ಕೊರಗಜ್ಜ ಹಾಡಿನ ಮೂಲಕ ಮನೆಮಾತಾದ ಪುಟಾಣಿ ಗಾಯಕ ಕಾರ್ತಿಕ್ ಗೆ ಸನ್ಮಾನ
ಕಾರ್ಕಳದ ಹಿರ್ಗಾನದ ಬಾಲಕ ಕಾರ್ತಿಕ್ ಹಾಡಿದ ಕೊರಗಜ್ಜ ದೈವವನ್ನು ಸ್ತುತಿಸುವ ಹಾಡು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿತ್ತು. ಇದೀಗ ಮಂಗಳೂರಿನ ಬಂದಲೆಯಲ್ಲಿನ ರಾಜ ಗುಳಿಗ ದೈವ ಕ್ಷೇತ್ರದಲ್ಲಿ ಸುಮಾರು 8 ತಿಂಗಳ ಬಳಿಕ ಹರಕೆಯ ರೂಪದಲ್ಲಿ ನಡೆದ ಕೋಲದಲ್ಲಿ ಹಾಡುಗಾರ ಕಾರ್ತಿಕ್ಗೆ ಸನ್ಮಾನ ನಡೆಯಿತು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಬಾಲಕ ಕಾರ್ತಿಕ್ ಕೊರಗಜ್ಜನ ಹಾಡನ್ನು ಹಾಡಿ ನೆರೆದಿದ್ದ ಭಕ್ತರನ್ನು ಮತ್ತೆ ರಂಜಿಸಿದರು. ಈ ಸಂದರ್ಭ ಬಾಲಕನಿಗೆ ಕ್ಷೇತ್ರದ ವತಿಯಿಂದ ಚಿನ್ನದ ಸರವನ್ನ ಕೊಡುಗೆಯಾಗಿ ನೀಡಲಾಯಿತು
ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
#NammaKudla #Nammakudlanews24x7 #Nammakudlalive #LIVENEWS
► Download NammaKudlanews 24x7 AndroidApp
:https://play.google.com/store/apps/details
id=com.queryapps.nammakudla1
► Subscribe to Namma Kudla news 24x7 :
https://www.youtube.com/channel/UCu9vwnC8Zs8Ju0Y5xIdAEuA
view_as=subscriber
► Like us on Facebook:https: https://www.facebook.com/nammakudla24x7/
► Follow us on Twitter: https://twitter.com/KudlaNamma
Видео ಕೊರಗಜ್ಜ ಹಾಡಿನ ಮೂಲಕ ಮನೆಮಾತಾದ ಪುಟಾಣಿ ಗಾಯಕ ಕಾರ್ತಿಕ್ ಗೆ ಸನ್ಮಾನ канала Namma Kudla News 24x7
ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
#NammaKudla #Nammakudlanews24x7 #Nammakudlalive #LIVENEWS
► Download NammaKudlanews 24x7 AndroidApp
:https://play.google.com/store/apps/details
id=com.queryapps.nammakudla1
► Subscribe to Namma Kudla news 24x7 :
https://www.youtube.com/channel/UCu9vwnC8Zs8Ju0Y5xIdAEuA
view_as=subscriber
► Like us on Facebook:https: https://www.facebook.com/nammakudla24x7/
► Follow us on Twitter: https://twitter.com/KudlaNamma
Видео ಕೊರಗಜ್ಜ ಹಾಡಿನ ಮೂಲಕ ಮನೆಮಾತಾದ ಪುಟಾಣಿ ಗಾಯಕ ಕಾರ್ತಿಕ್ ಗೆ ಸನ್ಮಾನ канала Namma Kudla News 24x7
Показать
Комментарии отсутствуют
Информация о видео
