಂಬಳಿKambali Making Video | ಕಂಬಳಿ ಹೇಗೆ ಮಾಡುತ್ತಾರೆ ಗೊತ್ತಾ | Harish Venkatapura | Kurubas | Kambali | ಕಂಬಳಿKurubas.co.in Subscribe Button AnimationKurubas.co.in Subscribe Button AnimationShepherds India International 5th Year Anniversary |H.Vishwanath | H M Revanna | Kurubas.co.in |DevShepherds India International 5th Year Anniversary |H.Vishwanath | H M Revanna | Kurubas.co.in |Devಹಾಲುಮತ ಧರ್ಮ ಗೀತೆ | Halumatha Song | Kuruba |Kurubas.co.in | Karnataka Kurubasಹಾಲುಮತ ಧರ್ಮ ಗೀತೆ | Halumatha Song | Kuruba |Kurubas.co.in | Karnataka Kurubasಹುಲಿಯು ಹುಟ್ಟಿತು ಕಿತ್ತೂರು ನಾಡಗ | ರಾಯಣ್ಣನ ಲಾವಣಿ ಪದ | Huliyu Huttitu Kitturu Nadaga | Lavani Song |ಹುಲಿಯು ಹುಟ್ಟಿತು ಕಿತ್ತೂರು ನಾಡಗ | ರಾಯಣ್ಣನ ಲಾವಣಿ ಪದ | Huliyu Huttitu Kitturu Nadaga | Lavani Song |ಬೆಳಗಾವಿ ಚಲೋ ಬಗ್ಗೆ ನಿಕೇತ್ ರಾಜ್ ಅವರ ಮಾತು | ರಾಯಣ್ಣನಿಗಾಗಿ ಈ ಹೋರಾಟ | Belagavi Chalo |Niketh Raj | Rayannaಬೆಳಗಾವಿ ಚಲೋ ಬಗ್ಗೆ ನಿಕೇತ್ ರಾಜ್ ಅವರ ಮಾತು | ರಾಯಣ್ಣನಿಗಾಗಿ ಈ ಹೋರಾಟ | Belagavi Chalo |Niketh Raj | Rayannaಡೋಂಗಿ ದೇಶಭಕ್ತರಿಗೆ ಬೆಂಡ್ ಎತ್ತಿದ ದೀಪು ಗೌಡ್ರು ಒಮ್ಮೆ ವಿಡಿಯೋ ನೋಡಿಡೋಂಗಿ ದೇಶಭಕ್ತರಿಗೆ ಬೆಂಡ್ ಎತ್ತಿದ ದೀಪು ಗೌಡ್ರು ಒಮ್ಮೆ ವಿಡಿಯೋ ನೋಡಿKuruba Kuruba Kuruba  Rap Song | Kuruba Pride Of Karnataka | Poorvaj Vishwanath | Kurubas.co.inKuruba Kuruba Kuruba Rap Song | Kuruba Pride Of Karnataka | Poorvaj Vishwanath | Kurubas.co.in
Яндекс.Метрика