Другие видео канала
ಸ್ಮೋಕ್ ಬಿಸ್ಕೆಟ್ ತಿಂದ ಬಾಲಕನಿಗೆ ಏನಾಯಿತು ಗೊತ್ತಾ..!?ತಾಯಿಯ ಸ್ಮಾರ್ಟ್ಫೋನ್ ನಲ್ಲಿ ಸೆ*ರೆಯಾದ ಮಗನ ದೃಶ್ಯ..!ಜಾತ್ರೆಯಿಂದ ವಾಪಸಾಗುತ್ತಿದ್ದ ವೇಳೆ ಜೀಪಿನಲ್ಲಿ ಬಂದ ಜ*ವರಾ*ಯ..!ತಂದೆ ಜೀ*ವಾಂ*ತ್ಯ...ಆ*ಸ್ಪತ್ರೆ ಸೇರಿದ ಮಕ್ಕಳು..!Namma Kudla 24x7 Kudupu shree anantha padmanabha templeತುಳು ಸುದ್ದಿಲು 19-04-2024Namma Kudla Tulu news:Vishwa vijaya theertha aginst to puthigemata's of new swamijiನವೀಕರಣಗೊಂಡು ಸಿದ್ದಗೊಂಡ ದೇವಸ್ಥಾನಕ್ಕೆ ಬ*ಡಿದ ಸಿ*ಡಿಲು..! ನೂತನ ಗೋಪುರದಲ್ಲಿ ಬಿ*ರುಕು..!Namma Kudla News 24X7 Walk In Interview at sahyadri college mangaloreಮನೆಯೊಂದರಲ್ಲಿ ಗೋಣಿಯಲ್ಲಿ ಪತ್ತೆಯಾದ ಕೋಟಿ ಗಟ್ಟಲೆ ಕಂತೆ ಕಂತೆ ಹಣ.!ನಕಲಿ ನೋಟೆಂದು ಗೊತ್ತಾಗಿ ಪೊಲೀಸರೇ ಶಾಕ್.!ಕಾರವಾರ; ಹಾರ್ನ್ ಬಾರಿಸಿದ್ದಕ್ಕೆ ಬಸ್ ಗೆ ಬೈಕ್ ಅಡ್ಡ ಇಟ್ಟು ಕಿರಿಕ್..! ಆಸ್ಪತ್ರೆ ಸೇರಿದ ಬಸ್ ಚಾಲಕ..!ವಿದ್ಯಾರ್ಥಿನಿಯರಿಗೆ ಶಾಲೆಯಲ್ಲಿ ಮುಖ್ಯ ಶಿಕ್ಷಕ..ದೇವಸ್ಥಾನದಲ್ಲಿ ಅರ್ಚಕನಾಗಿದ್ದ ಈತ ಏನು ಮಾಡುತಿದ್ದ ಗೊತ್ತ..?ರಾತ್ರಿ ವೇಳೆ ಬುಲ್ಲೆಟ್ ಬೈಕ್ ಮೇಲೆ ಕಳ್ಳನ ಕಣ್ಣು..ಬೈಕ್ ಕದಿಯಲು ಕಳ್ಳನ ಪ್ರಯತ್ನ ವಿಫಲ..! ಕಳ್ಳನ ವಿಡಿಯೋ ವೈರಲ್..!Namma Kudla Tulu news:Journalist anjana gundmi's death in udupi,reason H1N1 feverಪೆಟ್ರೋಲ್ ಕಾರಿಗೆ ಡೀಸೆಲ್ ತುಂಬಿದ ಬಂಕ್ ಸಿಬ್ಬಂದಿ..! ಇಂಜಿನ್ ಹಾಳಾಗಿ ಲಕ್ಷಾಂತರ ರೂ. ನಷ್ಟ.!Namma Kudla Tulu News 24X7:Kaniyoor swamiji about shirooru swamijiತಾಯಿಗಾಗಿ ಹುಡುಕಾಡಿ ಇಹಲೋಕ ತ್ಯಜಿಸಿದ ಮರಿಯಾನೆ..ಕಾಫಿ ತೋಟಕ್ಕೆ ನುಗ್ಗಿದ್ದ ಆನೆಗಳನ್ನು ಓಡಿಸುವಾಗ ಬೇರ್ಪಟ್ಟಿತ್ತು..!ತೋಟಕ್ಕೆ ನುಗ್ಗಿದ ಮಂಗ ಓಡಿಸಲು ಪೊಲೀಸರನ್ನೇ ಕರೆಸಿದ ರೈತ..! ಮಂಗ ಓಡಿಸಲು ಬಂದು ಕೋ*ವಿ ಕೊಟ್ಟು ಹೋದ ಪೊಲೀಸರು..!ಮಕ್ಕಳಿಗೆ ಬಡವರ ಕಷ್ಟದ ಅರಿವು ಮೂಡಿಸಿದ ಯು.ಟಿ.ಖಾದರ್..ಮಕ್ಕಳ ಜೊತೆ ಸ್ಪೀಕರ್ ಖಾದರ್ ರೌಂಡ್ಸ್..!ಸುಬ್ರಹ್ಮಣ್ಯ ಕಾಡಿನಲ್ಲಿ ನಕ್ಸಲರು…ಮನೆಯಿಂದ ಊಟ, ಅಕ್ಕಿ, ಸಕ್ಕರೆ ಪಡೆದು ಮತ್ತೆ ಕಾಡಿನಲ್ಲಿ ಕಣ್ಮರೆ..!!ಮೊಬೈಲ್ ನೆಟ್ವರ್ಕ್ ಇಲ್ಲದೆ ಜೀವಿಸುತ್ತಿರುವ ಜನರು.. ಒಂದು ತಿಂಗಳಿನಿಂದ ಫೋನ್ ಸಂಪರ್ಕವಿಲ್ಲದೆ ಸಾರ್ವಜನಿಕರ ಪರದಾಟ.!ಬ್ರೇಕ್ ಫೇ*ಲ್ ಆಗಿ ನಿಯಂತ್ರಣ ಕಳೆದುಕೊಂಡ ಮಣ್ಣಿನ ಲಾರಿಯ ಅವಾಂತರ..! ಎದುರಿಗೆ ಬಂದ ಎಲ್ಲಾ ವಾಹನಗಳಿಗೂ ಡ್ಯಾಶ್..!ತುಳು ಸುದ್ದಿಲು 16-04-2024